No Result
View All Result
Indian Railway Fine Hike
English Articles

Jan Vishwas Act 2026: Revised Railway Penalty Rules Likely from July 1

by ಕಲ್ಪ ನ್ಯೂಸ್
June 23, 2026
2

Kalpa Media House  | New Delhi | The Indian Railways is set to implement revised penalty provisions under the Jan...

Read moreDetails
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
  • Advertise With Us
  • Grievances
  • About Us
  • Contact Us
Thursday, June 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

2021ರ ಫೆಬ್ರವರಿವರೆಗೂ ಕೊರೋನಾ ಕಾಟ, ಶಿವ-ಮಹಾಕಾಳಿ ಆರಾಧನೆಯೇ ಪರಿಹಾರ: ಪ್ರಕಾಶ್ ಅಮ್ಮಣ್ಣಾಯ

ಎಲ್ಲ ವರ್ಗಗಳ ಮೇಲಾಗಲಿದೆ ಭೀಕರ ಪರಿಣಾಮ, ಇದು ದೇಶದ ಅಳಿವು ಉಳಿವಿನ ಪ್ರಶ್ನೆ, ಸಾರ್ವಜನಿಕರೇ ಸರ್ಕಾರಕ್ಕೆ ದಯಮಾಡಿ ಸಂಫೂರ್ಣ ಸಹಕಾರ ನೀಡಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 8, 2020
in Army
0
2021ರ ಫೆಬ್ರವರಿವರೆಗೂ ಕೊರೋನಾ ಕಾಟ, ಶಿವ-ಮಹಾಕಾಳಿ ಆರಾಧನೆಯೇ ಪರಿಹಾರ: ಪ್ರಕಾಶ್ ಅಮ್ಮಣ್ಣಾಯ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಭ ಚಕ್ರದಲ್ಲಿ ಮೂರು ದ್ರೇಕ್ಕಾಣಗಳು ಅಪಾಯಕಾರಿ. ಈ ದ್ರೇಕ್ಕಾಣದಲ್ಲಿ ಶನಿ ಸಂಚಾರ ಮಾಡುವಾಗ ಅಪಾಯ ತರುತ್ತಾನೆ. ಅಪಾಯದ ಪರಮಾವಧಿಯು ಶನಿಯ ಜತೆ ಕುಜ ಯುತಿಯಾದಾಗ ಇರುತ್ತದೆ.

ಕರ್ಕ ರಾಶಿಯ ಮೊದಲ ಹತ್ತು ಡಿಗ್ರಿಯು ಕೋಲ ದ್ರೇಕ್ಕಾಣ. ಕೋಲ ಎಂದರೆ ಹಂದಿಯ ಸ್ವರೂಪ. ಅದರ ಅಧಿಪತಿ ಚಂದ್ರ. ಇಲ್ಲಿ ಯಾವಾಗ ಯಾವಾಗ ಶನಿ ಚಂದ್ರ ಯುತಿಯಾಗುತ್ತದೋ ಆವಾಗ ರೋಗೋತ್ಪತ್ತಿ ಆಗುತ್ತದೆ. ಹಂದಿ ಜ್ವರ, ಮಂಗನ ಕಾಯಿಲೆ ಇತ್ಯಾದಿ. ಇದೆಲ್ಲ ಕಳೆದು ಹೋಯಿತು.

ನಂತರ ಶನಿಯು ವೃಶ್ಚಿಕದ ಮೊದಲ ದ್ರೇಕ್ಕಾಣವಾದ ಭುಜಂಗ ದ್ರೇಕ್ಕಾಣ ಸಂಚಾರದಲ್ಲಿ(ಭುಜಂಗ ಎಂದರೆ ಘಟ ಸರ್ಪ) ಕುಜ ಯುತಿಯೂ ಇದ್ದ ಸಮಯದಲ್ಲಿ ಜನರು ಅಸಹಜ ಸಾವಿಗೀಡಾದರು. ರೈತರ ಆತ್ಮಹತ್ಯೆ, ಅಧಿಕಾರಿಗಳ ಕೊಲೆ, ಸಾಮಾಜಿಕವೋ, ಪಕ್ಷದವರೋ ಆದಂತಹ ಕಾರ್ಯಕರ್ತರ ಹತ್ಯೆ ನಡೆಯುತ್ತದೆ. ಈ ದ್ರೇಕ್ಕಾಣದ ಅಧಿಪತಿ ಕುಜ.

ಈಗ ಮಕರ ರಾಶಿಯ ಮೊದಲ ಹತ್ತು ಡಿಗ್ರಿಯ ನೀಗಡ ದ್ರೇಕ್ಕಾಣದಲ್ಲಿ ಶನಿ ಸಂಚಾರವಾದಾಗ ಮಹಾವ್ಯಾಧಿಗಳು ಉದ್ಭವಿಸಿದವು. ಈ ದ್ರೇಕ್ಕಾಣಕ್ಕೆ ಬಂಧನ, ಸಂಕೋಲೆ, ಪಾಶ ಎಂಬಿತ್ಯಾದಿ ಹೆಸರುಗಳುವೆ. ಅಂದರೆ ಹೆಸರೇ ಸೂಚಿಸುವಂತೆ ನಮ್ಮನ್ನು ನಾವೇ ಬಂಧಿಸಿಕೊಳ್ಳುವಿಕೆ, ಸರಕಾರ ಬಂಧನದಲ್ಲಿ (ಕ್ವಾರಂಟೈನ್) ಇಡುವುದು ಇತ್ಯಾದಿ ನಡೆಯುತ್ತಿದೆ.

ಕೊರೋನ ಮಹಾವ್ಯಾಧಿಯ ಪರಿಣಾಮವಾಗಿ ಜನಸಾಮಾನ್ಯರ ಆರ್ಥಿಕತೆ, ಕಂದಾಯ ಇಲಾಖೆ, ಬ್ಯಾಂಕಿಂಗ್ ಸೆಕ್ಟರ್, ಸಾರಿಗೆ, ವಿದ್ಯುತ್, ಕೃಷಿ ಇಲಾಖೆ, ವಿದ್ಯಾ ಇಲಾಖೆ, ಇತರ ಉದ್ದಿಮೆಗಳು ತೀವ್ರ ಸಂಕಷ್ಟಕ್ಕೊಳಗಾಗಿ, ನೌಕರರಿಗರ ವೇತನ ಕೊಡಲೂ ಕಷ್ಟವಾಗುವ ಪರಿಸ್ಥಿತಿ ಎದುರಾಗಲಿದೆ.
ಪ್ರಜೆಗಳು ಇದಕ್ಕೆಲ್ಲ ಸಹಕರಿಸಲೇಬೇಕು. ಇದು ದೇಶದ ಅಳಿವು ಉಳಿವಿನ ಪ್ರಶ್ನೆ. ಇದಕ್ಕೆಲ್ಲ ಸರಕಾರ ಮಾತ್ರ ಹೊಣೆಯಲ್ಲ. ನಾವೂ ಹೊಣೆಗಾರರೆ ಎಂದು ಯೋಚಿಸಬೇಕು.

ಈ ಸಲ ಈ ದ್ರೇಕ್ಕಾಣವನ್ನು ಮಾಮೂಲು ದಾಟಿ ಹೋಗುವ ಸಮಯಕ್ಕಿಂತ ಸ್ವಲ್ಪ ತಡವಾಗಿ ದಾಟುತ್ತಾನೆ. ಯಾಕೆಂದರೆ ಶನಿಗೆ ವಕ್ರತ್ವ ಬರುತ್ತದೆ. ಈಗ ಕುಜ ಯುತಿಯೂ ಇರುವುದರಿಂದ ಈ ರೋಗವು extremeಗೆ ಹೋಗುತ್ತದೆ. ಇದು ಕುತ್ತಿಗೆ ಭಾಗದಿಂದ ನುಸುಳವ ರೋಗ. ಇದನ್ನು ಪುರಾತನ ಆಯುರ್ವೇದ ಜ್ಯೋತಿಷ್ಯದಲ್ಲಿ ಕಂಠ ರೋಹಿಣಿ ಜ್ವರ ಎಂದರು.

ಸುಮಾರು ಮುಂದಿನ ವರ್ಷ ಫೆಬ್ರವರಿಗೆ ಶನಿಯು ಈ ಮೊದಲ ಹತ್ತು ಡಿಗ್ರಿಯನ್ನು ದಾಟುವ ಕಾರಣ ಅಲ್ಲಿಯವರೆಗೆ ರೋಗ ಭಯ ಹೋಗಲಾರದು. ಈಗ ಕುಜ ಯುತಿ ಇರುವುದರಿಂದ ರೋಗದ ಪ್ರಬಲತೆ ಜಾಸ್ತಿ. ಇನ್ನು ಈ ಕುಜನು ಮೇ ಐದಕ್ಕೆ ಈ ರಾಶಿ ದಾಟಿದ ಮೇಲೆ ರೋಗ ಹತೋಟಿಗೆ ಬರಲಿದೆ. ಆಗ ಇದರ ನಿವಾರಣೆಯ ಔಷಧಿಯೂ ಸಿಗಲಿದೆ. ಆದರೂ ಪೂರ್ಣ ರೋಗ ಭಯ ಹೋಗಬೇಕಾದರೆ ಮುಂದಿನ ವರ್ಷ ಫೆಬ್ರವರಿಯವರೆಗೆ ಕಾಯಲೇಬೇಕು.

ಪರಿಹಾರ
ದೇವತಾನುಗ್ರಹ ಪಡೆಯುವುದು ಮೊದಲನೆಯದ್ದಾದರೆ, ಎರಡನೆಯದ್ದು ಸರಕಾರದ ಆದೇಶ ಪಾಲನೆ, ವೈದ್ಯರುಗಳ ಸಲಹೆಯಂತೆ ನಡೆದುಕೊಳ್ಳುವುದು
ಆಗಿರುತ್ತದೆ.

ಸಮುದ್ರ ಮಥನ ಕಾಲದಲ್ಲಿ ಉಕ್ಕೇರಿದ ಹಾಲಾಹಲವನ್ನು ಕುಡಿದವನು ಶಿವ. ಈಗ ಉಕ್ಕೇರುತ್ತಿರುವ ಈ ವಿಷಯುಕ್ತ ರೋಗಕ್ಕೂ ಅವನನ್ನೇ ಮೊರೆ ಹೋಗಬೇಕಾಗುತ್ತದೆ. ಕರ್ನಾಟಕದ ನಂಜುಡೇಶ್ವರ ಕ್ಷೇತ್ರದಲ್ಲೇ ಈ ರೋಗದ ಪ್ರತಾಪ ತೋರಿಸಿಕೊಟ್ಟ. ಬಹುಷಃ ಪ್ರಜೆಗಳ ದೋಷವೇ ಇದಕ್ಕೆ ಕಾರಣ. ನಂಜು ಎಂಬುದೇ ವಿಷ. ಅದರ ಹೆಸರಿನಲ್ಲೇ ಶಿವನಿರುವನು. ಹಾಗಾಗಿ ನಾಡಿನ ಸಮಸ್ತ ಪ್ರಜೆಗಳು ಅವನಿಗೇ ಶರಣಾಗಬೇಕು. ಕುಜನು ಸುಬ್ರಹ್ಮಣ್ಯ ಸ್ವರೂಪ. ಈ ಕುಜನ ಯುತಿಯಲ್ಲೇ ರೋಗವು ತಾರಕ್ಕೇರಿದ್ದು. ಇನ್ನೂ ಒಂದು ತಿಂಗಳ ಕಾಲ ಕುಜನು ಶನಿಯೊಡನೆ ಇದ್ದಾನೆ. ಶನಿ ಕುಜರ ಯುತಿಯು ಒಂದು ರೀತಿಯ ಪೋಲೀಸರ ಅಟ್ಟಹಾಸದ ಸೂಚನೆ. ಅಂದರೆ ಜನರ ನಿಯಂತ್ರಣಕ್ಕಾಗಿ ಪೋಲೀಸರು at any cost ನಿರ್ಧಾರ ತೆಗೆದುಕೊಳ್ಳಲೇಬೇಕು. ಅದಕ್ಕಾಗಿ ಅವರ ಯಶಸ್ಸಿಗಾಗಿಯೂ, ಆರೋಗ್ಯಕ್ಕಾಗಿಯೂ, ಸರ್ವ ಜನಹಿತಕ್ಕಾಗಿಯೂ ಸುಬ್ರಹ್ಮಣ್ಯನನ್ನು ಸ್ಮರಿಸಬೇಕು. ಕೊರೋನ ಎಂಬುದು ಒಂದು ಮಹಾಮಾರಿ ಆಗಿರುವುದರಿಂದ ಇದರ ನಿವಾರಣೆಗಾಗಿ ಪಾರ್ವತಿ(ಮಹಾಕಾಳಿ) ಯನ್ನೂ ಮೊರೆ ಹೋಗಬೇಕು. ಇದರಿಂದ ಉಲ್ಭಣಿಸುವ ಪ್ರಮಾಣ ಶಮನಗೊಂಡು ಪರಿಹಾರವೂ ಸಿಗಲಿದೆ. ಒಂದಂತೂ ಸತ್ಯ. ಸ್ವಲ್ಪ ಮಟ್ಟಿನ ಸಾವು ನೋವುಗಳಾದರೂ, ಈ ದೇಶದ ಪ್ರಜೆಗಳಿಗೆ ಅಂತಹ ದೊಡ್ಡ ತೊಂದರೆ ಬರುವುದಿಲ್ಲ. ಯಾಕೆಂದರೆ ಜಗತ್ತಿನ ಸಕಲ ಶಕ್ತಿಗಳನ್ನೂ ವಿಭಾಗಿಸಿ ದೇವತಾ ಸ್ವರೂಪಗಳ ಆರಾಧನೆ ಮಾಡುವಂತಹ ಇಡೀ ಜಗತ್ತಿನಲ್ಲಿ ಇರುವ ದೇಶ ಎಂದರೆ ಭಾರತ ಮಾತ್ರ.

Get in Touch With Us info@kalpa.news Whatsapp: 9481252093

Tags: AstrologyayurvedaCoronavirusCovid19IndiaemergencyGoddess MahakaliIndian PoliceLord ShivaPrakash Ammannayaಆಯುರ್ವೇದಕೊರೋನಾ ವೈರಸ್ಜ್ಯೋತಿಷ್ಯಪ್ರಕಾಶ್ ಅಮ್ಮಣ್ಣಾಯಶಿವಸುಬ್ರಹ್ಮಣ್ಯ
Share386Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬೆಂಗಳೂರಿನ ಮೆರುಗು ದ್ರೌಪದಿ ಕರಗದ ಬಗ್ಗೆ ನಿಮಗೆ ಈ ವಿಚಾರ ತಿಳಿದಿದೆಯೇ?

Next Post

ಕೋವಿಡ್ ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ ಖ್ಯಾತ ಯುವ ಉದ್ಯಮಿ ಅಪೂರ್ವ ಶಿವಣ್ಣ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಕೋವಿಡ್ ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ ಖ್ಯಾತ ಯುವ ಉದ್ಯಮಿ ಅಪೂರ್ವ ಶಿವಣ್ಣ

ಕೋವಿಡ್ ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ ಖ್ಯಾತ ಯುವ ಉದ್ಯಮಿ ಅಪೂರ್ವ ಶಿವಣ್ಣ

Leave a Reply Cancel reply

Your email address will not be published. Required fields are marked *

No Result
View All Result
Indian Railway Fine Hike
English Articles

Jan Vishwas Act 2026: Revised Railway Penalty Rules Likely from July 1

by ಕಲ್ಪ ನ್ಯೂಸ್
June 23, 2026
2

Kalpa Media House  | New Delhi | The Indian Railways is set to implement revised penalty provisions under the Jan...

Read moreDetails
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL