ಕಳಪೆ ಕಾಮಗಾರಿ, ಅತೀವ ಮಳೆಯಿಂದಾಗಿ ಆನವಟ್ಟಿ ಹೋಬಳಿ ಭಾರಂಗಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳು ತತ್ತರಿಸಿವೆ. ಅಧಿಕಾರಿ, ಜನಪ್ರತಿನಿಧಿಗಳು ನಿಗಾವಹಿಸದ ಕಾರಣ ಇಲ್ಲಿನ ಜನಸಾಮಾನ್ಯರ, ಕೃಷಿಕರ ಪಾಡು ಸಂಕಷ್ಟದಲ್ಲಿದೆ ಎಂದು ಈ ಭಾಗದ ಗ್ರಾಮಸ್ಥರು, ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಬಿಜೆಪಿ ಪ್ರಮುಖ ಶ್ರೀಧರಾಚಾರ್, ರೈತ ಪ್ರಮುಖರಾದ ಚೌಟಿ ಹುಚ್ಚರಾಯಪ್ಪ, ನೇರಲಿಗೆ ಬಸವರಾಜಪ್ಪ, ಚೆನ್ನವೀರಯ್ಯ ಜೋಗಿಹಳ್ಳಿ, ಪ್ರಮೋದ್, ಸೋಮಸುಂದರ ಲಕ್ಕೊಂಡ್ರು ಎಲಿವಾಳ, ಕಂದಾಯ ಇಲಾಖೆಯ ಲೋಹಿತ್ ಕುಮಾರ್, ಮಲ್ಲಪ್ಪ ಬಿಜ್ಜರಿಗೆ ಇದ್ದರು.
Also read: ಗ್ರಾಮೀಣ ಜನರ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿ: ಡಾ. ಧನಂಜಯ್ ಸರ್ಜಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post