ಭಾರತ ಕೇವಲ ಭೌಗೋಳಿಕವಾಗಿ ಮಾತ್ರ ಸಮೃದ್ಧ ಅಷ್ಟೇ ಅಲ್ಲ. ಇಲ್ಲಿನ ಅಪಾರ ಸಂಪತ್ತು ಜ್ಞಾನ ಎಂದು ಹಿರೇಮಠ ಶಿವಯೋಗ ಮಂದಿರದ ಚಿದಾನಂದಸ್ವಾಮಿ ಹೇಳಿದರು.

Also read: ಮಾನವೀಯತೆಯ ಔಷಧಿ ನೀಡಿದ ಸಾಮಾಜಿಕ ವೈದ್ಯ ಅಂಬೇಡ್ಕರ್: ಡಾ. ಅರ್ಜುನ ಗೋಳಸಂಗಿ ಅಭಿಪ್ರಾಯ
ಪ್ರಶಸ್ತಿ ಸ್ವೀಕರಿಸಿದ ಸುಮಾ ದೇಸಾಯಿ ಮಾತನಾಡಿ, ಪ್ರಶಸ್ತಿ, ಪುರಸ್ಕಾರಗಳು ವ್ಯಕ್ತಿಯವ್ಯಕ್ತಿತ್ವ ನಿಷ್ಕರ್ಷಣೆ ಒಳಪಡಿಸುವ ಸಾಧನಗಳಿದ್ದಂತೆ ಎಂದರು.ಈ ಸಮಾರಂಭ ಬಾಗಲಕೋಟೆ ಪಾಲಿಟೆಕ್ನಿಕ್ ಬಸವೇಶ್ವರ ಕಾಲೇಜು ಆವರಣದಲ್ಲಿ ಈಚೆಗೆ ಜರುಗಿತು.

ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















