ಕಲ್ಪ ಮೀಡಿಯಾ ಹೌಸ್ | ಸಾಗರ |
ಕಾರ್ಗಲ್-ಜೋಗ ಪ.ಪಂ ನಿಯೋಗದೊಂದಿಗೆ ಶಾಸಕ ಹೆಚ್. ಹಾಲಪ್ಪ, MLA Halappa ಇಂಧನ ಸಚಿವ ವಿ. ಸುನಿಲ್ ಕುಮಾರ್ ರವರನ್ನು ಹಾಗೂ ಕೆಪಿಸಿಎಲ್ ಎಮ್.ಡಿ. ಶ್ರೀಕರ್ ರವರನ್ನು ಭೇಟಿ ಮಾಡಿ ಕಾರ್ಗಲ್-ಜೋಗ ಪ.ಪಂಗೆ ಕೆಪಿಸಿಯಿಂದ ಬರಬೇಕಾದ ಕಂದಾಯ ಬಾಕಿ ನೀಡುವಂತೆ ಮನವಿ ಮಾಡಲಾಯಿತು.
ಇದೇ ಸಂದರ್ಭದಲ್ಲಿ ದುರಸ್ಥಿಗೊಂಡ ಕೆಪಿಸಿ ವ್ಯಾಪ್ತಿಯ ಮನೆಗಳನ್ನು ಪ.ಪಂಗೆ ಹಸ್ತಾಂತರಿಸುವಂತೆ ಹಾಗೂ ಕೆಪಿಸಿಯಿಂದ ಪಪಂ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಉಪಸ್ಥಿತರಿದ್ದರು.
Also read: ಆನವಟ್ಟಿ: ನಾಡಕಚೇರಿ ಎದುರು ರೈತರಿಂದ ಪ್ರತಿಭಟನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post