No Result
View All Result
Malnad is a Cultural ‘Gharana’ of Great Minds: Dr. Jayamala at Sahyadri Utsava
English Articles

Malnad is a Cultural ‘Gharana’ of Great Minds: Dr. Jayamala at Sahyadri Utsava

by ಕಲ್ಪ ನ್ಯೂಸ್
March 13, 2026
0

Kalpa Media House  |  Shimoga | Invoking the poetic essence of the Malnad landscape, veteran actor, former minister, and Chairperson...

Read moreDetails
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಎಚ್ಚರ ಅವಶ್ಯ : ಡಾ. ಸುಶ್ರುತ ಗೌಡ

Post-COVID Surge: Lifestyle Diseases Now Striking People in Their 40s, Warns Neurologist  Dr. Sushrutha Gowda

March 9, 2026
  • Advertise With Us
  • Grievances
  • About Us
  • Contact Us
Tuesday, March 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಅಂದು ಅರ್ಜುನ, ಇಂದು ನರೇಂದ್ರ ಮೋದಿ ಗುಡಾಕೇಶಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 6, 2018
in Army
0
Share on FacebookShare on TwitterShare on WhatsApp

ಮಹಾಭಾರತದಲ್ಲಿ ಪ್ರಭು ಶ್ರೀಕೃಷ್ಣನು ಅರ್ಜುನನನ್ನು ಅನೇಕ ಬಾರಿ ‘ಹೇ ಗುಡಾಕೇಶಿ’ ಎಂದು ಸಂಬೋಧಿಸಿದ್ದಾನೆ.

ಏನಿದು ಗುಡಾಕೇಶಿ? ಈ ಲೇಖನವನ್ನು ಓದಿ ನೋಡಿದ ನಂತರ ನೀವು ಇದನ್ನು ನಿಮಗಿಷ್ಟವಾದವರಲ್ಲಿ ಹೋಲಿಕೆ ಮಾಡಿದರೆ ನಿಶ್ಚಿತವಾಗಿಯೂ ನರೇಂದ್ರಮೋದಿಗೆ ಹೋಲಿಸಿಬಿಟ್ಟರೆ ಆಶ್ಚರ್ಯಪಡಬೇಕಾಗಿಲ್ಲ. ಯಾರೋ ಬೆಣ್ಣೆಯೊಳಗೆ ಕಲ್ಲು ಹುಡುಕುವವರ ವಿಚಾರ ಸಾಯಲಿ ಬಿಡಿ.

ಹಾಗಾದರೆ ಗುಡಾಕೇಶಿ ಎಂಬ ಪದವನ್ನು ಕೃಷ್ಣನು ಅರ್ಜುನನಿಗೆ ಹೇಳಬೇಕಾದರೆ ಅರ್ಜುನನ ವ್ಯಕ್ತಿತ್ವ ವಿಶೇಷವೇನು ಎಂಬುದನ್ನು ನೋಡೋಣ ಬನ್ನಿ.

ಗುಡಾಕೇಶಿ ಎಂದರೆ ನಿದ್ರೆಯನ್ನು ಜೈಸಿದವ. ಮೃತ್ಯುಂಜಯ ಎಂದರೆ ಮೃತ್ಯುವನ್ನು ಜೈಸಿದವ. ಮೃತ್ಯುವನ್ನು ಜೈಸುವಲ್ಲಿ ಎರಡು ವಿಧವಿದೆ.

ಮೊದಲನೆಯದು ಕಂಡ ಕಂಡಲ್ಲಿ ಮುಕ್ಕುತ್ತಾ, ಮಾಡಬಾರದ್ದನ್ನು ಮಾಡುತ್ತಾ ಇರುವ ಶ್ರೀಮಂತನೊಬ್ಬ ರೋಗಗ್ರಸ್ತನಾಗಿ ತನ್ನ ಧನ ಬಲದಿಂದ ನಿತ್ಯ ವೈದ್ಯೋಪಚಾರದ ಮೂಲಕ ಆಯುವೃದ್ಧಿ ಮಾಡಿಕೊಂಡು ವೇದನಾಯುಕ್ತವಾಗಿ ಮೃತ್ಯುವನ್ನು ಜೈಸುತ್ತಾನೆ. ಇವನನ್ನೂ ಮೃತ್ಯುಂಜಯ ಎನ್ನಬಹುದು.

ಇನ್ನೊಬ್ಬ ಮಹಾತ್ಮನಾಗುವವನು ಮೃತ್ಯುವನ್ನು ಹೇಗೆ ಜೈಸುತ್ತಾನೆ ಎಂದರೆ, ಆಹಾರ ವ್ಯವಹಾರ ನಿಯಮದಲ್ಲಿ ಪಥ್ಯವನ್ನು ಪಾಲಿಸುತ್ತಾ, ಇನ್ನೊಬ್ಬನಿಗೆ Hurt ಮಾಡದೆ ಸ್ವಚ್ಛವಾದ ಆರೋಗ್ಯ ಪೂರ್ಣವಾದ, ವೇದನಾ ರಹಿತವಾದ ದೀರ್ಘಾಯುವಾಗಿ ಮೃತ್ಯುವನ್ನು ಜೈಸುತ್ತಾನೆ.

ಅದೇ ರೀತಿಯಾಗಿ ನಿದ್ರೆಯನ್ನು ಜೈಸುವವರಲ್ಲೂ ಎರಡು ವಿಧಗಳಿವೆ. ಮೊದಲನೆಯವನು ಕಣ್ಣಿಗೆ ಕಣ್ಣಿಟ್ಟು, ಸಾಧನೆಯಲ್ಲಿ ಪ್ರಯತ್ನ ಪೂರ್ವಕವಾಗಿ ನಿದ್ರೆಯನ್ನು ಜೈಸುತ್ತಾನೆ. ಆದರೆ ಬಳಲುತ್ತಾನೆ, ರೋಗಿಷ್ಟನೂ ಆಗುತ್ತಾನೆ. ನಂತರ ಒಂದೊಮ್ಮೆ ಕುಸಿದು ಬಿದ್ದು ಸಾವನ್ನಪ್ಪುತ್ತಾನೆ.

ಎರಡನೆಯವನು ಹಾಗಲ್ಲ. ಕರ್ಮಾಸಕ್ತ, ಧರ್ಮಾಸಕ್ತ, ಶ್ರವಣಾಸಕ್ತನಾಗಿ ನಿದ್ರೆಯನ್ನು ಮರೆತು ಜೈಸುತ್ತಾನೆ. ಮಹಾಭಾರತದ ಅರ್ಜುನನಲ್ಲಿ ಶ್ರೀಕೃಷ್ಣನು ಕಂಡದ್ದು ಇದನ್ನು. ಧರ್ಮ ಸಂರಕ್ಷಣೆಗಾಗಿ ತನ್ನ ನಿದ್ರೆಯನ್ನೂ(ನಿದ್ರೆ ಎಂದರೆ ಆಲಸ್ಯ) ಮರೆತು ಧರ್ಮರಕ್ಷಣೆ ಮಾಡುವ ಆಸಕ್ತಿವಂತನೇ ಅರ್ಜುನ. ಪ್ರಜಾ ರಕ್ಷಣೆ, ದೇಶ ರಕ್ಷಣೆ ಇವೆಲ್ಲವೂ ಆಸಕ್ತಿಯಾಗಿದ್ದಲ್ಲಿ ಅಲ್ಲಿ ನಿದ್ರೆ ಆಲಸ್ಯಗಳು ಗೌಣ.

ಇಂತಹ ಒಂದು ಅಮೂಲ್ಯ ಗುಣ ಇರಬೇಕಾದರೆ ಆಹಾರ ವ್ಯವಹಾರ ಪಥ್ಯಗಳಿರಬೇಕು. ಕರ್ಮಾಸಕ್ತಿ ಇರಬೇಕು. ದೇಶದ ಪರಿಕಲ್ಪನೆ, ಪ್ರಜೆಗಳ ಅಭಿವೃದ್ಧಿಯ ಕಲ್ಪನೆಗಳಿದ್ದಾಗ ದಿನದ 24 ಘಂಟೆಗಳಲ್ಲಿ ಕೇವಲ ಐದು ಘಂಟೆಯ ವಿಶ್ರಾಂತಿಯೂ ಸಾಕಾದೀತು.

ಮೋದಿಯಲ್ಲಿ ಇವುಗಳಿವೆ

ದೇವೇಂದ್ರನಿಗೆ ಸಹಸ್ರಾಕ್ಷ ಎಂಬ ಹೆಸರಿದೆ. ಅಂದರೆ ದೇಹದ ರಸ ಗಂದ ಸ್ಪರ್ಷ, ಶ್ರವಣ, ದೃಷ್ಟಿಗಳೆಲ್ಲವೂ ಅವನಿಗೆ ಚಕ್ಷುಗಳಾಗಿ ಕೆಲಸ ಮಾಡುತ್ತವೆ. ದೇಶ ಎಂದ ಮೇಲೆ ಅಲ್ಲಿ ಅಭಿವೃದ್ಧಿಯ ವೃದ್ಧಿ ಕ್ಷಯಗಳು ಅಭಿವೃದ್ಧಿಗೆ ಭಂಗ ತರುವ ವಿಚಾರದ ಮೇಲಿರುತ್ತದೆ. ಅಂದರೆ ಅಭಿವೃದ್ಧಿಗೆ ಭಂಗ ತರುವವರ ನಿಗ್ರಹವೂ ಬೇಕು, ಅಭಿವೃದ್ಧಿಯ ಕಾರ್ಯಗಳೂ ಬೇಕು. ಇದನ್ನು ನರೇಂದ್ರ ಮೋದಿಯವರಲ್ಲಿ ಪ್ರತ್ಯಕ್ಷ ಕಾಣಬಹುದು.

ನಮ್ಮಂತಹ ಜ್ಯೋತಿಷ್ಯರು ಅವರ ಕುಂಡಲಿ ನೋಡಿ ನಿರ್ಧಾರ ಮಾಡುತ್ತಾರೆ. ಇದು ಕಣ್ಣಿಗೆ ಕಾಣದಂತಹ ವಿಚಾರ. ಇಲ್ಲಿನ ತೀರ್ಮಾನವು ಕಣ್ಣಿಗೆ ಕಾಣುವಂತಹ ಚಟುವಟಿಕೆಗಳ ಮೂಲಕ ಪ್ರಕಟವಾಗುತ್ತದೆ. ಇದೆಲ್ಲವೂ ಪೂರ್ವ ಕರ್ಮಾಜಿತ ಪುಣ್ಯವೂ, ದೈವದತ್ತವಾಗಿ ಬಂದಿರುವಂತದ್ದೂ ಆಗಿರುತ್ತದೆ. ಯಾರೋ ಮೂರ್ಖಚಿಂತನೆ ಮಾಡುವವರು, ಇದು ಮೋದಿಯ ಪರವಾಗಿ ಪ್ರಚಾರ ಎನ್ನಬಹುದು. ಆದರೆ ಇದು ಮೋದಿಯವರೊಳಗಿನ ಸದ್ಗುಣಗಳು.

ಹಿಂದೆ ರಾಮನನ್ನೂ ಹಳಿಯುವವರಿದ್ದರು. ಕೃಷ್ಣನ ನಿಂದಕರೂ ಇದ್ದರು. ಅವರು ಚರಿತ್ರೆಯ ಪುಟಗಳಿಂದ ಯಾವತ್ತೋ ಮಾಯವೂ ಆದರು ಅಥವಾ ಇಂದಿಗೂ ಅವರ ಹೆಸರು ಕುಖ್ಯಾತಿಯ ಪಟ್ಟಿಯಲ್ಲೇ ಇದೆ. ಈಗಲೂ ಅಂತವರಿದ್ದಾರೆ. ಇವರಿಗೆ ಒಂದಷ್ಟು ಗಂಜಿ ಸಿಕ್ಕರೆ ಸಾಕು. ಆ ಗಂಜಿಯನ್ನು ನಾವೇ ಕೊಟ್ಟು ಅವರ ಬಾಯಿ ಮುಚ್ಚಿಸಿದರೆ ಕಲಹ ರಹಿತ ಸಮಾಜವಾದೀತು. ಅವರು ಸೈದ್ಧಾಂತಿಕ ನೆಲೆಯಲ್ಲಿ ಮೋದಿಯವರ ನಿಂದನೆ ಮಾಡುತ್ತಿಲ್ಲ. ಅವರಿಗೆ ಲಭಿಸಿದ ಗಂಜಿಯ ಆಧಾರದಲ್ಲಿ ಹೇಳುತ್ತಾರಷ್ಟೆ.

Tags: ArjunaPM ModiPM Narendra ModiPrakash AmmannayaPrime Minister of India
Share196Tweet123Send
Previous Post

ರಾಹುಲ್ ಗಾಂಧಿ ಮದುವೆಯಾಗಲು ಟಿಡಿಪಿ ಎಂಪಿ ಸೂಚಿಸಿದ್ದು ಯಾರ ಹುಡುಗಿ ಗೊತ್ತಾ?

Next Post

Gudakeshi of Kaliyug – Narendra Damodaradas Modi

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

Gudakeshi of Kaliyug – Narendra Damodaradas Modi

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಯುಗಾದಿ | ಯಶವಂತಪುರ-ಹೊಸಪೇಟೆ ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು

ಯುಗಾದಿ | ಯಶವಂತಪುರ-ಹೊಸಪೇಟೆ ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು

March 16, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಬೆಂಗಳೂರು-ಕಣ್ಣೂರು ಎಕ್ಸ್’ಪ್ರೆಸ್ ಕೋಜಿಕೋಡ್’ವರೆಗೆ ವಿಸ್ತರಣೆ

March 16, 2026
ಕುಂದಾಪುರ ಕನ್ನಡದ ಅಪ್ಪಟ ಕಲಾ ರತ್ನ: ನಗುವಿನ ಸರದಾರ ‘ನ್ಯೆಗಿ ನಾಗಣ್ಣ’

ಕುಂದಾಪುರ ಕನ್ನಡದ ಅಪ್ಪಟ ಕಲಾ ರತ್ನ: ನಗುವಿನ ಸರದಾರ ‘ನ್ಯೆಗಿ ನಾಗಣ್ಣ’

March 16, 2026
ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

March 16, 2026
ಘೋಷಿತ ಕೊಳಚೆ ಪ್ರದೇಶಗಳ ಹಕ್ಕುಪತ್ರ ವಿತರಣೆಗೆ ತಾಂತ್ರಿಕ ಅಡೆತಡೆ ನಿವಾರಿಸಿ: ಸಚಿವರಿಗೆ ಶಾಸಕ ಚನ್ನಬಸಪ್ಪ ಒತ್ತಾಯ

ಘೋಷಿತ ಕೊಳಚೆ ಪ್ರದೇಶಗಳ ಹಕ್ಕುಪತ್ರ ವಿತರಣೆಗೆ ತಾಂತ್ರಿಕ ಅಡೆತಡೆ ನಿವಾರಿಸಿ: ಸಚಿವರಿಗೆ ಶಾಸಕ ಚನ್ನಬಸಪ್ಪ ಒತ್ತಾಯ

March 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL