ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಟಿಕೇಟ್ ದೊರೆಯಲಿಲ್ಲ ಎಂಬ ಕಾರಣಕ್ಕಾಗಿ ಪಕ್ಷ ತೊರೆದ ಲಕ್ಷö್ಮಣ ಸವದಿ ಅವರು ಆತುರದ ಕೆಲಸ ಮಾಡಿಬಿಟ್ಟರು ಎಂದು ಸಚಿವ ಶ್ರೀರಾಮುಲು Minister Shriramulu ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾನು ಸವದಿ ರಾಮ ಲಕ್ಷ್ಮಣರಂತೆ. ಅವರು ಆತುರದ ಕೆಲಸ ಮಾಡಿಬಿಟ್ಟರು. ಪಕ್ಷ ಬಿಡಬಾರದಿತ್ತು. ಇಲ್ಲಿಯೇ ಇದ್ದಿದ್ದರೆ ಎಲ್ಲವೂ ಸರಿಹೋಗಿ, ಸ್ಥಾನ ದೊರೆಯುತ್ತಿತ್ತು ಎಂದರು.
ಸವದಿ ಬಿಜೆಪಿಗೆ ದ್ರೋಹ ಮಾಡಿಲ್ಲ. ಬದಲಾಗಿ ಆತುರದಿಂದ ನಿರ್ಧಾರ ಕೈಗೊಂಡಿದ್ದಾರೆ ಎಂದರು.
Also read: ಸಾಗರದಿಂದ ನಾಮಪತ್ರ ಸಲ್ಲಿಸಿದ ಹಾಲಪ್ಪ: ಮೆರವಣಿಗೆಯಲ್ಲಿ ಜನಸ್ತೋಮ, ಪುಷ್ಪವೃಷ್ಠಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post