ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |
ಸಮಾಧಾನಚಿತ್ತ ಇರುವವರು ಸಿಟ್ಟಿಗೆ ಬರಬಹುದು. ಸಿಟ್ಟಿರುವವರೂ ಶಾಂತರಾಗ ಬಹುದು ಆದರೆ ಮನುಷ್ಯನ ನಿಜವಾದ ಗುಣ ಯಾವಾಗಲೂ ಜಾಗೃತವಾಗಿದ್ದು ಅವನ ನಡೆ ನುಡಿ ಹಾವ ಭಾವ ಪರಿಚಯ ಮಾಡಿಸುತ್ತದೆ.
ಉತ್ತಮ ಶಾಂತ ಸೌಮ್ಯ ಗುಣಗಳನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post