Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಬಿಜೆಪಿಗೆ ಆಗಾಗ ಚುನಾವಣೆಯಲ್ಲಿ ಹಿನ್ನಡೆ ಯಾಕೆ ಗೊತ್ತಾ? ಇಲ್ಲಿದೆ ನೋಡಿ ಕಾರಣ!

October 26, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

Yes they know the tricks
ಈವರೆಗೆ ಆಡಳಿತ ನಡೆಸಿದ ಕಾಂಗ್ರೆಸಿಗೆ ಹೇಗೆ ಮತ ಪಡೆಯಬೇಕು ಎಂಬ ಉಪಾಯ ತಿಳಿದಿದೆ. ನಾನು ಬಿಜೆಪಿ ಪರ ಬಹಳ ಹಿಂದೆ ಕೆಲಸ ಮಾಡಿದವನಾಗಿ ನನ್ನ ಅನುಭವ ಹಂಚಿಕೊಳ್ಳುತ್ತಿದ್ದೇನೆ. ಸ್ವತಃ ಕಣ್ಣೆದುರಿಗೇ ನಡೆದ ವಿಚಾರ. ಅಮಿಷಗಳಿಗೆ, ಹಣ ಹೆಂಡಗಳಿಗೆ ಮೀಸಲಿಟ್ಟ ಮತದಾರರದ್ದೊಂದು ವರ್ಗವೇ ಇದೆ. ಅವರಿಗೆ ದೇಶ ಭಕ್ತಿ, ದೇಶ ಪ್ರೇಮ ಎಂಬುದೇ ಇಲ್ಲ. ಏನೋ ರಾಮನ ಕಥೆ ಹೇಳಿ, ಅಯೋಧ್ಯೆಯ ಮಂದಿರ ವಿಚಾರ ಹೇಳಿ ಅವರ ಮನ ಪರಿವರ್ತನೆ ಮಾಡಿದ್ದವು. ನಂತರ ನಮ್ಮೊಳಗೇ ಕೃತಾರ್ಥರಾಗುತ್ತಿದ್ದೆವು.

ಈ ಸಲ ಬಿಜೆಪಿ ಖಂಡಿತ ಎಂದು ಓಟರ್ ಲಿಸ್ಟಿನಲ್ಲಿ ರೈಟ್ ಹಾಕಿ, ಈ ಸಲ ಶೇ.75 ಗ್ಯಾರಂಟಿ ಎಂದು ರಿಪೋರ್ಟ್ ಮಾಡುತ್ತಿದ್ದೆವು. ಕಾಂಗ್ರೆಸಿಗರು ಮನದೊಳಗೆ ನಗುತ್ತಿದ್ದರು. ನೋಡ್ತಾ ಇರಿ ಚುನಾವಣೆಯ ನಂತರ ಮತ ಎಣಿಕೆಯಲ್ಲಿ ಎಂದು ನಗುತ್ತಿದ್ದರು. ನಾವು ತಾತ್ವಿಕವಾಗಿ ಹೇಳಿ ಅವರ ಮನಸ್ಸನ್ನು ನಮ್ಮೆಡೆಗೆ ತಂದುಕೊಂಡೆವು. ಸರೀ, ಚುನಾವಣಾ ಬೂತ್’ನಲ್ಲಿ ನಾವು ಕುಳಿತಿರುವಾಗ ಮತದಾರರು ನಮ್ಮ ಮುಖ ನೋಡದೆ ಹೋಗುತ್ತಿದ್ದಾಗ ಸ್ವಲ್ಪ ಭಯ ಶುರುವಾಯ್ತು. ಮತ್ತೆ ನಾವೇ ಹೋಗಿ ಕೇಳಿದರೆ, ಇಲ್ಲ ಅಲ್ಲಿ ಕಾಂಗ್ರೆಸ್ಸಿಗರ ಇದಿರು ನಿಮ್ಮ ಪರ ನಾವು ಎಂದು ತೋರಿಸಿದರೆ ನಮಗೆ ತೊಂದರೆ ಆಗುತ್ತೆ. ನಾವು ನಿಮ್ಮ ಪರವೇ ಇದ್ದೇವೆ. ಓಟು ಬಿಜೆಪಿಗೇ ಒತ್ತಿದ್ದು. ಆದರೆ ಈ ಗುಟ್ಟು ಅವರಿಗೆ ತಿಳಿದರೆ ಮತ್ತೆ ನಮಗೆ ರಗಳೆ ಆಗುತ್ತದೆ. ನಿಮಗಾದರೆ understanding ಇದೆ. ಅವರಿಗಿಲ್ಲ ಎಂದು ಅಲ್ಲಿಂದ ಜಾರುತ್ತಿದ್ದರು.

ಆಯ್ತಪ್ಪಾ, ನಿಷ್ಟುರ ಬೇಡ. ನೀವು ನಮ್ಮವರೇ ಅಲ್ವೇ ಅಂತ ಮತ್ತೊಮ್ಮೆ ಓಟರ್ ಲಿಸ್ಟ್‌’ನಲ್ಲಿ ಗುಣಿಸು ಹಾಕಿದ್ದನ್ನು ರೈಟ್ ಮಾಡ್ತಿದ್ದೆವು. ಮತ ಎಣಿಕೆ ದಿನ ಸಂಜೆ ನೋಡಿದರೆ ಕಾಂಗ್ರೆಸಿಗೇ ಗೆಲುವು. ಇದರ ಗುಟ್ಟೇನು ಎಂದು ನೋಡಿದಾಗ, ಹಿಂದಿನ ದಿನ ಒಂದೆರಡು ಗುಂಪುಗಳು ಹಣ, ಹೆಂಡ, ದಿನಸಿ, ಬಟ್ಟೆಬರೆಗಳನ್ನು ಹಣಕ್ಕಾಗಿ ಮತ ಮಾರುವವರ ಮತದಾರರ ಬಳಿಗೆ supply ಮಾಡುತ್ತಿದ್ದರು. ಯಾರೋ ನಮ್ಮ ಹುಡುಗರೂ ಇದರ ಲಾಭ ಪಡೆಯುತ್ತಾರೆ.

ಅವರ ಓಟ್ ಮಾತ್ರವೇ ಬಿಜೆಪಿಗೆ. ಅಂದರೆ ಒಟ್ಟು ಹತ್ತೋ ಹದಿನೈದು ಶೇಕಡವಷ್ಟೆ. ಆ ಮೇಲೆ ಐದು ವರ್ಷದ ನಂತರವೇ ಕಾಂಗ್ರೆಸಿನ ಭೇಟಿ. ನಮ್ಮದು ಹಾಗಲ್ಲ. ಗುರು ಪೂರ್ಣಿಮೆ, ರಕ್ಷಾ ಬಂಧನ ಇತ್ಯಾದಿ ಕಾರ್ಯಕ್ರಮಗಳು ಸತತ ನಡೆಯುತ್ತಿತ್ತು. ಅದಕ್ಕೂ ಆ ಮತದಾರರು ಬರುತ್ತಿದ್ದರು ಮತ್ತು ಅಲ್ಲಿನ ಬೈಟಕ್ ವಿಚಾರ ಕಾಂಗ್ರೆಸಿಗರಿಗೆ ತಿಳಿಸುತ್ತಿದ್ದರು. ಮಾಡಿ, ಮಾಡಿ, ನಮಗೆ ಗೊತ್ತು ಹೇಗೆ ಮತ ಎಳೆಯಬೇಕೆಂದು ಎಂದು ಕಾಂಗ್ರೆಸ್ ನಗ್ತಿತ್ತು.
ಆದರೆ ಈಗ ಕಾಲ ಬದಲಾಗಿದೆ. ಮತದಾರರು ವಿದ್ಯಾವಂತರೂ ಆಗಿ ಇಂತಹ ಅಮಿಷಗಳಿಗೆ ಬಲಿಯಾಗದೆ ಬಿಜೆಪಿಗೆ ಅಭಿವೃದ್ಧಿಯ ನಿರೀಕ್ಷೆಯಲ್ಲಿ ಮತ ಚಲಾಯಿಸಿ ಬಿಜೆಪಿಯನ್ನು ಬಲಿಷ್ಟ ಮಾಡುತ್ತಾ ಬಂದರು. ಕಾಂಗ್ರೆಸಿಗರ Plan flap ಆಗುತ್ತಾ ಬಂತು.

ನಂತರ ಅಭಿವೃದ್ಧಿಯೂ ಆಯ್ತು. ಆದರೆ ಪಕ್ಷದೊಳಗೆ ಭಿನ್ನಾಭಿಪ್ರಾಯ, ಅಧಿಕಾರ ಲಾಲಸೆಯೂ ಶುರುವಾಯ್ತು. ಯಾರೋ ಮೋದಿ ಹೆಸರಿಗಾಗಿ ಮತ ನೀಡಿದರಷ್ಟೇ ಹೊರತು ಸ್ಥಳೀಯ ಅಭ್ಯರ್ಥಿಗಳ ಮುಖ ನೋಡಲಿಲ್ಲ. ಅಂದು ಇದೇ ರೀತಿ ಅಟಲ್ ಜೀ ಮುಖ ನೋಡಿ ಬಿಜೆಪಿಗೆ ಮತ ನೀಡಿದರು. ಅಭಿವೃದ್ಧಿ ಶೂನ್ಯವಾಗುತ್ತಾ ಬಂತು. ಬಜೆಟ್ ಬಂತು, ಕ್ರಿಯಾತ್ಮಕ ಸ್ಪಂದನೆ ನಿಂತು ಹೋಯ್ತು, ಬರವಾಗಲೀ, ನೆರೆಯಾಗಲೀ ಬಂದರೆ ಪರಿಹಾರ ಶೂನ್ಯವೇ ಆಯ್ತು. ರೈತರು ಸಾಲಮಾಡಿ ಸೋತು ಹೋದರೆ ಕೇಳುವವರಿಲ್ಲ, ಆತ್ಮಹತ್ಯೆ ಮಾಡಿಕೊಂಡರೆ ಆ ಹೆಣದ ಮೆರವಣಿಗೆಗಷ್ಟೇ ಸೀಮಿತವಾಯ್ತು ಸ್ಪಂದನೆ. ಸಾಲ ಮನ್ನಾ ಮಾಡುವ ಆಶ್ವಾಸನೆ ನೀಡಿ ಮತ ಯಾಚನೆ ಮಾಡಿ ರೈತರ ಮತಗಳ encashment ನಡೆಯಿತೇ ವಿನಾ ಸಾಲ ಮನ್ನಾ ಆಗಲಿಲ್ಲ. ಈಗೀಗ ಭಾಜಪದ ಬಳಿ ಅಸ್ತ್ರಗಳಿಲ್ಲದಾಯ್ತು. ರಾಮಮಂದಿರ ಎಂದು ಹೇಳಿ ಒಮ್ಮೆ, ಸಾಲಮನ್ನಾ ಎಂದು ಹೇಳಿ ಇನ್ನೊಮ್ಮೆ, ಅಂತೂ ಅಸ್ತ್ರಗಳು ಮುಗಿಯಿತು. ಹಾಗಾಗಿ ಈಗ ಮತ್ತೆ ಹಿನ್ನಡೆಯಾಗುತ್ತಿದೆ.

ಆ ಕಡೆ ಕಾಂಗ್ರೆಸಿಗರೂ ಇಲ್ಲ, ಈ ಕಡೆ ಬಿಜೆಪಿಗರೂ ಇಲ್ಲ. ಎಲ್ಲಾ ಅವರವರು ಮಾಡಿದ ಸಂಪತ್ತಿನ ರಕ್ಷಣೆಯಲ್ಲೇ ಮಗ್ನರಾಗಿದ್ದಾರೆಯೇ ಹೊರತು ಪ್ರ್ದಸ್ಪಂದನ ಇಲ್ಲದಂತಾಗಿದೆ. ಇನ್ನು ಮೋದಿಯ ಹೆಸರೂ ಕೆಲಸ ಮಾಡದು, ರಾಮನ ಹೆಸರೂ ಕೆಲಸ ಮಾಡದು. ಕೊನೆಗೊಮ್ಮೆ ದಕ್ಕಿದ ಸ್ವಾತಂತ್ರ್ಯವೂ ರೆಟ್ಟೆ ಬಲದವರ ಪಾಲಾಗಬಹುದು ಅನ್ನಿಸ್ತದೆ. ಆದರೂ ಮೋದಿಯವರು ಸಂಸದರಿಗೆ, ‘ಮುಂದೆ ನನ್ನ ಹೆಸರು ಹೇಳಿ ಮತಯಾಚನೆ ಮಾಡಬೇಡಿ’ ಎಂಬ ಮಾರ್ಮಿಕ ಮಾತು ಹೇಳಿದರು. ನಿಮ್ಮ ನಿಮ್ಮ ಕೆಲಸಗಳ ಆಧಾರದಲ್ಲೇ ಮತ ಯಾಚಿಸಿ ಎಂದು ಹೇಳಿದ್ದಾರೆ. ಎಲ್ಲಿ ಸಾರ್ವಜನಿಕರ ಕೆಲಸಕ್ಕೆ ಪುರುಸೋತ್ತು ಇದೆ ಹೇಳಿ. ಅವರವರ ಆಸ್ತಿ ಪಾಸ್ತಿ, ಹಣ, ಮಾನ ಮರ್ಯಾದೆ ಕಾಪಾಡಿಕೊಳ್ಳುವ ಭರದಲ್ಲಿ ಮತ್ತೆ ಚುನಾವಣೆಯ ದಿನ ಬಂದು ಬಿಡುತ್ತದೆ.

Tags: AyodhyaBJPcongressIndian ElectionKannada ArticlepoliticsPrakash AmmannayaRama Mandiraಅಯೋಧ್ಯೆಕಾಂಗ್ರೆಸ್ಚುನಾವಣೆಬಿಜೆಪಿಮತದಾರರಾಮಮಂದಿರ
Previous Post

ಚಳ್ಳಕೆರೆ: ತಾಲೂಕು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬೋರನಾಯಕರನ್ನು ಆಯ್ಕೆ ಮಾಡಲು ಮನವಿ

Next Post

ರಾಜ್ಯಮಟ್ಟದಲ್ಲಿ ಶಿವಮೊಗ್ಗದ ಕೀರ್ತಿ ಬೆಳಗಿಸಿದ ಆ ಪೋರಿ ಮಾಡಿದ ಸಾಧನೆಯೇನು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ರಾಜ್ಯಮಟ್ಟದಲ್ಲಿ ಶಿವಮೊಗ್ಗದ ಕೀರ್ತಿ ಬೆಳಗಿಸಿದ ಆ ಪೋರಿ ಮಾಡಿದ ಸಾಧನೆಯೇನು?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!