ಕಲ್ಪ ಮೀಡಿಯಾ ಹೌಸ್ | ಸೂರತ್ |
ಇಲ್ಲಿನ ಖೇಡಾದಲ್ಲಿ ಆರ್ಯುವೇದಿಕ್ ಕೆಮ್ಮು ಸಿರಪ್ #CoughSyrup ಸೇವಿಸಿ ಆರು ಮಂದಿ ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ.
ಖೇಡಾದಲ್ಲಿ ಕೆಮ್ಮು ಗುಣವಾಗಲು ಹಲವರು ಆರ್ಯುವೇದಿಕ್ #Ayurvedic ಸಿರಪ್ ಕುಡಿದಿದ್ದರು. ಇದರಲ್ಲಿ ಆರು ಮಂದಿ ಮೃತರಾಗಿದ್ದು, ಹಲವರು ಅಸ್ವಸ್ಥಗೊಂಡಿದ್ದಾರೆ ಎಂದು ವರದಿಯಾಗಿದೆ.

ಗೊಡಾದ್ರದಲ್ಲಿ ಒಬ್ಬರು, ಕಪೋದ್ರಾದಲ್ಲಿ ಇಬ್ಬರು, ವರಾಚಾದಲ್ಲಿ ಇಬ್ಬರು, ಪೂನಾದಲ್ಲಿ ಒಬ್ಬರು ಮತ್ತು ಅಮ್ರೋಲಿ ಪ್ರದೇಶದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post