Monday, June 16, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜ್ಯೋತಿರ್ವಿಜ್ಞಾನ

ಏಳು ಸಾವಿರ ವರ್ಷ ಪೂರ್ವ ಕಥೆಯಿದು!

October 25, 2016
in ಜ್ಯೋತಿರ್ವಿಜ್ಞಾನ
0 0
0
Share on facebookShare on TwitterWhatsapp
Read - 2 minutes

ಆ ಮಹಾ ಪುರುಷ ಯುದ್ಧದೊಳಗೆ ಗೆಲುವಿನಿಂದ ಸಂತುಷ್ಟನಾಗಿದ್ದರೂ ದೈಹಿಕವಾಗಿ ಬಳಲಿದ್ದ. ಚಿಗುರು ಮೀಸೆಯ ಆ ತರುಣ ಧರ್ಮ ರಕ್ಷಕನಂತೆ ಆ ಮಹಾಕಾಯದ ದೈತ್ಯನ ವಧಿಸಿದ್ದು ಇಡೀ ದೇವಾದಿ ದೇವತೆಗಳ ಬಾಯಿಯಿಂದ ಜಯಘೋಷವನ್ನು ಕೇಳಿಸುವಂತೆ ಮಾಡಿತ್ತು.ಇಡೀ ದೇಶವೇ ಅವನ ಕಬಂಧ ಬಾಹುವಿನಿಂದ ಹಿಡಿಯಲ್ಪಟ್ಟಿತ್ತು. ತನಗೆ ಬೇಕಾದಂತೆ ಹೆಂಗಳೆಯರನ್ನು ಭೋಗಿಸಿ ನಂತರ ತನ್ನ ಬೆಂಬಲಿಗರಿಗೆ ಕೊಡುತ್ತಿದ್ದ.ಹೆಣ್ಣು ಹೊನ್ನು ಮಣ್ಣು ಸಿಕ್ಕರೆ, ಅಂತಹ ಕಬಂಧ ಭಾಹುವನ್ನು ಸೋಲಿಸುವುದು ಅಷ್ಟೇನೂ ಸುಲಭದ ಮಾತಲ್ಲ. ಹದಿನಾರು ಸಾವಿರ ಮುಗ್ಧ ಕನ್ನಿಕೆಯರು ಆತನ ಸೆರೆಮನೆಯಲ್ಲಿ ಈ ದೂರ್ತರ ಕಾಮ ಪಿಪಾಸೆಯ ವಸ್ತುವಾಗಿದ್ದರು. ಎಲ್ಲೆಲ್ಲಿ ಸುಂದರ ಯುವತಿಯರಿರುವರೋ ಅಲ್ಲಿಗೆ ಧಾಳಿನಡೆಸಿ ಅಪಹರಿಸಿ ತಂದಿರಿಸುವುದೇ ಈತನ ಸೈನಿಕರ, ಬಂಟರ ಕೆಲಸವಾಗಿತ್ತು. ಇದನ್ನು ತಡೆಯುವ ವೀರಾಧಿ ವೀರ ಪುರುಷರಿಗೆ ಮರಣವೇ ಆಗುತ್ತಿತ್ತು. ನಿತ್ಯವೂ ಈ ಅಸುರನ ರಾಜಧಾನಿಯಲ್ಲಿ ನರಬಲಿ ನಡೆಯುತ್ತಲೇ ಇತ್ತು. ಇನ್ನು ರಾಜ್ಯದಲ್ಲಿ ಋಷಿಗಳಿಗೆ,ಮುನಿಗಳಿಗೆ ರಕ್ಷಣೆ ಎಂಬುದೇ ಇರಲಿಲ್ಲ.ಪ್ರತಿ ದಿನ ಬೆಳಗಾದರೆ ‘ ಇಂದು ಈ ದೂರ್ತನ ಅಂತ್ಯವಾಗಬಹುದು, ನಾಳೆಯಾಗಬಹುದು ‘ ಎಂದು ಸಜ್ಜನರು ಯೋಚಿಸುತ್ತಿದ್ದರೆ, ಸೆರೆಮನೆಯ ಹೆಂಗಳೆಯರು, ಇಂದು ಯಾವ ದೂರ್ತನ ಕಾಮ ಪಿಪಾಸೆಗೆಗೆ ಬಲಿಯಾಗಬೇಕೋ ಎಂದು ಭಯದಿಂದ ದಿನ ಬೆಳಗಾಗುವುದನ್ನೇ ನೋಡುತ್ತಿದ್ದರು ಆ ಅಮಯಾಯಕ ಮುಗ್ದ ಸ್ತ್ರೀಯರು.

ಆ ದಿನ ಬಂದೇ ಬಂತು. ಆ ಅಸುರನ ಶಿರವು ಮಹಾಪುರುಷನ ಚಕ್ರದಲ್ಲಿ ಛೇಧನವಾಯಿತಂತೆ ಎಂಬ ಸುದ್ಧಿ ಕ್ಷಣದಲ್ಲಿ ರಾಜ್ಯವ್ಯಾಪಿಯಾಗಿ ಹರಡಿತು.
ಮಹಾಪುರುಷನಿಗೆ ರಾಜ್ಯದ ಸಜ್ಜನರೆಲ್ಲಾ ಹೂ ಮಾಲೆ ಹಾಕಿದರು. ಸ್ತ್ರೀಯರು ನರ್ತನ ಮಾಡುತ್ತಾ ಆರತಿ ಬೆಳಗಿದರು‌ .ಈ ಮಹಾಪುರುಷನು ಇದನ್ನೆಲ್ಲಾ ಲೆಕ್ಕಿಸದೆ ನೇರವಾಗಿ ಸೆರೆಮನೆಯತ್ತ ನಡೆದ.ಬಂಧಿಸಿಟ್ಟ ಸ್ತ್ರೀಯರನ್ನು ಬಂಧಮುಕ್ತರನ್ನಾಗಿಸಿದ.
ಇಲ್ಲಿಗೇ ಮುಗಿಯಲಿಲ್ಲ ಕಥೆ. ಆ ಸ್ತ್ರೀಯರೆಲ್ಲಾ ಮಹಾ ಪುರುಷನಿಗೆ ಕೃತಜ್ಞತೆ ಸಲ್ಲಿಸಿ, ‘ ಹೇ ಅನಾತ ಬಂಧೂ, ನೀನೇನೋ ದುರುಳನ ವಧೆ ಮಾಡಿದೆ, ನಮ್ಮನ್ನು ಬಂಧ ಮುಕ್ತರನ್ನಾಗಿಸಿಯೂ ಬಿಟ್ಟೆ.ಆದರೆ ಮುಂದಿನ ನಮ್ಮ ದಾರಿಯು ಮಂಕಾಗಿದೆ.ನಮ್ಮ ಚರಿತ್ರೆ ತಿಳಿದ ದುಷ್ಟ ಯುವಕರು ಸುಮ್ಮನಿರುತ್ತಾರೆಯೇ? ಊರಿನ ಗೊಡ್ಡು ಸಂಪ್ರದಾಯದ ಜನರು ನಮ್ಮನ್ನು ಅವಮಾನಿಸಲಿಕ್ಕಿಲ್ಲವೇ? ದುಷ್ಟರು ಮೇಲ್ನೋಟಕ್ಕೆ ಬಹುಪಾಲು ನಾಶವಾದರೂ ಒಳಗೊಳಗೆ ಇದ್ದೇ ಇರುತ್ತಾರೆ.ನಮಗೆ ವೈಶ್ಯೆಯ ಪಟ್ಟವಂತೂ ಬಂದದ್ದು ಎಲ್ಲರ ಬಾಯಿಯಲ್ಲೂ ಇದೆ. ಒಂದು ವೇಳೆ ಗಂಡನೆಂಬ ಒಂದು ಪ್ರಾಣಿ ಇದ್ದಿದ್ದರೆ ಕೊನೆಗೆ ಅವರ ಪಾದದಡಿಯಲ್ಲಿ ಬಿದ್ದಾದರೂ ಸಾಯಬಹುದು. ನಮ್ಮ ದೌರ್ಭಾಗ್ಯದಲ್ಲಿ ಅದು ಇಲ್ಲ ಪರಮಾತ್ಮಾ.ನೀನು ನಮ್ಮನ್ನು ಒಂದು ಸೆರೆಮನೆಯಿಂದ ಬಿಡಿಸಿ ಇನ್ನೊಂದು ಸೆರೆಮನೆಗೆ ತಳ್ಳಿದಂತಾಯಿತು’ ಎಂದು ರೋಧಿಸುತ್ತಾರೆ.
ಆಗ ಆ ಮಹಾಪುರುಷನು ನಗುತ್ತಾ, ‘ ಹೇ ಮಾನಿನಿಯರೇ, ನೀವು ಗಂಡನೆಂಬವನೊಬ್ಬನಿದ್ದರೆ ನಿಶ್ಚಿಂತೆಯಲ್ಲಿ ಇರಬಹುದೆಂದು ಹೇಳಿದಿರಲ್ಲವೇ? ಇದನ್ನು ಆ ಅಸುರನ ವಧೆಗೆ ಮುಂಚೆಯೇ ನಾನು ತಿಳಿದಿದ್ದೆ‌.ನಿಮ್ಮ ಬಂಧ ಮುಕ್ತಿಗೊಳಿಸುವ ಮುಂಚೆಯೇ ಅರಿತಿದ್ದೆ‌.’ ಎಂದು ತನ್ನ ಆಪ್ತ ಸೇವಕರನ್ನು ಕರೆದು ಅವರೆಲ್ಲರಿಗೂ ಒಂದೊಂದು ಮಂಗಳ ಸೂತ್ರವನ್ನು ಕೊಡಿಸುತ್ತಾನೆ.ನಂತರ ‘ ಎಲೌ ಮಾನಿನಿಯರೇ , ನಿಮಗಿಷ್ಟವಾದಲ್ಲಿ, ಈಗಲೇ ಈ ಮಂಗಳ ಸೂತ್ರವನ್ನು ನಿಮ್ಮ ಗಂಡನ ಹೆಸರಿನಲ್ಲಿ ಕಟ್ಟಿಕೊಳ್ಳಿ..’ ಎಂದು ಹೇಳಿದ ಈ ಮಹಾಪುರುಷ.ಹೆಂಗಳೆಯರು ಮುಖ ಮುಖ ನೋಡುತ್ತಾ ‘ ಯಾರು ಗಂಡ?.’ ಎನ್ನುವ ರೀತಿಯಲ್ಲಿ ನೋಡುತ್ತಾರೆ‌.ಆಗ ಆ ಮಹಾಪುರುಷನು’ ನಾನೆಪ್ಪಾ ಅದು.ನನ್ನ ಸಹಸ್ರನಾಮೋಚ್ಚರಣೆಯಲ್ಲಿ ಸೂತ್ರವನ್ನು ಕಟ್ಟಿಕೊಳ್ಳಿ. ಕೃಷ್ಣ,ಗೋವಿಂದ,ಮಧುಸೂಧನ,ಅಧೋಕ್ಷಜ ಇತ್ಯಾದಿ ಸಾವಿರ ಸಾವಿರ ಹೆಸರಿನಲ್ಲಿ ಸಜ್ಜನರು, ಋಷಿಮುನಿಗಳು ನನ್ನನ್ನು ಕರೆದರು.ನಿಮಗಿಷ್ಟವಾದ ಹೆಸರಿನಲ್ಲಿ ಮಂಗಳ ದಾರವನ್ನು ಧರಿಸಿಕೊಳ್ಳಿ..ಎಂದಿನ ವರೆಗೆ ನಾನಿರುವೆನೋ ಅಂದಿನ ವರೆಗೆ ನಿಮ್ಮ ಪಾತಿವೃತ್ಯಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ನನ್ನ ಕೆಲಸ.ಆದರೆ ನೀವು ಅನನ್ಯ ಭಕ್ತಿಯಿಂದ ಫಲ ನಿರೀಕ್ಷಿಸದೆ ನಿಮ್ಮ ನಿಮ್ಮ ಕಾಯಕದೊಂದಿಗೆ ನನ್ನ ಸ್ಮರಣೆ ಮಾಡುತ್ತಿರಬೇಕು.ಫಲವನ್ನು ಕೊಡುವವನು ನಾನು. || ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನಾ|| ಎಂದು ಕೃಷ್ಣನ ವಾಕ್ಯಗಳು ಗಗನವ್ಯಾಪ್ತಿಯಾಗಿ ಕೇಳಿತು.ಅಸುರ ಭೌಮಾಸುರ ( ನರಕಾಸುರ) ವಧೆಯ ಸಂತಸದಲ್ಲಿ ತೈಲಾಭ್ಯಾಂಗ ಸ್ನಾನವನ್ನು ರಾಜ್ಯದಾಧ್ಯಂತ,ದೇಶದಾಧ್ಯಂತ ಹಬ್ಬವನ್ನಾಗಿ ಆಚರಿಸಲಾಯಿತು. ದೇವತೆಗಳು ಹೂಮಳೆಗೆರೆದರು.

Previous Post

ಉಗ್ರರಿಗೆ ಸೇರಿದ ಭಾರೀ ಮೊತ್ತದ ಬ್ಯಾಂಕ್ ಖಾತೆ ಪಾಕ್ ನಿಂದ ವಶ

Next Post

ದೆಹಲಿಯ ಚಾಂದಿನೀ ಚೌಕ್‌ನಲ್ಲಿ ಸ್ಫೋಟ: ಓರ್ವನ ಸಾವು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ದೆಹಲಿಯ ಚಾಂದಿನೀ ಚೌಕ್‌ನಲ್ಲಿ ಸ್ಫೋಟ: ಓರ್ವನ ಸಾವು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಫ್ಯಾಟಿ ಲಿವರ್ | ಸಾರ್ವಜನಿಕರಲ್ಲಿ ಜಾಗೃತಿ ಅತ್ಯಗತ್ಯ: ಡಾ. ರೋಹಿತ್ ಮೈದುರ್

June 16, 2025
File Image

ಮೋದಿಯವರ ಬಲಿಷ್ಠ ನಾಯಕತ್ವದಲ್ಲಿ ಭಾರತ ಹಿಂದೆಂದಿಗಿಂತಲೂ ಶಕ್ತಿಯುತ | ಸಂಸದ ರಾಘವೇಂದ್ರ ಹರ್ಷ

June 14, 2025

ಕ್ಯಾನ್ಸರ್ ಬಾದಿತ ಮಕ್ಕಳಿಗೆ ಸರ್ಕಾರದಿಂದಲೇ ಚಿಕಿತ್ಸೆಗೆ ಸಹಕಾರ: ಮಧು ಬಂಗಾರಪ್ಪ

June 14, 2025

ಸಧೃಡ ಭಾರತದ ನಿರ್ಮಾಣಕ್ಕೆ ನ್ಯಾಯಯುತ ಸಂಪನ್ಮೂಲ ಹಂಚಿಕೆ ಅತ್ಯಗತ್ಯ: ಸಿಎಂ

June 14, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಫ್ಯಾಟಿ ಲಿವರ್ | ಸಾರ್ವಜನಿಕರಲ್ಲಿ ಜಾಗೃತಿ ಅತ್ಯಗತ್ಯ: ಡಾ. ರೋಹಿತ್ ಮೈದುರ್

June 16, 2025
File Image

ಮೋದಿಯವರ ಬಲಿಷ್ಠ ನಾಯಕತ್ವದಲ್ಲಿ ಭಾರತ ಹಿಂದೆಂದಿಗಿಂತಲೂ ಶಕ್ತಿಯುತ | ಸಂಸದ ರಾಘವೇಂದ್ರ ಹರ್ಷ

June 14, 2025

ಕ್ಯಾನ್ಸರ್ ಬಾದಿತ ಮಕ್ಕಳಿಗೆ ಸರ್ಕಾರದಿಂದಲೇ ಚಿಕಿತ್ಸೆಗೆ ಸಹಕಾರ: ಮಧು ಬಂಗಾರಪ್ಪ

June 14, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!