ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಮಲೆನಾಡು #Malnad ಭಾಗದಲ್ಲಿ ಭಾರೀ ಮಳೆ ಮುಂದುವರೆದಿದ್ದು, ಆಗುಂಬೆಯಲ್ಲಿ ವರುಣನ ಅಬ್ಬರಕ್ಕೆ ಗುಡ್ಡ ಕುಸಿದು ತೊಂದರೆ ಉಂಟಾಗಿದೆ.
ಆಗುಂಬೆ ಘಾಟಿಯ #AgumbeGhat ನಾಲ್ಕನೇ ತಿರುವಿನಲ್ಲಿ ಇಂದು ಗುಡ್ಡ ಕುಸಿದಿದ್ದು, ಈಗಾಗಲೇ ಮಣ್ಣು ತೆರವುಗೊಳಿಸಲಾಗಿದೆ.

ಆಗುಂಬೆ #Agumbe ಪಿಎಸ್’ಐ ರಂಗನಾಥ್ ಅವರ ನೇತೃತ್ವದಲ್ಲಿ ರಸ್ತೆ ಮೇಲೆ ಕುಸಿದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಮಲೆನಾಡು-ಕರಾವಳಿ ಭಾಗಕ್ಕೆ ಸಂಚರಿಸುವ ವಾಹನಗಳಿಗೆ ತೊಂದರೆ ಉಂಟಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post