Sunday, June 29, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಮೈಸೂರು

ಸಂಕೇತಿ ಬರಹಗಾರರ ಪ್ರಥಮ ಸಾಹಿತ್ಯ ಸಮ್ಮೇಳನ ಸಮಾರೋಪ

ಶಿವಮೊಗ್ಗದ ಸಮೀಪದ ಹೊಸಹಳ್ಳಿ-ಮತ್ತೂರಿನ ಗಣ್ಯರು ಭಾಗಿ

December 25, 2023
in ಮೈಸೂರು, ಶಿವಮೊಗ್ಗ
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಕೌಸಲ್ಯಾ ರಾಮ  |

ವಿಶ್ವ ಸಂಕೇತಿ #Sanketi ಭಾರತಿ ಟ್ರಸ್ಟ್ ವತಿಯಿಂದ ಜಯನಗರದ ನಾಚಾರಮ್ಮ ಭವನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ‘ಸಂಕೇತ ಬರಹಗಾರರ ರಾಜ್ಯ ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನ’ ಭಾನುವಾರ ಸಮಾಪ್ತಿಗೊಂಡಿತು.

ಅಂತಿಮ ದಿನ ಕವಿಗೋಷ್ಠಿ, ಪುಸ್ತಕ ಬಿಡುಗಡೆ, ಹಿರಿಯ ಸಾಧಕರಿಗೆ ಸನ್ಮಾನ, ವಿಚಾರಗೋಷ್ಠಿ ಸೇರಿದಂತೆ  ಹತ್ತು ಹಲವು ಕಾರ್ಯಕ್ರಮಗಳು ಸಮ್ಮೇಳನಕ್ಕೆ ಮೆರುಗು ನೀಡಿದವು.

ಶಿವಮೊಗ್ಗ #Shivamogga ಸಮೀಪದ ಹೊಸಳ್ಳಿಯ ರಾಜಾರಾಮಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ 20 ಕವಿಗಳು ಭಾಗವಹಿಸಿದ್ದರು.
ಕವಿಗಳಾದ ರಾಸೋ, ಅನುರಾಧ ರಾಮಮೂರ್ತಿ, ಜಾನಿ, ಮಂಜುಳಾ ರಾಮು, ವಸಂತ ನಾಗರಾಜ್, ನಾ. ಗುರುದತ್ತ, ಎನ್.ಕೆ. ಪ್ರಸಾದ್, ಪ್ರೇಮಾ ಪ್ರಶಾಂತ್, ಪ್ರಶಾಂತ್ ಅಗ್ರಹಾರ, ಪ್ರಣತಿ ಪಿ. ಹರಿತ್ಸಾ, ಚಿಲಕುಂದ ನಾಗಪ್ಪಶಾಸ್ತ್ರೀ ನಾಗಶಯನ, ಬೀರೂರು ನಾಗೇಶ್ ಜೋಯ್ಸ, ಸವಿತಾ ರಾಮನಾಥ್, ಹೇಮಾ ರಮೇಶ್, ತಾರಾಪ್ರಸಾದ್, ಸ್ವರಾ, ಕುಶಕುಮಾರ್ ಬಸವಾಪಟ್ಟಣ, ಎಚ್.ವಿ. ತಾರಾಮಣಿ, ಶಶಿಕಲಾ ಜೋಯಿಸ್, ನಾಗ ಅನಂತಚಂದ್ರ ನಾರಾಯಣ ಕವಿತೆ ವಾಚಿಸಿದರು.

‘ಮಕ್ಕಳ ಸಾಹಿತ್ಯ, ನಾಟಕ ಸಂಗೀತ ಮತ್ತು ಸಂಕೇತಿ ಸಾಹಿತ್ಯದ ಮುನ್ನೋಟ’ ವಿಷಯ ಕುರಿತು ವಿಚಾರಗೋಷ್ಠಿ ನಡೆಯಿತು. ಹಿರಿಯ ಸಾಹಿತಿ ಮತ್ತೂರು #Mattur ಸುಬ್ಬಣ್ಣ ‘ಮಕ್ಕಳ ಸಾಹಿತ್ಯ’ದ ಬಗ್ಗೆ, ‘ನಾಟಕ’ ವಿಷಯ ಕುರಿತು ಡಾ.ಮೀರಾ ಮೂರ್ತಿ, ‘ಸಂಗೀತ’ ವಿಷಯದ ಕುರಿತು ಡಾ.ಆರ್.ಕೆ.ಪದ್ಮನಾಭ ಹಾಗೂ ‘ಸಂಕೇತಿ ಸಾಹಿತ್ಯದ ಮುನ್ನೋಟ’ ವಿಷಯ ಕುರಿತು ಸಂಸ್ಕೃತಿ ಸುಬ್ರಹ್ಮಣ್ಯ ವಿಚಾರ ಮಂಡಿಸಿದರು.
ಇದೇ ವೇಳೆ ವಿವಿಧ ಲೇಖಕರ ‘ಕನ್ನಡ ಮಾತೆಯ ಕಣ್ಮಣಿಗಳು’, ‘ಮೂವತ್ತು ದಿನಗಳಲ್ಲಿ ಸಂಕೇತಿ ಕಲಿಯಿರಿ’, ‘ಸುವರ್ಣಗಾನ’, ‘ಸಂಕೇತಿ ವ್ಯವಹಾರ ಸಾಹಸ್ರೀ’, ‘ನಿಘಂಟು ರಸನಿಮಿಷ’, ‘ಷೆರ್ಲಾಕ್ ಹೋಮ್ಸ್ ಭುವಂಗತಃ’, ಅಂಶು ಮತ್ತು ರೋಬೋ ಸಾಹಸ’, ‘ಓ ಹೆನ್ರಿಯ ಆಯ್ದ ಸಣ್ಣಕತೆಗಳು’, ‘ಕೃಷ್ಣಾಯಣ’, ‘ಶಿವಾಜಿ ಸಹಕಾರಿ ಬಾಲಾಜಿ ಅವಾಜಿ’, ‘ಪುಟ್ಟಮಕ್ಕಳಿಗಾಗಿ ಪಂಚತಂತ್ರ’, ‘ಜೇನುಗೂಡು’ ಸೇರಿದಂತೆ ಅನೇಕ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಎಸ್.ಜಿ. ಕೃಷ್ಣಮೂರ್ತಿ, ಎಲ್.ಸಿ. ಆನಂದಮೂರ್ತಿ, ಆರ್.ಎನ್. ತ್ಯಾಗರಾಜನ್, ಆರ್.ಎನ್. ತಾರಾನಾಥನ್, ಡಾ.ಬಿ. ಚೆನ್ನಕೇಶವ ಅವರನ್ನು ಸನ್ಮಾನಿಸಲಾಯಿತು.

ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕೆ. ಅನಂತರಾಮು, ಸಾಹಿತಿ ಡಾ.ಬಿ.ಎಸ್. ಪ್ರಣತಾರ್ತಿಹರನ್ , ಸಂಚಾಲಕರಾದ ಸಂಸ್ಕೃತಿ ಸುಬ್ರಹ್ಮಣ್ಯ,  ನಾಗರಾಜ ಹೊಸಹಳ್ಳಿ, ಸರೋಜಾ ಹಿರಿಯಣ್ಣ, ಕೋಶಾಧ್ಯಕ್ಷ ಪ್ರೊ.ಆರ್.ಎನ್. ಪದ್ಮನಾಭ, ಎಂ.ಬಿ. ಭಾನುಪ್ರಕಾಶ್, ಡಾ.ಕೆ.ಎಸ್. ನಾಗರಾಜ, ಆರ್.ಎಸ್.ಭಾಸ್ಕರ ಅವಧಾನಿ, ಡಾ.ಆರ್.ಕೆ. ಪದ್ಮನಾಭ ಮತ್ತಿತರರಿದ್ದರು.

ನಿರ್ಣಯಗಳ ಮಂಡಣೆ
ಸಂಕೇತಿ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು. ಸಂಕೇತಿಗಳ ಪ್ರತಿ ಹಳ್ಳಿಯಲ್ಲೂ ಶ್ರೀರಾಮ ಮಂದಿರವಿದೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ #Ramamandir ನಿರ್ಮಾಣವಾಗಿ ಪ್ರಾಣಪ್ರತಿಷ್ಠಾಪನೆ ಜನವರಿಯಲ್ಲಿ ನಡೆಸಲಾಗುವ ವಿಚಾರವನ್ನು ಸಮ್ಮೇಳನ ಹರ್ಷದಿಂದ ಸ್ವಾಗತಿಸುತ್ತದೆ. ಈ ಪವಿತ್ರ ಕಾರ್ಯಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಹೃದಯದಾಳದಿಂದ ಅಭಿನಂದನೆ ಸಲ್ಲಿಸಲಿದೆ ಎಂದರು.
Kalahamsa Infotech private limitedನಮ್ಮ ಹಿರಿಯರು ಆರಂಭಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿ ನಿಲಯಗಳು, ವೃದ್ಧಾಶ್ರಮಗಳು, ವಿದ್ಯಾಭ್ಯಾಸಕ್ಕಾಗಿ ಪುದುವಟ್ಟು ಹಣ, ಸ್ಕಾಲರ್‌ಶಿಪ್‌ಗಳು ಇತ್ಯಾದಿ ಕಾರಣಗಳಿಂದ ನಮ್ಮ ಸಮುದಾಯ ಸಾಕಷ್ಟು ಪ್ರಗತಿ ಕಂಡಿದ್ದು, ಕಾರಣೀಕರ್ತರಾದವರಿಗೂ ಸಮ್ಮೇಳನ ಅಭಿನಂದನೆ ಸಲ್ಲಿಸುತ್ತದೆ ಎಂದು ಹೇಳಿದರು.

ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಸಮಾಜಕ್ಕಾಗಿ ಮಾಡುತ್ತಿರುವ ಸೇವಾ ಕಾರ್ಯಗಳ ದಾಖಲೀಕರಣ, ನಮ್ಮ ಸಂಕೇತಿ ಹಳ್ಳಿಗಳ ಪರಿಸ್ಥಿತಿ ಅಧ್ಯಯನ, ಅದರ ಬಗ್ಗೆ ಕ್ಷೇತ್ರ ಸಂದರ್ಶನ ಮಾಡಿ, ಸಾಹಿತ್ಯ ರಚನೆಗೆ ಆದ್ಯತೆ ನೀಡಬೇಕಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ನಮ್ಮ ಸಂಕೇತಿಗಳ ಸಾಧನೆಗಳ ಬಗ್ಗೆ ಪರಿಚಯ ಮಾಡುವಂತಹ ಕ್ರಿಯಾತ್ಮಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕಾಗಿದೆ. ಸಂಕೇತಿ ಸಮುದಾಯವನ್ನು, ಸಂಕೇತಿ ಸಂಘ-ಸಂಸ್ಥೆಗಳನ್ನು ವಿಶೇಷವಾಗಿ ಆಗ್ರಹಿಸಿ, ನಮ್ಮ ಸಮುದಾಯ ಉಳಿಸಿಕೊಳ್ಳುವ ಸರ್ವ ಪ್ರಯತ್ನವನ್ನು ಎಲ್ಲ ಕ್ಷೇತ್ರಗಳಲ್ಲೂ ಮಾಡಬೇಕು. ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರೆಸುವ ಹಿನ್ನೆಲೆಯಲ್ಲಿ ಗ್ರಾಮ, ನಗರ ಕೇಂದ್ರಿತ ಓದುಗರ ಸಮಾವೇಶ, ಬರಹಗಾರರ ಸಮ್ಮಿಲನ, ಕಾರ್ಯಾಗಾರ, ಕ್ಷೇತ್ರ ಪ್ರವಾಸಕ್ಕಾಗಿ ಅಧ್ಯಯನ ಪಾಠ, ರಚನೆ, ಕಥೆ, ಕವನಗಳ ಸ್ಪರ್ಧೆಗಳನ್ನು  ಸಂಕೇತಿಗಳಿಗಾಗಿ ಆಯೋಜಿಸುವ ಸಂಕಲ್ಪ ತೊಡಬೇಕೆಂದು ಸಂಕೇತ ಸಮುದಾಯವನ್ನು ವಿಶೇಷವಾಗಿ, ಸಂಕೇತಿ ಯುವ ಸಮುದಾಯವನ್ನು ವಿನಂತಿ ಪೂರ್ವಕ ಆಗ್ರಹ ಮಾಡುವಂತೆ ಸಮ್ಮೇಳನ ನಿರ್ಣಯಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: HosahalliKannada News WebsiteLatest News KannadaLocal NewsMalnad NewsMatturmysoreSanketiShimogaShivamoggaShivamogga Newsನಾಟಕಮತ್ತೂರುವಿಶ್ವ ಸಂಕೇತಿ ಭಾರತಿ ಟ್ರಸ್ಟ್ಸಂಕೇತ ಬರಹಗಾರರ ಸಮ್ಮೇಳನಸಂಕೇತಿ ಸಾಹಿತ್ಯಸಂಗೀತಹೊಸಳ್ಳಿ
Previous Post

ಶಿವಮೊಗ್ಗ | ಫ್ರೀಡಂ ಪಾರ್ಕ್’ನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Next Post

ನನ್ನ ವಿರುದ್ಧ ಆರೋಪ ಮಾಡಿದವರು ವಿರುದ್ಧ ಮಾನನಷ್ಟ ಮೊಕದ್ದಮೆ | ಸಂಸದ ರಾಘವೇಂದ್ರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
File Image

ನನ್ನ ವಿರುದ್ಧ ಆರೋಪ ಮಾಡಿದವರು ವಿರುದ್ಧ ಮಾನನಷ್ಟ ಮೊಕದ್ದಮೆ | ಸಂಸದ ರಾಘವೇಂದ್ರ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025

ಹಾಸನ | ದೇವೇಗೌಡರ ಪ್ರಯತ್ನ | 30 ರಸ್ತೆಗಳ ಮೇಲ್ದರ್ಜೆಗೆ 30 ಕೋಟಿ ರೂ. ಅನುದಾನ | ಗಡ್ಕರಿ ಭರವಸೆ

June 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

Dyson announced the results of its first Global Wet Cleaning Study

June 28, 2025

ಅಮೂಲಾಗ್ರ ಹೆಜ್ಜೆ | ಧೂಳು & ಒದ್ದೆ ನೆಲ ಸ್ವಚ್ಛತೆಗೆ ಮಹತ್ವದ ಡೈಸನ್ ವಾಷ್ ಜಿ1 | ಏನಿದರ ವಿಶೇಷತೆ?

June 28, 2025

ಕ್ಯಾನ್ಸರ್ ತಡೆಗಟ್ಟಲು ಜಾಗೃತಿ ಅತ್ಯಗತ್ಯ: ಶಾಸಕ ಅರಗ ಜ್ಞಾನೇಂದ್ರ

June 28, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!