ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಜಿಲ್ಲೆ ಸೇರಿದಂತೆ ರಾಜ್ಯದ ವಿವಿದೆಢೆ ವಿವಿಧ ಫೈನಾನ್ಸ್ ಹಾಗೂ ಗೋಲ್ಡ್ ಕಂಪೆನಿಗಳಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ವಂಚಿಸಿದ್ದ ಇಬ್ಬರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳು ಚಿಕ್ಕಮಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ನಕಲಿ ಚಿನ್ನದ ಆಭರಣಗಳನ್ನು ಅಸಲಿ ಆಭರಣಗಳೆಂದು ನಂಬಿಸಿ ಹಲವು ಫೈನಾನ್ಸ್ ಹಾಗೂ ಗೋಲ್ಡ್ ಕಂಪೆನಿಗಳನ್ನು ಅಡವಿಟ್ಟು ವಂಚಿಸಿದ್ದರು.
Also read: ಆಷಾಢ ಅಮಾವಾಸ್ಯೆಗೆ ಕುಂದಾಪ್ರ ಕನ್ನಡದ ಕಂಪು

ಫೈನಾನ್ಸ್, ಗೋಲ್ಡ್ ಕಂಪನಿ, ಗಿರವಿದಾರರಲ್ಲಿ ಯಾರಾದರೂ ಚಿನ್ನಾಭರಣಗಳನ್ನು ಗಿರವಿ, ಮಾರಾಟ ಮಾಡಲು ಬಂದಲ್ಲಿ, ಕೂಲಂಕಷವಾಗಿ ಪರಿಶೀಲಿಸಿ, ಆಭರಣಗಳು ಗಿರವಿ ಇಡಲು ಬಂದ ವ್ಯಕ್ತಿಯz್ದೆÃ ಎಂದು ಖಚಿತಪಡಿಸಿಕೊಂಡು ನಂತರ ಗಿರವಿ ಇಟ್ಟುಕೊಳ್ಳಬೇಕು. ಅನುಮಾನ ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆ ಅಥವಾ 112 ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಪೊಲೀಸರು ಬಂಧಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 











Discussion about this post