Saturday, July 5, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಮೋದಿಯವರಲ್ಲಿ ಶತ್ರುನಾಶ ಮಂತ್ರವಿದೆಯಾ?

June 5, 2018
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ನರೇಂದ್ರ ಮೋದಿಯವರನ್ನು ಕೆಣಕಿ, ನಿಂದಿಸುವ ಶತ್ರುಗಳು ಮತ್ತೆ ಮೂಲೆಗೆ ಮುದುಡಿ ಹೋಗುವುದು ಯಾಕೆ? ಜ್ಯೋತಿಷ್ಯ ರೀತಿಯಲ್ಲಿ ಕಾರಣವಿದೆ. ಮೋದಿಯವರ ಜಾತಕ ಏನು ಹೇಳುತ್ತದೆ ಎನ್ನುವುದನ್ನು ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ವಿಶ್ಲೇಷಣೆ ಮಾಡಿದ್ದಾರೆ… ಮುಂದೆ ಓದಿ

 

ಪ್ರತಿಯೊಬ್ಬ ಮನುಷ್ಯನೂ ಒಂದೊಂದು ಗ್ರಹಗಳಿದ್ದಂತೆ ಸ್ವಯಂ ಪ್ರಕಾಶ ಇರುವವರೆ. ಕೆಲವರು ಉಲ್ಕಾ ಕುಗ್ರಹದಂತೆ, ಕೆಲವರು ಅಸ್ತ ಗ್ರಹದಂತೆ, ಕೆಲವರು ವಕ್ರ ಗ್ರಹದಂತೆ, ಕೆಲವರು ಗ್ರಹಯುತಿಯಂತೆ, ಕೆಲವರು ಉಚ್ಚ ಗ್ರಹರಂತೆ, ಇನ್ನು ಕೆಲವರು ನೀಚತ್ವ, ನೀಚಾರೋಹಿ, ನೀಚಾವರೋಹಿ, ಉಚ್ಚ ಅವರೋಹಿ, ಉಚ್ಚಾರೋಹಿ ಇತ್ಯಾದಿ ನವಗ್ರಹರಂತೆ ತಮ್ಮ ರಷ್ಮಿಗಳಿಂದ ಪ್ರಖ್ಯಾತ, ಕುಖ್ಯಾತರಾಗುತ್ತಾರೆ. ಇದರಲ್ಲಿ ಅನೇಕಾನೇಕ ರೂಪಗಳಿವೆ. ಈಗ ಮೋದಿಯವರ ಜಾತಕ ನೋಡೋಣ.

ಹೇಗಿದೆ ಮೋದಿಯವರ ಜಾತಕ?

ವೃಶ್ಚಿಕ ಲಗ್ನದ ಜಾತಕ ಇದು. ಲಗ್ನದಲ್ಲೇ ಕುಜ ಚಂದ್ರ ಯೋಗ. ದ್ವಿತಿಯಾಧಿಪತಿಯೂ, ತ್ರಿಕೋಣಾಧಿಪತ್ಯದ ಗ್ರಹನೂ ಕೇಂದ್ರದಲ್ಲಿದ್ದಾಗ ಅಖಂಡ ಸಾಮ್ರಾಜ್ಯ ಯೋಗವಾಗುತ್ತದೆ.

ಇವರದ್ದು ವಾಕ್ ಸ್ಥಾನಕ್ಕೆ ಸಂಬಂಧಿಸಿದ ಅಖಂಡ ಸಾವ್ರಾಜ್ಯ ಯೋಗ. ಅಂದರೆ unquestionable ಮಾತುಗಾರಿಕೆ. ಇವರಿಗೆ ಲಗ್ನಾಧಿಪತಿಯೇ ಷಷ್ಠಾಧಿಪತಿ. ಅಂದರೆ ಶತ್ರು ರಾಶ್ಯಾಧಿಪತಿ. ಈ ಕುಜನು ಲಗ್ನದಲ್ಲಿ ಸ್ಥಾನ ಬಲಿಷ್ಟತೆಯಲ್ಲಿ ರುಚಕ ಯೋಗವನ್ನೂ, ಶಶಿ ಮಂಗಳ ಯೋಗವನ್ನೂ ಕೊಡುತ್ತಾನೆ. ಆದರೆ ಷಷ್ಠಾಧಿಪತಿ(ಶತ್ರು ಕಾರಕ) ಯಾಗಿ ದುರ್ಬಲ. 0° ಕುಜನಾಗಿ ನೀಚಾಂಶ. ಲಗ್ನಾಧಿಪತಿಯೇ ಷಷ್ಠಾಧಿಪತಿಯಾದರೆ ಸ್ವಯಂಕೃತ ಅಪರಾಧ ಮಾಡುವವನಾಗುತ್ತಾನೆ.

ಈ ಸ್ವಯಂ ಕೃತ ಅಪರಾಧದೊಳಗೆ ಹಲವು ರೂಪಗಳಿವೆ. ಮೋದಿಯವರಿಗೆ ಲಭಿಸಿದ ರೂಪ ಯಾವುದು? ಇದೂ ಸ್ವಯಂಕೃತ ಅಪರಾಧವೇ ಆಗಿದೆ. ಆದರೆ ಕುಜನ ಕೇಂದ್ರದಲ್ಲಿ ಶುಕ್ರ, ಶನಿ, ಗುರುಗಳು ಇರುವುದರಿಂದ ಬಲವು ಹರಣವಾಗುತ್ತದೆ.

ಗಜಕೇಸರಿ ಯೋಗವಿದೆಯೇ?

ಗುರುವು ಚಂದ್ರನಿಂದ ಕೇಂದ್ರಗತನಾಗಿ ಗಜಕೇಸರಿ ಯೋಗ ಕಾರಕ. ಕುಜನ ಪೂರ್ಣ ವೀಕ್ಷಣೆ ಗುರುವಿಗಿದೆ. ಆಗ ಲಗ್ನಾಧಿಪತಿಯಾಗಿ ಬಲಿಷ್ಟನಾಗುತ್ತಾನೆ. ಕುಜನ ನೀಚಾಂಶವು ಆರೋಗ್ಯ ವಿಚಾರದಲ್ಲಿ ಸ್ವಲ್ಪ ತೊಂದರೆ. ಅಂದರೆ muscle pain ಇತ್ಯಾದಿ ಸೂಚಕ. ಹಾಗೆಯೇ ದುರ್ಬಲ ಶತ್ರುಗಳು. ಯಾವುದೇ ಶತ್ರುಗಳ ಹುಟ್ಟಿಗೆ ಮೋದಿಯವರ ಉತ್ಸಾಹ, ಚಾಣಕ್ಯತನವೇ ಕಾರಣ.

ಸಕಾಲಿಕ, ಮಾರ್ಮಿಕ, ಅವಮಾನಿಸಲ್ಪಡುವ ಉತ್ತರಗಳೇ ಕಾರಣ. ಇದು ಮೋದಿಯವರ ಸ್ವಯಂಕೃತ ಅಪರಾಧವಾಗಿರುತ್ತದೆ. ಎಲ್ಲಾದರೂ ಮೋದಿಯವರು ಮೌನಮೋಹನ ಸಿಂಗ್ ಅವರಂತಿದ್ದರೆ ಶತ್ರುತ್ವ ಹುಟ್ಟುತ್ತಿರಲಿಲ್ಲ.

ಶತ್ರುಗಳು ದಾಳಿ ಮಾಡುವಾಗ ಅವರಾಗಿಯೇ ಕುಸಿದು ಬೀಳುತ್ತಾರೆ. ಕಾರಣ ಬಲಿಷ್ಟ ಮೂಲತ್ರಿಕೋಣ ವೀಕ್ಷಕ ಶನಿಯು ವಾಕ್ ಸ್ಥಾನಾಧಿಪತಿ ಗುರುವಿನ ವೀಕ್ಷಣೆಯಲ್ಲಿ ಇರುವುದು.

ಇವರ ಶತ್ರುಗಳು ಹೇಗಿರಬಹುದು?

ಅವಸರದಲ್ಲಿ, ಹಿಂದು ಮುಂದು ನೋಡದೆ ಠೀಕೆ ಮಾಡುತ್ತಾರೆ ಮತ್ತು ತಮ್ಮ ಮುಖಕ್ಕೇ ಮಂಗಳಾರತಿ ಮಾಡಿಸಿಕೊಳ್ಳುತ್ತಾರೆ. ಉದಾ: ಮಣಿಶಂಕರ್ ಐಯ್ಯರ್ (ನೀಚ ಶನಿ ಹೊಂದಿರುವ ಜಾತಕದವರು); ರಾಹುಲ್ ಗಾಂಧಿ(ನೀಚ ವಾಕ್ ಸ್ಥಾನಾಧಿಪತಿ ಶನಿ); ಕೇಜ್ರಿವಾಲ್( ನೀಚ ಶನಿ), ಸಿದ್ದರಾಮ(ನೀಚಾಂಶ ಹೊದಿರುವ ದುರ್ಬಲ ಶನಿ); ಸೋನಿಯ ಗಾಂಧಿ ಇತ್ಯಾದಿ ದುರ್ಬಲ ಶನಿ ಇರುವವರು. ನಂತರ ಕೆಲ ದ್ವಾರಕನಾಥ, ಚಂಪಾರಂತಹ ನೀಚ, ದುರ್ಬಲ ಶನಿ ಜಾತಕದವರು ಮೋದಿಯ ಮೇಲೆ attack ಮಾಡುತ್ತಾರೆ. ಬೆಂಕಿಗೆ ಪತಂಗ ಬಿದ್ದಂತೆ ರೆಕ್ಕೆ ಸುಟ್ಟು ಕೊನೆಗೆ ಹರಿದಾಡುತ್ತಾರೆ.

ಇದು ಮೋದಿಯವರ ಜೀವನ ಪರ್ಯಂತ ಇರುವ ಯೋಗ. ಹಾಗಾಗಿ ಮೋದಿಯವರು ಅವಮಾನಿತರಾಗಿ ಬದುಕುವ ಪ್ರಮೇಯವೇ ಇಲ್ಲ. ಕೆಣಕಿದವರು ಒಡನೆಯೇ ಹೊಡೆತ ತಿನ್ನುತ್ತಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಮೋದಿಯವರು ಶತ್ರುಗಳಿಗೆ ಹೊಡೆಯುವುದಿಲ್ಲ. ಶತ್ರುಗಳು ತಮ್ಮ ತಮ್ಮ ಕೈಯಲ್ಲೇ ಹೊಡ್ಕೊಳ್ಳುವಂತೆ ಮಾಡುವ ಗುಣ ಮೋದಿಯವರಲ್ಲಿದೆ. ಇದು ಸೋಲಿಲ್ಲದ ಸರದಾರ ಜಾತಕ. ಒಂದು ವೇಳೆ ಇವರನ್ನು ಸೋಲಿಸಿದರೆ, ಸೋಲಿಸಿದವರಿಗೇ ಅಪಾಯವು ಕಟ್ಟಿಟ್ಟ ಬುತ್ತಿ. ಹಾಗಾಗಿ ಮೋದಿಯವರನ್ನು ಅವಮಾನಿಸುವುದಕ್ಕೆ ಹೋಗುವವರು ದೊಡ್ಡ ಬಾತ್ ಟವಲ್ ಹೆಗಲಲ್ಲಿ ಇಟ್ಟುಕೊಳ್ಳುವುದು ಉತ್ತಮ.

Tags: Aravind KejriwalNarendra Modi HoroscopePM ModiPM Narendra ModiPrakash AmmannayaRahul GandhiSonia Gandhi
Previous Post

Breaking: ಕಾಶ್ಮೀರದ ಸೇನಾ ನೆಲೆ ಮೇಲೆ ಮತ್ತೆ ಉಗ್ರರ ದಾಳಿ

Next Post

Highlights: 06.06.2018

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

Highlights: 06.06.2018

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025

134ನೇ ಫುಟ್ಬಾಲ್ ದುರಂದ್ ಕಪ್’ಗೆ ರಾಷ್ಟ್ರಪತಿಗಳಿಂದ ಚಾಲನೆ | ಏನಿದರ ವಿಶೇಷ?

July 5, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!