ಕಲ್ಪ ಮೀಡಿಯಾ ಹೌಸ್ | ಕುಂದಾಪುರ |
ತಾಯಿ ಮಕ್ಕಳ ಸಂಬಂಧ ಎನ್ನುವುದೇ ಹಾಗೆ. ಕಣ್ಣು ಕಾಣದ್ದನ್ನು ಕರುಳು ಅರಿಯುತ್ತದೆ ಎಂಬ ಮಾತಿಗೆ ಸ್ಪಷ್ಟ ನಿದರ್ಶನದ ಘಟನೆಯೊಂದು ಇಲ್ಲಿ ನಡೆದಿದ್ದು, ಈ ವೀಡಿಯೋ ಈಗ ವೈರಲ್ ಆಗಿದೆ.
ಹೌದು… ಇಲ್ಲಿನ ಗಂಗೊಳ್ಳಿಯ ರೋಹಿತ್ ಎನ್ನುವ ಯುವಕ ದುಬೈನಲ್ಲಿ ಕೆಲಸ ಮಾಡುತ್ತಿದ್ದು ಕಳೆದ ಮೂರು ವರ್ಷಗಳಿಂದ ತನ್ನ ಊರಿಗೆ ಬಂದಿರಲಿಲ್ಲ. ಈತನ ತಾಯಿ ಸುಮಿತ್ರಾ ಅವರು ಗಂಗೊಳ್ಳಿಯ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಾರೆ.

Also read: ಕಾವೇರಿ ಹಂಚಿಕೆ | ಸುಪ್ರೀಂನಲ್ಲಿ ರಾಜ್ಯಕ್ಕೆ ಹಿನ್ನಡೆ | 15 ದಿನ ತಮಿಳುನಾಡಿಗೆ ನೀರು ಹರಿಸಲು ಆದೇಶ
ಆದರೆ, ರೋಹಿತ್ ಮುಖ ಕಾಣದಿದ್ದರೂ ಆತನ ಹಾವಭಾವ ಆಕೆಗೆ ಅನುಮಾನ ತರಿಸಿದೆ. ಕಣ್ಣು ಕಾಣದ್ದನ್ನು, ಕರುಳು ಅರಿಯದೇ ಎಂಬ ಮಾತಿನಂತೆ ತನ್ನ ಮಗ ಇರಬಹುದು ಎಂದು ಊಹಿಸಿ ಆತನ ಮುಖದ ಬಟ್ಟೆಯನ್ನು ತೆಗೆದಿದ್ದಾರೆ.












Discussion about this post