ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ಯಾವುದೇ ಕೆಲಸಕ್ಕೆ ದೃಢ ನಿರ್ಧಾರ ಬಹಳ ಮುಖ್ಯವಾದುದು. ನಾವು ಮಾಡಬೇಕಾದ ಕೆಲಸ ತಲುಪಬೇಕಾದ ಗುರಿ ನಿಖರವಾಗಿ ತಿಳಿದಾಗ ಎಂತದ್ದೇ ಸಂದರ್ಭದಲ್ಲಿ ಕೂಡ ಪ್ರಯತ್ನ ಬಿಡದೇ ಗುರಿ ಸಾಧಿಸಬಹುದು.
ದೃಢ ನಿರ್ಧಾರ ಪುನಃ ಪುನಃ ನಾವು ಏನನ್ನು ಮಾಡಬೇಕು ಎಂಬುದನ್ನು ನೆನಪಿಸುತ್ತ ಇರುತ್ತದೆ. ಶ್ರದ್ಧೆಯಿಂದ ಕೆಲಸ ಮಾಡುವುದು, ಗುರಿ ತಲುಪುವವರೆಗೂ ನಿಲ್ಲದೆ ಇರುವುದು ಯಶಸ್ಸಿನ ಮಾರ್ಗದಲ್ಲಿ ಸಹಪಯಣಿಗರಾಗಿ ಗುರಿ ತಲುಪಿಸುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post