ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಇಲ್ಲಿನ ದೇವರನರಸೀಪುರ ಗ್ರಾಮದ ನರಸೇಗೌಡ ಎಂಬುವರಿಗೆ ಸೇರಿದ ಆಲೆಮನೆಯಲ್ಲಿ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದ್ದು, ಕಬ್ಬಿನ ಸಿಪ್ಪೆಯ ಬೃಹತ್ ಗಾತ್ರದ ರಾಶಿಗೆ ತಾಗಿದ ಬೆಂಕಿಯ ಕಿಡಿ ಕೆಲವೇ ಸಮಯದಲ್ಲಿ ಇಡೀ ಬಣವೆ ಸುಟ್ಟು ಕರಕಲಾದ ಘಟನೆ ನಡೆದಿದೆ.



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post