No Result
View All Result
Silent Skin Damage in Winter: Children at Higher Risk Than Adults, Doctors Warn
English Articles

Silent Skin Damage in Winter: Children at Higher Risk Than Adults, Doctors Warn

by ಕಲ್ಪ ನ್ಯೂಸ್
January 23, 2026
0

Kalpa Media House  |  Bengaluru, Whitefield | Although winter is considered a comfortable season, doctors warn that cold weather can...

Read moreDetails
Sleep Deprivation and Your Brain: Why Poor Sleep Is a Neurological Risk

Sleep Deprivation and Your Brain: Why Poor Sleep Is a Neurological Risk

January 21, 2026
When faith awakens, legends rise! Watch Kantara: A Legend – Chapter 1 on Zee Kannada on Jan 24th

When faith awakens, legends rise! Watch Kantara: A Legend – Chapter 1 on Zee Kannada on Jan 24th

January 21, 2026
ಕರಾವಳಿಯ ಕಂಠಸಿರಿ ಆರ್.ಜೆ. ನಯನಾ | ಮಾತಿನಲ್ಲೇ ಮೋಡಿ ಮಾಡುವ ಸ್ಫೂರ್ತಿಯ ಚಿಲುಮೆ!

RJ Nayana: The Golden Voice of Coastal Karnataka and a Beacon of Inspiration!

January 20, 2026
Cervical Cancer | Early Detection and Prevention Can Save Lives

Cervical Cancer | Early Detection and Prevention Can Save Lives

January 16, 2026
  • Advertise With Us
  • Grievances
  • About Us
  • Contact Us
Tuesday, January 27, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಭಾರತೀಯ ಪುರಾಣಗಳ ಜೀವಾಳ ಯಾವುದು?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 9, 2018
in Army
0
Share on FacebookShare on TwitterShare on WhatsApp

ನೀವು ಯಾವುದೇ ಭಾರತೀಯ ಪುರಾಣಗಳನ್ನು ನೋಡಿ. ಅದೆಲ್ಲವೂ ಋಷಿ ಛಂದಸ್ಸು ಕೂಡಿಯೇ ಇರುವಂತಹ ಶ್ಲೋಕಗಳೇ. ಗದ್ಯದಲ್ಲಿ ಯಾವ ಪುರಾಣಗಳನ್ನೂ ರಚಿಸಲಿಲ್ಲ. ಮಹಾಭಾರತ, ರಾಮಾಯಣಾದಿ ಸಹಿತ ಅಷ್ಟಾದಶ ಪುರಾಣಗಳೆಲ್ಲವೂ ಶ್ಲೋಕ ರೂಪದಲ್ಲೇ ಇರುವುದು. ಇದರಲ್ಲಿ ಮಹಾಪುರಾಣ, ಉಪಪುರಾಣಗಳೆಂಬ ಎರಡು ವಿಧ…

ಪುರಾಣಗಳು-

ಬ್ರಾಹ್ಮ- 10 ಸಾವಿರ ಶ್ಲೋಕ
ಪದ್ಮ- 55 ಸಾವಿರ ಶ್ಲೋಕ
ವೈಷ್ಣವ- 23 ಸಾವಿರ ಶ್ಲೋಕ
ಶೈವ- 24 ಸಾವಿರ ಶ್ಲೋಕ
ಭಾಗವತ- 18 ಸಾವಿರ ಶ್ಲೋಕ
ಮಾರ್ಕಂಡೇಯ- 9 ಸಾವಿರ ಶ್ಲೋಕ
ಬ್ರಹ್ಮ ವೈವರ್ತ- 17 ಸಾವಿರ ಶ್ಲೋಕ
ಲೈಂಗ(ಲಿಂಗ ಪುರಾಣ)-11 ಸಾವಿರ ಶ್ಲೋಕ
ವರಾಹ-24 ಸಾವಿರ ಶ್ಲೋಕ
ಸ್ಕಾಂದ- 80 ಸಾವಿರದ ನೂರು ಶ್ಲೋಕ
ವಾಮನ- 10 ಸಾವಿರ ಶ್ಲೋಕ
ಕೂರ್ಮ- 17 ಸಾವಿರ ಶ್ಲೋಕ
ಮತ್ಸ್ಯ- 14 ಸಾವಿರ ಶ್ಲೋಕ
ಆಗ್ನೇಯ- 15400 ಶ್ಲೋಕ
ಭವಿಷ್ಯ- 14500 ಶ್ಲೋಕ
ಗಾರುಡ- 980ಸಾವಿರ ಶ್ಲೋಕ
ಬ್ರಹ್ಮಾಂಡ- 12 ಸಾವಿರ ಶ್ಲೋಕ

ಒಟ್ಟು 39 ಲಕ್ಷದ, 99 ಸಾವಿರ ಶ್ಲೋಕಗಳು ಈ ಅಷ್ಟಾದಶ ಪುರಾಣಗಳೊಳಗಿದೆ. ರಾಮಾಯಣ, ಮಹಾಭಾರತ, ಭಗವದ್ಗೀತೆಗಳು ಇದರಲ್ಲಿ ಬರುವುದಿಲ್ಲ.
ಇದು ಉಪಪುರಾಣದಲ್ಲಿ ಸೇರಿದೆ. ಯಾಕೆಂದರೆ ಮಹಾ ಪುರಾಣಗಳಿಗೆ ನಿಯಮಗಳಿವೆ.ಅದು ಯಾವುದೆಂದರೆ- ಸರ್ಗ, ವಿಸರ್ಗ, ವೃತ್ತಿ, ರಕ್ಷಾ, ಅಂತರ, ವಂಶ, ವಂಶಾನು ಚರಿತ, ಸಂಸ್ಥಾ, ಹೇತು, ಅಪಾಶ್ರಯಗಳೆಂಬ 10 ಲಕ್ಷಣಗಳಿರಬೇಕು.

ಉಪಪುರಾಣಗಳಲ್ಲಿ- ಸರ್ಗ, ಪ್ರತಿಸರ್ಗ, ವಂಶ, ಮನ್ವಂತರ ವರ್ಣನೆ, ವಂಶಾನುಚರಿತಗಳೆಂಬ ಐದು ಲಕ್ಷಣಗಳು ಮಾತ್ರ ಇರುತ್ತದೆ.
ಈ ಹದಿನೆಂಟು ಪುರಾಣಗಳನ್ನು ಭಗವಾನ್ ವೇದವ್ಯಾಸರೇ(ಕೃಷ್ಣ ದ್ವೈಪಾಯನರು) ಬರೆದಿಲ್ಲ. ಅವರ ಅಂಕಿತದಲ್ಲಿ ಅನೇಕ ಋಷಿಮುನಿಗಳು, ವಚನಾನುಸಾರ ವೇದದಲ್ಲಿ ಪ್ರತಿಪಾದಿತವಾಗಿರುವ ರಹಸ್ಯಾರ್ಥಗಳನ್ನು ವಿವರಿಸುವ ಸಲುವಾಗಿ ಪುರಾಣಗಳನ್ನು ಬರೆದುದಾಗಿದೆ. ಬ್ರಹ್ಮನ ವಾಣಿಗಿಂತ ಮೊದಲೇ ಹೊರಬಿದ್ದಂತಹ ಇದಕ್ಕೆ ಪುರಾಣ ಎಂದು ಹೆಸರಾಗಿದೆ. ಪುರಾ+ನೀಯತೇ ಇತಿ ಪುರಾಣಂ ಎಂದು ಹೇಳುತ್ತದೆ. ಇಷ್ಟೇ ಅಲ್ಲದೆ ಈ ಪ್ರತೀ ಶ್ಲೋಕಗಳಗೂ ಛಂಧಸ್ಸುಗಳಿವೆ. ಅವುಗಳಿಗೆ ನಿರ್ಧಿಷ್ಟ ಅಕ್ಷರ ಸಂಖ್ಯೆಗಳೂ ಇವೆ. ಸ್ಥಾಯೀ ಶೃತಿಗಳೂ, ಅದರ ಅಭಿಮಾನಿ ದೇವತೆಗಳೂ ಇದ್ದಾರೆ. ಈಗಿನ ನವ್ಯ ಸಾಹಿತ್ಯಕ್ಕೆ ಯಾವ ಆಯಾಮದಲ್ಲೂ ಹೋಲಿಕೆಯಾಗದು. ಅದು ಬಿಡಿ ಪಂಪಾದಿ ಮಹಾ ಕವಿಗಳು ಬರೆದುದಕ್ಕೂ ಹೋಲಿಕೆಯಾಗದು. ಪ್ರಧಾನ ಛಂದಸ್ಸುಗಳು ಏಳು. ಅವುಗಳೆಂದರೆ-

ಗಾಯತ್ರಿ-24 ಅಕ್ಷರ; ಉಷ್ಣಿಕ್-28; ಅನುಷ್ಟುಪ್-32; ಬೃಹತೀ-36; ಪಂಕ್ತೀ- 40; ತ್ರಿಷ್ಟುಪ್-44; ಜಗತೀ-48.

ಇವುಗಳಿಗೆ ಸ್ಥಾಯೀ ಶೃತಿ ಕ್ರಮವಾಗಿ-ಶಡ್ಜ, ಋಷಭ, ಗಾಂಧಾರ, ಮದ್ಯಮ, ಪಂಚಮ, ದೈವತ, ನಿಷಾದ. ದೇವತೆಗಳೂ ಕ್ರಮವಾಗಿ-ಅಗ್ನಿ ಪತ್ನಿ ಸ್ವಾಹಾದೇವಿ, ಸೂರ್ಯ ಪತ್ನಿ ಸಂಜ್ಞಾ ದೇವಿ, ಚಂದ್ರ ಪತ್ನಿ ರೋಹಿಣೀ ದೇವಿ, ಬೃಹಸ್ಪತಿ ಪತ್ನಿ ತಾರಾ ದೇವಿ, ಮಿತ್ರಾವರುಣರ ಪತ್ನಿಯರು, ಇಂದ್ರ ಪತ್ನಿ ಶಚೀ ದೇವಿ, ಸರ್ವ ದೇವತಾ ಸ್ತ್ರೀಯರು ಆಗುತ್ತಾರೆ.

ಯಾಕೆ ಇಂತಹ ನಿಯಮ?

ಲೇಖಕರ ಭಾವನೆಯನ್ನು ಈ ಛಂದೋಬದ್ದವಾಗಿ, ಶೃತಿಯಲ್ಲಿ ಪಠಿಸಿದಾಗ ಮಾತ್ರ ಭಾವಾರ್ಥ ತಿಳಿಯಬಹುದು. ಈಗಿನ ವಿಚಾರವಾದಿಗಳಿಗೆ ರಾಮ ಗೋಮಾಂಸ ತಿಂದ, ಕೃಷ್ಣ ಹುಡುಗಿ ಹುಚ್ಚ, ದೇವತೆಗಳು ಕುಡುಕರು ಇತ್ಯಾದಿ ಅಸಬದ್ದವಾಗಿ ಕಂಡದ್ದು ನಿಯಮ ಇಲ್ಲದೆ ಅಧ್ಯಯನ ಮಾಡಿದುದರಿಂದಾಗಿ.
ನೀವು ಒಂದೊಂದು ಋಷಿಗಳ ಶ್ಲೋಕ ಓದಿದರೆ ಅವರವರ ಶೈಲಿ ಭಾವನೆಗಳನ್ನು ಸ್ವಲ್ಪ ಮಟ್ಟಿಗಾದರೂ ಅರ್ಥ ಮಾಡೊಕೊಳ್ಳಬಹುದು.. ಅತ್ಯಂತ tough ವ್ಯಾಕರಣ, ಶಬ್ದ ಸಂಯೋಜನೆಗಳಲ್ಲಿ ಇರುವುದರಿಂದ ಗುರು ಉಪದೇಶ ಇಲ್ಲದೆ ಹೇಳಿದರೆ ಅರ್ಥ ಅಪಾರ್ಥವಾದೀತು. ಒಟ್ಟಾರೆ ಓದಿದರೆ ಏನಾಗುತ್ತದೆ ಎಂದರೆ ಒಬ್ಬ ಆಳಿನಲ್ಲಿ ಎರಡೇ ವಸ್ತು ತರಲು ಹೇಳಿದರಂತೆ. ಅದು ಮೆಣಸು ಮತ್ತು ಜೀರಿಗೆ. ಆಳು ಇದನ್ನು ಬಾಯಿಯಲ್ಲಿ ಹೇಳುತ್ತಾ ಅಂಗಡಿಗೆ ತಲುಪಿದಾಗ ಮೇಣ- ಸೂಜಿ-ರಿಗೆ ಆಯ್ತಂತೆ. ರಿಗೆ ಎಂಬುದಿಲ್ಲಪ್ಪ. ಮೇಣ ಮತ್ತು ಸೂಜಿ ಇದೆ ಎಂದು ಕೊಟ್ಟು ಕಳುಹಿಸಿದರಂತೆ.

-ಪ್ರಕಾಶ್ ಅಮ್ಮಣ್ಣಾಯ
  ಜ್ಯೋರ್ತಿವಿಜ್ಞಾನಂ

Tags: Indian PuranaPrakash Ammannayaಪ್ರಕಾಶ್ ಅಮ್ಮಣ್ಣಾಯಭಗವಾನ್ ವೇದವ್ಯಾಸಭಾರತೀಯ ಪುರಾಣಮಹಾಭಾರತ
Share196Tweet123Send
Previous Post

ದಸರಾ ವಿಶೇಷ ರೈಲು: ಯಾವ ಮಾರ್ಗದಲ್ಲಿ ಓಡಲಿವೆ? ಇಲ್ಲಿದೆ ಮಾಹಿತಿ

Next Post

ನವರಾತ್ರಿ: ಶಿವಮೊಗ್ಗದ ಯಾವ ದೇವಾಲಯದಲ್ಲಿ ವಿಶೇಷ? ಇಲ್ಲಿದೆ ಮಾಹಿತಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನವರಾತ್ರಿ: ಶಿವಮೊಗ್ಗದ ಯಾವ ದೇವಾಲಯದಲ್ಲಿ ವಿಶೇಷ? ಇಲ್ಲಿದೆ ಮಾಹಿತಿ

Leave a Reply Cancel reply

Your email address will not be published. Required fields are marked *

  • Trending
  • Latest
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

ದಂಪತಿ ನಿಗೂಢ ಸಾವು | ಜೀವ ಉಳಿಸಬೇಕಾದವನಿಂದಲೇ ಕೋಲ್ಡ್ ಬ್ಲಡಡ್ ಮರ್ಡರ್ | ಯಾರವನು?

January 21, 2026
ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು

ಭದ್ರಾವತಿ | ಭೂತನಗುಡಿಯ ವೃದ್ದ ದಂಪತಿ ನಿಗೂಢ ಸಾವು

January 20, 2026
ಶಿಮುಲ್ ಅಧ್ಯಕ್ಷಗಾದಿ ಚುನಾವಣೆ ಅಸಿಂಧು: ಎಸಿ ಸೇರಿ ಇಬ್ಬರಿಗೆ ಕೋರ್ಟ್ ದಂಡ

ಶಿವಮೊಗ್ಗ | ಕುಂಸಿಯ 25 ವರ್ಷದ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ | ಕಾರಣವೇನು?

January 22, 2026
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ನಡೆ ಖಂಡನೀಯ: ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ನಡೆ ಖಂಡನೀಯ: ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್

January 27, 2026
ಶೋಚನೀಯ ಸ್ಥಿತಿಯಲ್ಲಿ ಪಶ್ಚಿಮಘಟ್ಟದ ಪ್ರವಾಸಿತಾಣಗಳು: ಡಿ.ಎಸ್. ಅರುಣ್ ಆಕ್ರೋಶ

ಶೋಚನೀಯ ಸ್ಥಿತಿಯಲ್ಲಿ ಪಶ್ಚಿಮಘಟ್ಟದ ಪ್ರವಾಸಿತಾಣಗಳು: ಡಿ.ಎಸ್. ಅರುಣ್ ಆಕ್ರೋಶ

January 27, 2026
ರಾಜ್ಯದಲ್ಲಿ ಮತ್ತೊಂದು ದರೋಡೆ | ಎಟಿಎಂಗೆ ಡೆಪಾಸಿಟ್ ಮಾಡಬೇಕಿದ್ದ 1 ಕೋಟಿ ರೂ. ದೋಚಿದ ಸಿಬ್ಬಂದಿ

ರಾಜ್ಯದಲ್ಲಿ ಮತ್ತೊಂದು ದರೋಡೆ | ಎಟಿಎಂಗೆ ಡೆಪಾಸಿಟ್ ಮಾಡಬೇಕಿದ್ದ 1 ಕೋಟಿ ರೂ. ದೋಚಿದ ಸಿಬ್ಬಂದಿ

January 27, 2026
ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಮತ್ತೊಂದು ಮೈಲಿಗಲ್ಲು | 1,000 ಪ್ರಾಸ್ಟೇಟ್ ಸರ್ಜರಿ ಯಶಸ್ವಿ ಪೂರ್ಣ

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಮತ್ತೊಂದು ಮೈಲಿಗಲ್ಲು | 1,000 ಪ್ರಾಸ್ಟೇಟ್ ಸರ್ಜರಿ ಯಶಸ್ವಿ ಪೂರ್ಣ

January 27, 2026
ಉಡುಪಿ | ಗರ್ಭಾಶಯದ ಆಸಹಜ ರಕ್ತಸ್ರಾವ | ಉಚಿತ ಆಯುರ್ವೇದ ಸಮಾಲೋಚನೆ & ಚಿಕಿತ್ಸಾ ಶಿಬಿರ

ಉಡುಪಿ | ಗರ್ಭಾಶಯದ ಆಸಹಜ ರಕ್ತಸ್ರಾವ | ಉಚಿತ ಆಯುರ್ವೇದ ಸಮಾಲೋಚನೆ & ಚಿಕಿತ್ಸಾ ಶಿಬಿರ

January 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL