Read - < 1 minute
ಬೆಂಗಳೂರು: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಧ್ಯೇಯೋದ್ದೇಶದಿಂದ ಆರಂಭವಾಗಿರುವ ನಮೋ ಭಾರತ್ ಬಳಗದ ವತಿಯಿಂದ ನಮೋ ಹರಟೆ ಎಂಬ ವಿಭಿನ್ನ ಚರ್ಚೆಯನ್ನು ನಡೆಸಲಾಗುತ್ತಿದೆ.
ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಹರಟೆಯಲ್ಲಿ, ವಾಗ್ಮಿಗಳಾದ ಶಕುಂತಲಾ ಅಯ್ಯರ್, ಗಿರಿಧರ್ ಉಪಾಧ್ಯಾಯ, ಶ್ರೇಯಾಂಕ್ ರಾನಡೆ ಹಾಗೂ ಅಕ್ಷತಾ ಬಜ್ಪೆ ಅವರುಗಳು ಪಾಲ್ಗೊಂಡಿದ್ದಾರೆ.
ನೇರ ಪ್ರಸಾರ ನೋಡಿ:
Discussion about this post