ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಐದು ದಿನಗಳ ಹಿಂದೆ ಕಾಣೆಯಾಗಿದ್ದ ಪುರುಷನೊಬ್ಬನ ಶವ ಆಯನೂರು ಬಳಿಯ ಅರಣ್ಯದಲ್ಲಿ ಪತ್ತೆಯಾಗಿದ್ದು, ಈತನ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಮಂಡ್ಲಿ ಬೈಪಾಸ್ ರಸ್ತೆಯ ಸುಮಾರು 34 ವರ್ಷದ ಯುವಕ ತಜುಮಲ್ ಎಂಬುವನೇ ಕೊಲೆಯಾದನು ಎಂದು ಹೇಳಲಾಗಿದ್ದು, ಹಣಕಾಸು ವ್ಯವಹಾರ ವೇ ಕೊಲೆಗೆ ಕಾರಣ ಎನ್ನಲಾಗಿದೆ.
ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲದೇ ಇದ್ದರೂ, ಹಣಕಾಸಿನ ವ್ಯವಹಾರವೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.
ಕಳೆದ 5 ದಿನದ ಹಿಂದೆ ನಾಪತ್ತೆ ಪ್ರಕರಣ ದೊಡ್ಡಪೇಟೆ ಠಾಣೆಯಲ್ಲಿ ದಾಖಲಾಗಿತ್ತು.
Get In Touch With Us info@kalpa.news Whatsapp: 9481252093
Discussion about this post