Friday, November 21, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಲೇಖನ ಸರಣಿ-1: ಉಪನಯನ ಎಂದರೇನು? ಇದರ ಹಿಂದಿರುವ ವೈಜ್ಞಾನಿಕ ಹಿನ್ನೆಲೆಯೇನು?

ಮುಂಜಿಯ ವಯಸ್ಸಿಗೂ, ವಟುವಿನ ಮೊದಲ ವೀರ್ಯೋತ್ಪತ್ತಿ ವೇಳೆಗೂ ಇರುವ ಕಾರಣವೇನು?

May 16, 2020
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0 0
0
Share on facebookShare on TwitterWhatsapp
Read - < 1 minute

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಬ್ರಾಹ್ಮಣರಲ್ಲಿ ವಟುವಿಗೆ ಉಪನಯನ ಅಥವಾ ಮುಂಜಿಯನ್ನು ಮಾಡುವಾಗ ಮುಹೂರ್ತವನ್ನು ನೋಡುವ ಅಗತ್ಯವಿಲ್ಲ, ಗರ್ಭಧಾರಣೆಯಾದ ಸಮಯದಿಂದ ಎಂಟು ವರ್ಷಗಳು ತುಂಬಿದ ಕೂಡಲೇ ಉಪನಯನ ಅಥವಾ ಮುಂಜಿಯನ್ನು ಮಾಡಬಹುದು/ಮಾಡಬೇಕು ಎಂದು ಸೂತ್ರಕಾರರು ಹೇಳಿರುತ್ತಾರೆ.

ಶಾಸ್ತ್ರ ರೀತಿಯಂತೆ, ನಾನಾ ರೀತಿಯಲ್ಲಿ ನಾನಾ ಸ್ಥಳಗಳಲ್ಲಿ, ಆಯಾ ಕ್ಷೇತ್ರದ ಸಂಪ್ರದಾಯದಂತೆ ಮುಂಜಿಯನ್ನು ಮಾಡಬಹುದು/ಮಾಡಬೇಕು, ಆದರೇ ಮುಹೂರ್ತವನ್ನು ನೋಡುವ ಅಗತ್ಯವಿಲ್ಲ ಎನ್ನುವ ಸೂತ್ರಕಾರರ ಸೂಚನೆಯನ್ನು ಗಮನಿಸೋಣ.

ಪದವನ್ನು ಉಪ = ಸಮೀಪ ನಯನ = ಕಣ್ಣು ಕಣ್ಣಿನ ಸಮೀಪ ಎಂದು ಅರ್ಥೈಸಬಹುದು. ಕಣ್ಣಿನ ಸಮೀಪ ಎಂದರೇನು? ಈ ಸಮಯದ ಅಥವಾ ಮುಹೂರ್ತದ ಸೂಚನೆಯನ್ನು ಸೂತ್ರಕಾರರು ವಟುವಿನಲ್ಲಾಗುವ ದೇಹದ ಬದಲಾವಣೆಯನ್ನು ಅನುಸರಿಸಿ ಮಾಡಿರುತ್ತಾರೆ.

ಗರ್ಭಧಾರಣೆಯಾದ ಸಮಯದಿಂದ ಎಂಟು ವರ್ಷಗಳು ತುಂಬಿದ ಕೂಡಲೇ ವಟುವಿನ ದೇಹದಲ್ಲಿ ಮೊದಲ ವೀರ್ಯವು (ರೇತಸ್)ಉತ್ಪತ್ತಿಯಾಗುತ್ತದೆ. ಈ ಮೊದಲ ವೀರ್ಯವು ಪ್ರಕೃತಿಯ ನಿಯಮದಂತೆ ಊರ್ಧ್ವಮುಖವಾಗಿ ಚಾಕ್ಷುಷ ನರದ(Optic Nerve) ಮೂಲಕ ಹರಿದು ಮೆದುಳನ್ನು ಸೇರಿ ಅಲ್ಲಿ ಮೇಧಾಜನನಕ್ಕೆ ಕಾರಣವಾಗುತ್ತದೆ.

ಸಾಮಾನ್ಯವಾಗಿ ಯಜ್ಞೋಪವೀತ ಧಾರಣೆಯನ್ನು ಮಾಡುವ ಸಮಯವನ್ನು ಉಪನಯನದ ಮುಹೂರ್ತವೆಂಬ ತಪ್ಪು ತಿಳುವಳಿಕೆಯಿರುತ್ತದೆ. ಈ ಮೊದಲ ವೀರ್ಯವು (ರೇತಸ್ಸು) ಚಾಕ್ಷುಷ ನರವನ್ನು ತಲುಪಲು ಸುಮಾರು 7(ಏಳು) ಅಥವಾ 36(ಮೂವತ್ತಾರು) ದಿನಗಳ ಅವಧಿಯು ಬೇಕಾಗುತ್ತದೆ. ಈ ಮೊದಲ ವೀರ್ಯವು (ರೇತಸ್ಸು) ಚಾಕ್ಷುಷ ನರವನ್ನು ತಲುಪಿ, ಆ ನರದಲ್ಲಿ ಸುಮಾರು 36(ಮೂವತ್ತಾರು) ದಿನಗಳ ಅವಧಿಯವರೆಗೂ ಇರುತ್ತದೆ.

ಚಾಕ್ಷುಷ ನರದಲ್ಲಿ ವೀರ್ಯದ(ರೇತಸ್ಸು) ಈ ರೀತಿಯ ಇರುವಿಕೆಯನ್ನು ಉಪನಯನ ಎಂದು ಸೂತ್ರಕಾರರು ಹೇಳಿರುತ್ತಾರೆ. (ಬೌಧಯನ ಕಲ್ಪ ಅಥವಾ ಬೃಹದ್ವಾಸಿಷ್ಠ)ಆ ವೀರ್ಯವು (ರೇತಸ್ಸು)ಮೆದುಳನ್ನು ತಲುಪಲು ಬೇಕಾದ ಶಕ್ತಿಯನ್ನು ಸೂರ್ಯನ ಕಿರಣದಿಂದ ಪಡೆದು ಅತಿವೇಗವಾಗಿ ಮೆದುಳನ್ನು ತಲಿಪಿದ ಕೂಡಲೆ ಮೇಧಾಜನವಾಗುತ್ತದೆ. ಸೂರ್ಯೋ ನಃ ಎಂಬ ಮಂತ್ರವನ್ನು ಪಠಣ ಮಾಡುತ್ತ ಸೂರ್ಯನ ವೀಕ್ಷಣೆಯನ್ನು ಮಾಡುವ ಈ ಸಮಯವೇ ಉಪನಯನದ ಮುಹೂರ್ತವು.

ಹಾಗಾಗಿ ವೀಕ್ಷಣೆಯ ನಂತರ ಮಾಡುವ ಮೇಧಾಜನನವೆಂಬ ಸಂಸ್ಕಾರವೂ ಕೂಡ ಉಪನಯನದ ಸಂಸ್ಕಾರದ ಅತ್ಯಂತ ಪ್ರಮುಖವಾದ ಒಂದು ಅಂಗವಾಗಿರುತ್ತದೆ. ಉಪನಯನ/ಮೇಧಾಜನನ ಆದಕೂಡಲೇ ವಟುವಿನ ಹಾವಭಾವ, ನಡವಳಿಕೆಯು ಬದಲಗುವುದು ಎಲ್ಲರಿಗೂ ಗಮನಕ್ಕೆ ಬಂದಿರುವ ವಿಷಯವೇ.

ನಾಳೆ: ಉಪನಯನ ವಿಚಾರ: ಕಾಲಾಕಾಲ ನಿರ್ಣಯ ಮತ್ತು ಸಾಧ್ಯಾಸಾಧ್ಯ ನಿರ್ಣಯ


Get in Touch With Us info@kalpa.news Whatsapp: 9481252093

Tags: BrahminBrahmopadeshamDr Gururaj PoshettihalliSpermUpanayanaಉಪನಯನಡಾ.ಗುರುರಾಜ ಪೋಶೆಟ್ಟಿಹಳ್ಳಿಬ್ರಾಹ್ಮಣಮುಂಜಿಮೇಧಾಜನನವೀರ್ಯ
Previous Post

ಪತ್ರಕರ್ತರ ಬೇಡಿಕೆಗಳಿಗೆ ಶೀಘ್ರ ಪರಿಹಾರ: ಸಂಸದ ಬಿ.ವೈ. ರಾಘವೇಂದ್ರ ಭರವಸೆ

Next Post

ಮನ್ರೇಗಾ ಯೋಜನೆ ಅನುಷ್ಠಾನದಲ್ಲಿ ಕರ್ತವ್ಯ ಲೋಪ ಸಹಿಸುವುದಿಲ್ಲ: ಸಚಿವ ಈಶ್ವರಪ್ಪ ಕಠಿಣ ಎಚ್ಚರಿಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮನ್ರೇಗಾ ಯೋಜನೆ ಅನುಷ್ಠಾನದಲ್ಲಿ ಕರ್ತವ್ಯ ಲೋಪ ಸಹಿಸುವುದಿಲ್ಲ: ಸಚಿವ ಈಶ್ವರಪ್ಪ ಕಠಿಣ ಎಚ್ಚರಿಕೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ನ.24 | ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ

November 21, 2025

ಕನ್ನಡ ನಾಡ ಹಬ್ಬ | ನಟ ಪ್ರೇಮ್‌ರಿಂದ ಕಿದ್ವಾಯಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ

November 21, 2025

ಬಾಳೆಗೊನೆ, ಒಳ ಉಡುಪಿನಲ್ಲಿ ಜೈಲಿಗೆ ಗಾಂಜಾ ಪೂರೈಕೆ | ಒಂದೇ ದಿನ ಎರಡು ಪ್ರಕರಣ ಪತ್ತೆ

November 21, 2025

ಸಿಎಸ್-ಇಇಟಿ ಪರೀಕ್ಷೆ | ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

November 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ನ.24 | ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ

November 21, 2025

ಕನ್ನಡ ನಾಡ ಹಬ್ಬ | ನಟ ಪ್ರೇಮ್‌ರಿಂದ ಕಿದ್ವಾಯಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ

November 21, 2025

ಬಾಳೆಗೊನೆ, ಒಳ ಉಡುಪಿನಲ್ಲಿ ಜೈಲಿಗೆ ಗಾಂಜಾ ಪೂರೈಕೆ | ಒಂದೇ ದಿನ ಎರಡು ಪ್ರಕರಣ ಪತ್ತೆ

November 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!