Saturday, June 21, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ನಾನಾ ಪ್ರತಿಭೆಗಳ ಅನಾವರಣ ಒಂದೇ ವೇದಿಕೆ ಸೃಷ್ಠಿಸಿರುವ ಮಂಗಳೂರಿನ ಮಕ್ಕಿಮನೆ ಕಲಾವೃಂದ

ಯಕ್ಷೋಲ್ಲಾಸ ನಾಟ್ಯ ಪ್ರಸ್ತುತಿ

June 23, 2020
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಹಾ! ವರ್ಷದಲ್ಲಿ ಸುಮಾರು ವೇದಿಕೆಗಳಲ್ಲಿ ಬಣ್ಣದೊಡನೆ ಕಲೆತು ಆಡುವ ಮನಗಳು ಎಂದರೆ ಕಲಾವಿದರು. ಆದರೆ ಈ ವರ್ಷ ಕಲಾವಿದರ ಮನದ ಬಾಗಿಲನ್ನು ಹಾಕಿ ಬಿಟ್ಟಿತು ಈ ಕೊರೊನಾ ಎಂದು ಅದೇಷ್ಟೋ ಮಂದಿ ಬಡಬಡಾಯಿಸಿಕೊಂಡಿದ್ದಾರೆ!

ಆದರೇನಂತೆ.. ಒಂದು ದಾರಿ ಮುಚ್ಚಿದರೇನೂ ನೂರು ದಾರಿ ನಮ್ಮೆದುರು ಇರುವಾಗ ಎಂದು ಮಕ್ಕಿಮನೆ ಕಲಾವೃಂದ ಹೆಮ್ಮೆಯಿಂದಲೇ ಕಲಾವಿದರನ್ನು ಬೆಳೆಸುತ್ತಿದೆ. ಒಂದು ವಸಂತಕ್ಕೆ ಸುಮಾರು ಮೂವತ್ತು ವೇದಿಕೆಯನ್ನು ಅಲಂಕರಿಸಿ ರಂಜಿಸುತ್ತಿದ್ದ ಬಳಗಕ್ಕೆ ಇಂದು ಈ ಕೊರೋನಾ ಆತಂಕದಿಂದ ಎಲ್ಲಾ ಕಾರ್ಯಕ್ರಮ ಕೂಡ ನಿಂತಂತಾಗಿದೆ. ಇದರ ನಡುವೆಯೇ ಸೋಲೊಪ್ಪದ ಇವರು ಬರದೀ ಸಾಗುವ ಜಗದಲ್ಲಿ ತಂತ್ರಜ್ಞಾನ, ಮಾದ್ಯಮಗಳಾದ ಫೇಸ್’ಬುಕ್, ಯೂಟ್ಯೂಬ್ ಎಲ್ಲವನ್ನು ಬಳಸಿಕೊಂಡು ಕೃಷ್ಣ ನೃತ್ಯೋಲ್ಲಾಸ ಎಂಬ ನೃತ್ಯ ಪ್ರಸ್ತುತಿ ಜನಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಇದೇ ಮಾರ್ಗದಲ್ಲಿ ಯಕ್ಷೋಲ್ಲಾಸ ಎಂಬ ವೀಡಿಯೋ ಪ್ರಸ್ತುತಿ ಅತೀ ಶೀಘ್ರದಲ್ಲೇ ನಡೆಯಲಿದೆ.

ಭಾಗವತರು: ಸ್ವರ ಸಿಂದೂರಿ ಅಮೃತ ಅಡಿಗ

ಕರಾವಳಿಯ ಗಂಡುಕಲೆ ಎಂದೇ ಪ್ರಖ್ಯಾತಿ ಪಡೆದ ಯಕ್ಷಗಾನ ವನ್ನ ಮಕ್ಕಿಮನೆ ಕಲಾವೃಂದ ನುರಿತ ಕಲಾವಿದರು ನಿಮ್ಮ ಮುಂದೆ ಪ್ರಸ್ತುತ ಪಡಿಸಲಿದ್ದಾರೆ. ಬಣ್ಣಗಳ ಸೆಳೆತವೇ ಹಾಗೇರಿ ಬಣ್ಣಿಸಲು ಸಾಧ್ಯವಿಲ್ಲ. ಎಂತ ಮನದಲ್ಲಾದರು ನೋವನ್ನು ಮರೆಸಿ ಒಂದರಗಳಿಗೆ ಕಿರು ನಗೆಯ ಬೀರಿಸಬಲ್ಲ ಒಂದು ಸಾಮರ್ಥ್ಯ ಕಲೆಗೆ ಮಾತ್ರ ಸಿಗಲು ಸಾಧ್ಯ, ಅದರಲ್ಲೂ ಯಕ್ಷಗಾನ ಒಂದರಗಳಿಗೆ ಎಲ್ಲರ ಮೈಮನವನ್ನೇ ಮರೆಸಿಬಿಡುತ್ತದೆ. ಈ ಒಂದು ಸಾಹಿತ್ಯ ರಚನೆಯನ್ನು ಯಕ್ಷಗಾನ ಪ್ರಸಂಗಕರ್ತರು ಆಗಿರುವ ಶುಭಾಶಯ ಜೈನ್ ಅವರು ಮಾಡಿರುತ್ತಾರೆ. ಭಾಗವತಿಗೆ ಯನ್ನು ಯಕ್ಷಗಾನ ಕ್ಷೇತ್ರದ ಪ್ರಸಿದ್ಧ ಯುವ ಭಾಗವತರಾಗಿರುವ ಸ್ವರ ಸಿಂಧೂರಿ ಅಮೃತ ಅಡಿಗ ಅವರದ್ದು ಚಂಡೆ-ಮದ್ದಳೆಯಲ್ಲಿ ಕೌಶಿಕ್ ರಾವ್ ಹಾಗೂ ಕೌಶಲ್ ರಾವ್ ಸಹಕಾರ ನೀಡಿದ್ದಾರೆ.

ಸಾಹಿತ್ಯ ರಚನೆ ಮಾಡಿದವರು: ಶುಭಾಶಯ ಜೈನ್

ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ ನಿಶಾಲ್ ವಾಮಂಜೂರು ಸಂಕಲನದಲ್ಲಿ ವಿಡಿಯೋ ಪ್ರಸ್ತುತಿ ಅತಿ ಶೀಘ್ರದಲ್ಲಿ ಬಿಡುಗಡೆ ಆಗಲಿದೆ. ಯಕ್ಷಗಾನ ಕ್ಷೇತ್ರದ ಯುವ ಪ್ರತಿಭೆಗಳಾದ ಸಾಯಿಸುಮಾ ನಾವಡ ಕಾರಿಂಜ, ವಿಜೇಶ್ ದೇವಾಡಿಗ ಮಂಗಳಾದೇವಿ, ರಕ್ಷಿತ್ ಪೂಜಾರಿ ಕಾರ್ಕಳ, ಮೈತ್ರಿ ಭಟ್ ಮಾವ್ವಾರು, ವಿನುತಾ ಕೆ ಗಟ್ಟಿ ಕೈರಂಗಳ, ಟಿ.ಎನ್. ಶ್ರೀರಕ್ಷಾ ಕಳಸ, ಕೃತಿ ವಿ ರಾವ್ ಚಿತ್ರಾಪುರ, ವಿದ್ಯಾ ಭಟ್ ಕುಂಟಿಕಾನಮಠ, ಅನನ್ಯ ಬೆಳ್ತಂಗಡಿ, ಸುಷ್ಮಿತಾ ಆರ್ ಕಳಸ ಹಾಗೂ ಬಾಲ ಪ್ರತಿಭೆಗಳಾದ ಅಭಿನವಿ ಹೊಳ್ಳ ಬೈಕಂಪಾಡಿ, ಸ್ವಸ್ತಿಶ್ರೀ ಕದ್ರಿ ಮಂಗಳೂರು, ಖ್ಯಾತಿ ಆರ್ ಬಂಜನ್ ಸುರತ್ಕಲ್, ವಿಧಿಶಾ ಸುರತ್ಕಲ್, ಯಶ್ನ ಸುರತ್ಕಲ್ ಈ ಎಲ್ಲಾ ಪ್ರತಿಭೆಗಳು ಕೂಡ ಈ ಒಂದು ಸುಸಮಯವನ್ನು ಬಳಸಿಕೊಂಡು ತಮ್ಮ ಮನೆಯಂಗಳದಲ್ಲಿಯೇ ಹೆಜ್ಜೆಗೆ ಗೆಜ್ಜೆ ಕಟ್ಟುತ್ತಿದ್ದಾರೆ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕಾಸರಗೋಡು ಹೀಗೆ ನಾನಾ ಜಿಲ್ಲೆಯ ಪ್ರತಿಭೆಗಳ ಅನಾವರಣ ಒಂದೇ ವೇದಿಕೆಯಲ್ಲಿ ಮಾದ್ಯಮಗಳ ಸಹಕಾರದಿಂದ ನಿಮ್ಮ ಮುಂದೆ ಪ್ರಸ್ತುತಿ ಪಡಿಸಲು ಬಳಗವೇ ಸಜ್ಜಾಗಿದೆ. ಈ ಮನಗಳ ಹರಸಿ ಹಾರೈಸಿ ಬೆಳೆಸುವ ಕರ್ತೃಗಳಾಗಿ ನಿಮ್ಮ ಹೂ ಮನದ ಹಾರೈಕೆ ಬಯಸುವ ಪುಟ್ಟ ಬಳಗ ನಮ್ಮದು.


Get In Touch With Us info@kalpa.news Whatsapp: 9481252093

Tags: coastal newsFacebookKannada News WebsiteKaravaliLatest News KannadaYakshaganaYouTubeಕರಾವಳಿಮಂಗಳೂರುಯಕ್ಷಗಾನಯಕ್ಷೋಲ್ಲಾಸ
Previous Post

ಸಚಿವ ಸುಧಾಕರ್ ಪತ್ನಿ ಹಾಗೂ ಪುತ್ರಿಗೆ ಕೊರೋನಾ ಪಾಸಿಟಿವ್: ಸೋಂಕು ತಗುಲಿದ್ದು ಹೇಗೆ?

Next Post

Filmmakers United Club (FUC) ನಲುಗುತ್ತಿರುವ ಚಿತ್ರರಂಗಕ್ಕೆ ನವ ಆಶಾಕಿರಣ: ಮಂಸೋರೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

Filmmakers United Club (FUC) ನಲುಗುತ್ತಿರುವ ಚಿತ್ರರಂಗಕ್ಕೆ ನವ ಆಶಾಕಿರಣ: ಮಂಸೋರೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!