Sunday, June 22, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಮಾರಕ ರೋಗ ನಿಯಂತ್ರಿಸಿ, ಅನ್ನ ಅರಸಿ ಹೊರಟವರ ಮೂಳೆಗಳ ಮುರಿಯಬೇಡಿ

March 27, 2020
in Special Articles
0 0
0
Representational Image

Representational Image

Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಇಂದು ಮಾರಕ ಕರೋನಾ ಕಾಯಿಲೆ ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರ 21 ದಿನಗಳ ಲಾಕ್ಡೌನ್ ಘೋಷಣೆ ಮಾಡಿದೆ. ಅದರಂತೆ ಜನರು ಮನೆಯಲ್ಲಿ ಕುಳಿತು ಸಹಕಾರ ನೀಡುತ್ತಿದ್ದಾರೆ.

ಆದರೆ ಈ ರೀತಿ ಏಕಾಏಕಿ ಲಾಕ್ಡೌನ್ ಆಗುವ ಮುನ್ಸೂಚನೆ ಇಲ್ಲದೆ ಇದ್ದುದರಿಂದ ಜನರಿಗೆ ಸಾಕಷ್ಟು ಆಹಾರ ಸಾಮಗ್ರಿಗಳ ಅಗತ್ಯ ಔಷಧಿಗಳ ಪೆಟ್ರೋಲ್ ಡೀಸೆಲ್ ಸಂಗ್ರಹಣೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಕೆಲವರು ಇದ್ದುದ್ದರಲ್ಲಿಯೇ ನೋಡೋಣ ಎಂದು ಸುಮ್ಮನಾದರು. ಯಾವಾಗ ಸರ್ಕಾರದಿಂದ ಒಂದೊಂದಾಗಿ ಕಾನೂನು ಸಡಿಲಗೊಂಡು ದಿನಸಿ ತರಕಾರಿ ಔಷಧಿಗಳು ಯಾವುದೇ ತೊಂದರೆ ಇಲ್ಲದೆ ಸಿಗುತ್ತವೆ ಎಂದು ತಿಳಿಸಿದಾಗ ಸಹಜವಾಗಿ ಜನರು ಮನೆಯಿಂದ ಹೊರಬಂದು ಖರೀದಿಗಾಗಿ ಮುಗಿಬಿದ್ದರು.

ಇಲ್ಲಿ ಜನರ ಹಸಿವು ಮತ್ತು ಸಾಧ್ಯವಾದಷ್ಟು ಖರೀದಿ ಮಾಡಿಕೊಂಡು ಬಿಡೋಣ ಎಂಬ ಆತುರದಲ್ಲಿ ಸೋಂಕು ಹರಡುವ ಮುನ್ನೆಚ್ಚರಿಕೆಯ ಬಗ್ಗೆ ಗಮನ ಹರಿಸಲೇ ಇಲ್ಲ.

ಇದರಿಂದ ಸಹಜವಾಗಿಯೇ ಜನರನ್ನು ನಿಯಂತ್ರಿಸಲು ಪೊಲೀಸರು ಅನಗತ್ಯವಾಗಿ ತಿರುಗುವವರ ಮೇಲೆ ಕ್ರಮ ಕೈಗೊಂಡು ಲಾಠಿ ರುಚಿ ತೋರಿಸಿದ್ದು ಒಮ್ಮೆ ಸರಿ ಎನಿಸಿದರೂ ಈಗ ಅದರ ಹಿಂದಿನ ಕಹಿ ಸತ್ಯಗಳು ಒಂದೊಂದಾಗಿ ಹೊರಬರುತ್ತಿವೆ.

ಡಿಸಿಎಂ ಅಶ್ವತ್ಥನಾರಾಯಣ ಅವರ ನೇರ ಆರೋಪದಂತೆ ಪೊಲೀಸರು ಹಣ ಪಡೆದು ಶಾಪಿಂಗ್ ಮಾಲ್ ಗಳು ತೆರೆಯುವಂತೆ ಮಾಡಿ ಬಡ ತರಕಾರಿ ವ್ಯಾಪಾರಿಗಳನ್ನು ಮನಸೋ ಇಚ್ಛೆ ಲಾಠಿಯಲ್ಲಿ ಥಳಿಸುತ್ತಿದ್ದಾರೆ ಎಂಬ ಆರೋಪ ಜನಸಾಮಾನ್ಯರಲ್ಲೂ ಕೇಳಿಬರುತ್ತಿದೆ.

ಮೊನ್ನೆ ಬೆಂಗಳೂರಿನ ತರಕಾರಿ ವ್ಯಾಪಾರಿಯೊಬ್ಬ ಸಂಜಯನಗರದ ಪೊಲೀಸರ ಮೇಲೆ ಕೈ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆತ ನಿಜವಾಗಿಯೂ ಪೊಲೀಸರ ಮೇಲೆ ಕೈ ಮಾಡಿದನೋ..? ಅಥವಾ ಪೊಲೀಸರು ಹಲ್ಲೆ ಮಾಡಿದ್ದಕ್ಕೆ ಸಿಟ್ಟಿಗೆದ್ದು ತಿರುಗಿಬಿದ್ದನೋ ಎಂಬುದನ್ನು ಮಾನವ ಹಕ್ಕು ಆಯೋಗ ತನಿಖೆಯಿಂದ ಮಾಡಬೇಕಿದೆ. ಅಲ್ಲದೆ ಹಲ್ಲೆ ಮಾಡಿದ ಮಾರನೇ ದಿನ ಅವನ ಕಾಲಿಗೆ ಗುಂಡೇಟು ಹಾಕಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ.

ಅಲ್ಲದೆ ರಸ್ತೆಯಲ್ಲಿದ್ದ ಜನರು ಯಾವ ಕಾರಣದಿಂದ ಬಂದಿದ್ದಾರೆ ಎಂದು ಪ್ರಶ್ನೆ ಮಾಡದೆ ಏಕಮುಖವಾಗಿ ಸಿಕ್ಕಸಿಕ್ಕವರ ಮೇಲೆ ಲಾಠಿ ಪ್ರಹಾರ ಮಾಡಿ ಸಾಮಾನ್ಯ ಜನರ ಮೇಲೆ ಕೆಲವು ಪೊಲೀಸರು ವಿಕೃತಿ ನಡೆಯುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ.

ಕೆಲಸಕ್ಕಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ಹೋದವರು ಯಾವುದೇ ಸಾರಿಗೆ ವ್ಯವಸ್ಥೆಯಿಲ್ಲದೇ ಕಾಲ್ನಡಿಗೆಯಲ್ಲೇ ತಮ್ಮ ಊರು ಸೇರುವ ಉದ್ದೇಶಕ್ಕಾಗಿ ನಡೆದುಕೊಂಡೆ ಹೋಗುತ್ತಿರುವವರ ಮೇಲೆ ಪೊಲೀಸ್ ದರ್ಪ ತೋರಿಸುವುದು, ಕುಂದಾಪುರದಲ್ಲಿ ಒಬ್ಬ ಇಂಜಿನಿಯರಿಂಗ್ ಯುವಕ ಕೈಯಲ್ಲಿ ಅಗತ್ಯವಸ್ತುಗಳ ಚೀಟಿ ಹಿಡಿದು ಹೊರಗೆ ಬಂದಾಗ ಅವನನ್ನು ತಮ್ಮ ಮೂಗಿನ ನೇರಕ್ಕೆ ತಪ್ಪಿತಸ್ಥ ಎಂದು ತೀರ್ಮಾನಿಸಿ ಅವನ ಕಡೆಯಿಂದ ಯಾವುದೇ ಮಾತನ್ನು ಕೇಳಿಸಿಕೊಳ್ಳದೆ ಹೊಡೆದು ದೌರ್ಜನ್ಯ ನಡೆಸಿರುವುದು ಇಂದಿನ ಸಾಮಾಜಿಕ ಜಾಲತಾಣದ ಪ್ರಮುಖ ಚರ್ಚಾ ವಿಷಯವಾಗಿದೆ.

ಮಾನ್ಯ ಗೃಹ ಸಚಿವರೇ, ಇಂಥ ಸೋಂಬೇರಿ ಕೆಲಸಗಳ್ಳ ದುರಹಂಕಾರಿ ಪೊಲೀಸರನ್ನು ಹದ್ದುಬಸ್ತಿನಲ್ಲಿಡಿ. ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ವರೆ ಹೀಗೆ ದೌರ್ಜನ್ಯ ನಡೆಸಿದರೆ ಹೇಗೆ. ..?

ಈ ಹಿಂದೆ ಮಾನ್ಯ ರವಿ ಚನ್ನಣ್ಣನವರ್ ತಮ್ಮ ಸಿಬ್ಬಂದಿಗಳಿಗೆ ಹೇಗೆ ಜನರೊಂದಿಗೆ ವರ್ತಿಸಬೇಕು ಎಂಬುದನ್ನು ತಿಳಿಸಿ ಕೊಡುತ್ತಿರುವ ವಿಡಿಯೋ ಕೂಡ ಬಹಳ ಜನರ ಮನಸ್ಸನ್ನು ಗೆದ್ದಿದೆ.

ಪೊಲೀಸರು ತಾವು ಹಗಲಿರುಳು ಕೆಲಸ ಮಾಡುತ್ತೇವೆ. ತಮಗೆ ಒತ್ತಡ ಜಾಸ್ತಿ. ನಮ್ಮ ಕಷ್ಟ ಕೇಳುವವರ್ಯಾರು. ಆದ್ದರಿಂದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇವೆ. ಎಂದು ಸಮಜಾಯಿಷಿ ನೀಡುತ್ತಾ ತಮ್ಮ ವಿಕೃತ ಲಾಠಿ ಪ್ರಹಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ನೆನಪಿಡಿ. ಪೊಲೀಸ್ ಕೆಲಸದ ಸಂಬಳಕ್ಕಿಂತ ಅತಿ ಕಷ್ಟಪಡುವ ರೈತರು ಬಡ ಕೂಲಿಕಾರ್ಮಿಕರು ಅನಕ್ಷರಸ್ಥರು ಶ್ರಮಜೀವಿಗಳು ಮುಗ್ಧರು ಇನ್ನು ಭೂಮಿ ಮೇಲೆ ಬದುಕಿದ್ದಾರೆ. ನೀವು ಅವರಿಗಿಂತ ತೀರಾ ಕಷ್ಟ ಪಡುತ್ತಿಲ್ಲ.

ಸದ್ಯದ ಲಾಕ್ಡೌನ್ ಪರಿಸ್ಥಿತಿಯಲ್ಲಿ ಜನರು ಅಕ್ಕಿ ಬೇಳೆಗಾಗಿ, ಔಷಧಿಗಳಿಗಾಗಿ, ಹಣಕ್ಕಾಗಿ ಎಟಿಎಂಗಳಿಗೆ, ಎಲ್ಲೋ ಸಿಕ್ಕಿ ಹಾಕಿಕೊಂಡಿರುವ ಕುಟುಂಬ ಸದಸ್ಯರನ್ನು ಕರೆ ತರುವ ಸಲುವಾಗಿ, ಆಸ್ಪತ್ರೆಗಳಿಗೆ, ಪೆಟ್ರೋಲ್ ಡೀಸೆಲ್ ಗಳಿಗೆ, ತಮ್ಮ ಯಾವುದೋ ಸಂಬಂಧಿಕರನ್ನು ಆಸ್ಪತ್ರೆಗೆ ಸೇರಿಸುವ ಸಲುವಾಗಿ, ತುರ್ತುಸೇವೆ ಡ್ರೈವರ್ ಗಳಾಗಿ ರಿಪೇರಿಗಳಿಗಾಗಿ    ಹೊರಗೆ ಬರಬೇಕಾದ ಅನಿವಾರ್ಯತೆಯಿಂದ ಬಂದಿರಬಹುದು. ಸರಿಯಾಗಿ ಯೋಚಿಸಿ ಪ್ರಶ್ನೆ ಮಾಡಿ ನಂತರ ಕ್ರಮ ಕೈಗೊಳ್ಳಿ.

ಕೊನೆಯದಾಗಿ ಜನರನ್ನು ರಕ್ಷಿಸಬೇಕಾದ ಪೊಲೀಸ್ ಇಲಾಖೆ ರಸ್ತೆಯಲ್ಲಿರುವ ಅವರ ಮಾತನ್ನು ಒಮ್ಮೆ ಕೇಳಿ ನಂತರ ಅವರಿಗೆ ತಿಳಿಹೇಳಿ.

ಲೇಖನ: ಮಧುರಾಮ್, ಸೊರಬ

Get in Touch With Us info@kalpa.news Whatsapp: 9481252093

Tags: CoronaUpdatesInIndiaCoronavirus pandemicKannadaNewsWebsiteLatestNewsKannadaLathi ChargePoliceRavi D ChennannanavarSorabaಡಿಸಿಎಂ ಅಶ್ವತ್ಥನಾರಾಯಣಪೊಲೀಸ್ಲಾಠಿ ಪ್ರಹಾರ
Previous Post

ಪತ್ರಿಕಾ ವಿತರಕರಿಗೆ ಭದ್ರಾವತಿ ನಗರಸಭೆ ವತಿಯಿಂದ ಗ್ಲೌಸ್ ಹಾಗೂ ಮಾಸ್ಕ್‌ ವಿತರಣೆ

Next Post

ಸರ್ಕಾರಿ ಕೆಲಸ ಅಂದ್ರೆ ಮೈಗಳ್ಳರೇ ಹೆಚ್ಚು: ಆದರೆ, ಭದ್ರಾವತಿ ಅಂಚೆ ಕಚೇರಿಯ ಈ ಸಿಬ್ಬಂದಿಗಳಿಗೆ ಕರ್ತವ್ಯವೇ ದೇವರು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸರ್ಕಾರಿ ಕೆಲಸ ಅಂದ್ರೆ ಮೈಗಳ್ಳರೇ ಹೆಚ್ಚು: ಆದರೆ, ಭದ್ರಾವತಿ ಅಂಚೆ ಕಚೇರಿಯ ಈ ಸಿಬ್ಬಂದಿಗಳಿಗೆ ಕರ್ತವ್ಯವೇ ದೇವರು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!