Monday, June 30, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Army

ಸ್ಮಶಾನದಲ್ಲಿ ಮಾಂಸ ತಿನ್ನೋದಲ್ಲ, ಟಾಯ್ಲೆಟಲ್ಲಿ ಕೂತ್ಕೊಂಡೂ ಊಟ ಬೇಕಾದ್ರು ಮಾಡಿ

July 27, 2018
in Army
0 0
0
Share on facebookShare on TwitterWhatsapp
Read - < 1 minute

ಅದ್ಯಾವುದೋ ಸಂಘಟನೆಯವರಂತೆ(?) ಗ್ರಹಣದ ಆಚರಣೆ, ಸಂಪ್ರದಾಯಗಳು ಮೌಢ್ಯ, ಅದನ್ನು ವಿರೋಧಿಸೋಕೆ ಅಂತ ಗ್ರಹಣೋತ್ಸವ ಅಂತ ಮಾಡಿ, ಇವತ್ತು ರಾತ್ರಿ ಸ್ಮಶಾನದಲ್ಲಿ ಉಪಹಾರ ಹಾಗೂ ಮಾಂಸಾಹಾರ ತಿನ್ತಾರಂತೆ…

ಇನ್ನು ಆಯಪ್ಪ ಜಾರಕಿಹೊಳಿ, ಇವತ್ತು ಸ್ಮಶಾನದಲ್ಲೇ ಊಟ ಹಾಕ್ಸಿದಾರಂತೆ, ಅದನ್ನ ಕೆಲವ್ರು ಚಪ್ಪರಿಸಿಕೊಂಡು ಹೆಣಗಳ ಅಂದ್ರೆ ಸಮಾಧಿಗಳ ಮಧ್ಯೆ ನಿತ್ಕೊಂಡು ತಿಂದಿದಾರಂತೆ…

ಎಂತ ಸಾವು ಮಾರ್ರೆ…!

ಈಗ ಮನೆ ಕಟ್ಟಿದರೆ ದೇವರ ಮನೆ, ಲಿವಿಂಗ್ ರೂಂ, ಬೆಡ್ ರೂಂ, ಅಡುಗೆ ಮನೆ, ಸ್ನಾನದ ಕೋಣೆ, ಟಾಯ್ಲೆಟ್(ಕಕ್ಕಸು) ರೂಂ ಅಂತೆಲ್ಲಾ ಕಟ್ಟುತ್ತೇವೆ.. ಅದು ಸಂಪ್ರದಾಯವನ್ನು ನಂಬುವವರು ಆಗಲಿ, ನಂಬದೇ ಇರುವವರು ಆಗಲಿ ಇದೇ ರೀತಿಯಲ್ಲಿ ಕಟ್ಟುವುದು ಸಾಮಾನ್ಯ. ಕಟ್ಟಿದ ಮನೆಯಲ್ಲಿ ಏನು ಮಾಡೋದು? ಬೆಡ್ ರೂಂನಲ್ಲೇ ಮಲಗೋದು, ದೇವರ ಮನೆಯಲ್ಲಿ ಪೂಜೆ ಮಾಡೋದು, ಅಡುಗೆ ಮನೆಯಲ್ಲಿ ಅಡುಗೆ ಮಾಡೋದು, ಸ್ನಾನದ ಮನೆಯಲ್ಲಿ ಶುಭ್ರವಾಗೋದು ಹಾಗೂ ಟಾಯ್ಲೆಟ್‌ನಲ್ಲಿ …. ಮಾಡೋದು…

ನಾವು ಸಂಪ್ರದಾಯ ವಿರೋಧಿಸ್ತೀವಿ, ನಿಯಮ ವಿರೋಧಿಸ್ತೀವಿ ಅಂತ ಯಾರಾದರೂ ….ಮಾಡೋ ಟಾಯ್ಲೆಟ್ ನಲ್ಲಿ ಕೂತು ಊಟ ಮಾಡ್ತಾರಾ? ನೆನಸ್ಕೊಳೋಕೇ ಅಸಹ್ಯ ಆಗತ್ತೆ. ಅದೆಷ್ಟೇ ಪಾರ್ಶ್ ಆಗಿ ಟಾಯ್ಲೆಟ್ ಕಟ್ಟಿದರೂ ಸಹ ಅಲ್ಲಿ ಕೂತು ಯಾರೂ ಊಟ ಮಾಡಲ್ಲ.. ಮಾಡಿದರೆ? ಹಾಗೇ ಆಗಿದೆ ಇವತ್ತು ಸ್ಮಶಾನದಲ್ಲಿ ಊಟ ಮಾಡಿರೋರದ್ದು ಹಾಗೂ ಇವತ್ತು ರಾತ್ರಿ ಊಟ ಮಾಡೋರುದ್ದು.
ಕರ್ಮ ಕಣ್ರಿ…

ಈಗ ಮನೆಯಂತೆಯೇ ಸಮಾಜ, ಊರೂ ಸಹ… ತಮ್ಮ ಪ್ರೀತಿ ಪಾತ್ರರು ಸತ್ತಿದ್ದಾರೆ, ಅವರ ಮೇಲೆ ನಮಗೆ ತುಂಬಾ ಪ್ರೀತಿ ಇದೆ ಎಂದು ಅವರ ಶವವನ್ನು ಮನೆಯಲ್ಲೇ ಇಟ್ಟುಕೊಳ್ಳೋದಕ್ಕೋ, ಮನೆ ಒಳಗೆ ಸಂಸ್ಕಾರ ಮಾಡೋದಕ್ಕೋ ಸಾಧ್ಯನಾ? ಎಷ್ಟೇ ಮುಂದುವರೆದ ದೇಶ ಅಂದರೂ ಸಹ ಅದನ್ನು ಮಾಡೋದಿಲ್ಲ. ಅದಕ್ಕೆಂದೇ ಎಲ್ಲ ನಾಗರಿಕ ಸಮಾಜದಲ್ಲಿ ಸ್ಮಶಾನ ಎಂಬ ಕಲ್ಪನೆ ಇಟ್ಟುಕೊಳ್ಳಲಾಗಿದೆ. ಸತ್ತ ನಂತರ ಕೊಳೆಯುವ ಹೆಣವನ್ನು ಸುಡಲು, ಹೂಳಲು ಸ್ಮಶಾನ ಎಂದು ಇರುವುದು, ಊಟ ಮಾಡಲಿಕ್ಕೋ, ಆಟ ಆಡಲಿಕ್ಕೋ, ಕಾರ್ಯಕ್ರಮ ಮಾಡಲಿಕ್ಕೋ ಅಲ್ಲ…

ಹಿಂದೂ ಸಂಪ್ರದಾಯವನ್ನು ವಿರೋಧಿಸಬೇಕು ಎಂಬ ಒಂದೇ ಕಾರಣಕ್ಕೆ ಇವರು ಇಂತಹ ಜಾಗದಲ್ಲಿ ಊಟ ಮಾಡುತ್ತಾರೆ ಎಂದರೆ ನಮ್ಮದೇನೂ ಸಮಸ್ಯೆಯಿಲ್ಲ. ಅವರನ್ನು ಜನರು ಅಬ್ ನಾರ್ಮಲ್ ಎಂದು ಕರೆಯುತ್ತಾರಷ್ಟೇ. ಇದಕ್ಕೆ ಮಹಾನ್ ವ್ಯಕ್ತಿಯಲ್ಲ ಶಕ್ತಿಗಳಾದ ಬುದ್ದ ಬಸವಣ್ಣ, ಅಂಬೇಡ್ಕರ್ ಅವರಂತಹ ಶ್ರೇಷ್ಠರ ಹೆಸರು ಬೇರೆ.

ವಿಷಯ ಏನು ಅಂದರೆ, ಗ್ರಹಣ ಕಾಲದ ಆಚರಣೆಗಳನ್ನು ನಂಬಿಕೊಂಡವರು ಮಾಡುತ್ತಾರೆಯೇ ವಿನಾ, ಯಾರಿಗೂ ಬಲವಂತವಾಗಿ ಮಾಡಿ ಎನ್ನುವುದಿಲ್ಲ. ಆದರೆ, ಈ ಬುಜೀಗಳಿಗೆ ಇದರಿಂದಾದ ಸಮಸ್ಯೆಯೇನು ಎಂಬುದೇ ಪ್ರಶ್ನೆ. ನಮ್ಮ ಸಂಪ್ರದಾಯ ವಿರೋಧಿಸಬೇಕು ಎಂಬ ಒಂದೇ ಒಂದು ಕಾರಣಕ್ಕೆ ನೀವು ಸ್ಮಶಾನದಲ್ಲಿ ಊಟ ಮಾಡುವುದು ಮಾತ್ರವಲ್ಲ ಹೆಣವನ್ನೇ ತಿಂದರೂ ನಮಗೆನೂ ಸಮಸ್ಯೆಯಿಲ್ಲ. ಆದರೆ, ಸುಖಾ ಸುಮ್ಮನೇ ಮೌಢ್ಯಾಚಾರ ಎಂದು ಒಂದು ಧರ್ಮದ ನಂಬಿಕೆಗಳನ್ನು ಮಾತ್ರ ಟಾರ್ಗೆಟ್ ಮಾಡುವುದು ನಿಮ್ಮಲ್ಲಿನ ಆಶಾಢಭೂತಿತವನ್ನು ತೋರಿಸುತ್ತದೆ.

ಅಂತಿಮವಾಗಿ ಒಂದು ಪ್ರಶ್ನೆ: ನೀವು ಮೌಢ್ಯಾಚರಣೆ ಎಂದು ಕರೆಯುವ ಹಾಗೂ ನಿಮ್ಮ ಈ ಜಾಗೃತಿ(?)ಗಳು ಯಾಕೆ ಯಾವಾಗಲೂ ಹಿಂದೂ ಧರ್ಮದ ವಿರುದ್ಧವೇ ಇರುತ್ತವೆ? ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಬೇರೆ ಧರ್ಮಗಳಲ್ಲಿರುವ ಮೌಢ್ಯಗಳ ವಿರುದ್ಧವಿಲ್ಲವೇಕೆ?

-ಎಸ್.ಆರ್. ಅನಿರುದ್ಧ ವಸಿಷ್ಠ

Tags: cemeteryChandra Grahanahindu rituals
Previous Post

ಶಿಕ್ಷಣ ಸೇರಿದಂತೆ ನಾಲ್ಕು ಒಪ್ಪಂದಗಳಿಗೆ ಭಾರತ-ಆಫ್ರಿಕಾ ಸಹಿ

Next Post

ಮೊದಲ ಜಯ: ಕೃಷ್ಣ ಮಠದ ವಿರುದ್ಧ ಮಾನಹಾನಿ ವರದಿ ಪ್ರಸಾರಕ್ಕೆ ಕೋರ್ಟ್ ತಡೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Representational images only

ಮೊದಲ ಜಯ: ಕೃಷ್ಣ ಮಠದ ವಿರುದ್ಧ ಮಾನಹಾನಿ ವರದಿ ಪ್ರಸಾರಕ್ಕೆ ಕೋರ್ಟ್ ತಡೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025

ಹಾಸನ | ದೇವೇಗೌಡರ ಪ್ರಯತ್ನ | 30 ರಸ್ತೆಗಳ ಮೇಲ್ದರ್ಜೆಗೆ 30 ಕೋಟಿ ರೂ. ಅನುದಾನ | ಗಡ್ಕರಿ ಭರವಸೆ

June 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!