Saturday, July 5, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜ್ಯೋತಿರ್ವಿಜ್ಞಾನ

ಆಧ್ಯಾತ್ಮದೊಳಗೇನಿದೆ?

September 6, 2016
in ಜ್ಯೋತಿರ್ವಿಜ್ಞಾನ
0 0
0
Share on facebookShare on TwitterWhatsapp
Read - < 1 minute

ಆಧ್ಯಾತ್ಮಿಕ ಚಿಂತಕರಿವರು, ಮಹಾಆಧ್ಯಾತ್ಮಿಕ ಲೋಕ ಇವರೊಳಗಿದೆ, ಆಧ್ಯಾತ್ಮಿಕ ಶಕ್ತಿ ಸಂಪನ್ನರು ಎಂದೆಲ್ಲಾ ಕೆಲವರ ಗುಣವಿಶೇಷಗಳನ್ನು ಹೆಸರಿನೊಂದಿಗೆ ಹಾಕಿಕೊಳ್ಳುವುದುಂಟು ಅಲ್ಲದೆ ನಾವೂ ನೋಡುತ್ತೇವೆ.

ಏನಿದು ಆಧ್ಯಾತ್ಮ? ನೀವೇ ಅವರನ್ನು ಕೇಳಿನೋಡಿ.ಆಗ ಗೊತ್ತಾಗುತ್ತದೆ. ಪಾರಮಾರ್ಥಿಕ ಚಿಂತನೆ ಮಾಡುವುದೇ ಆಧ್ಯಾತ್ಮಿಕ, ದೇವರ ಚಿಂತನೆಯಲ್ಲಿರುವುದೇ ಆಧ್ಯಾತ್ಮಿಕ ಎನ್ನಬಹುದು.ಅಥವಾ ಸರಿಯಾದ ಅರ್ಥವನ್ನು ಹೇಳಬಹುದು.ಆದರೆ ಹೆಚ್ಚಿನವರು ಆಧ್ಯಾತ್ಮಿಕವನ್ನು ತಿಳಿದುಕೊಂಡ ರೀತಿಯೇ ಬೇರೆ ಅಥವಾ ವಿವರಣೆ ನೀಡುವ ಪರಿಯೇ ಬೇರೆ.ಅದೇನೇ ಇರಲಿ, ನಾವು ಆಧ್ಯಾತ್ಮಿಕದ ಮೂಲ ವಿಚಾರಕ್ಕೆ ಬರೋಣ.

ಆಧ್ಯಾತ್ಮಿಕ,ಆಧಿದೈವಿಕ,ಆಧಿಭೌತಿಕಗಳ ಸಮಷ್ಟಿ
‘ಆಧ್ಯಾತ್ಮಿಕ’ ಎಂಬ ಒಂದೇ ಪದದಲ್ಲಿ ಕರೆಯುವುದು ವಾಡಿಕೆ.
ಆಧ್ಯಾತ್ಮಿಕವನ್ನು ಇನ್ನಷ್ಟು ಒಳಹೊಕ್ಕಿ ನೋಡಿದರೆ ಅಲ್ಲಿ-
ಆದಿಬಲವೃತ್ತ, ಜನ್ಮ ಬಲವೃತ್ತ, ದೋಷ ಬಲ ವೃತ್ತಗಳೆಂಬ ಮೂರು ರೂಪಗಳಿವೆ.
ಆದಿ ಬಲ ವೃತ್ತವು ಶುಕ್ರ ಶೋಣಿತಗಳಿಂದುಂಟಾದ ದೋಷ . ಇದರ ಫಲದಲ್ಲಿ ಕುಷ್ಟಾದಿ ವ್ಯಾಧಿಗಳು.

ಜನ್ಮ ಬಲ ವೃತ್ತದಲ್ಲಿ ಮಾತೃ ಸಂಬಂಧಿತ ದೋಷಗಳು.ವ್ಯಕ್ತಿಯು ಗರ್ಭಾವಸ್ಥೆಯಲ್ಲಿರುವಾಗ ತಾಯಿಯ ಅಪಥ್ಯಾದಿಗಳು, ದುಃಖ ದುಮ್ಮಾನಾದಿಗಳು, ನಡತೆಯಲ್ಲಿನ ಕ್ರೌರ್ಯಾದಿಗಳ ದೋಷ ಫಲವು ಮಗುವಿನ ಮೇಲೆ ದುಷ್ಪರಿಣಾಮ ಬೀರಿ ಉಂಟಾಗುವ ದೋಷಗಳು.

ದೋಷಬಲವೃತ್ತ : ಇದು ವ್ಯಕ್ತಿ ಸ್ವಭಾವಗಳಾದ ಭಯ, ಅಸಹನೆ, ನಿಂದನೆ ಹಾಗೂ ದುರಾಚಾರಗಳ ಫಲ ಸ್ವರೂಪಗಳು.

ಆದಿದೈವಿಕ:
ಇದರಲ್ಲಿ ಕಾಲ ಬಲ, ದೈವಬಲ, ಸ್ವಭಾವ ಬಲಗಳೆಂಬ ಮೂರುವಿಧಗಳು.

ಕಾಲಬಲವು ಋತುಧರ್ಮ,ಹವಾಮಾನ ವೈಪರೀತ್ಯ ಗಳಿಂದ ಉಂಟಾಗುವ ರೋಗಗಳು.

ದೈವಬಲವು ದೇಶದ್ರೋಹ, ದೇವನಿಂದನೆ, ಪರನಿಂದನೆ, ಅವಮಾನಿಸುವಿಕೆಗಳಿಂದುಂಟಾಗುವ ದೋಷಗಳು.

ಸ್ವಭಾವ ಬಲವು ಹಸಿವು,ನೀರಡಿಕೆ,ಮುಪ್ಪು ಇತ್ಯಾದಿಗಳಿಂದ ಉಂಟಾಗುವ ದೋಷಗಳು.

ಆದಿಭೌತಿಕ:
ಇದು ರೋಷ, ಹೊಡೆದಾಟ, ಪ್ರಾಣಿಗಳ ಧಾಳಿ ಇತ್ಯಾದಿಗಳಿಂದ ಉಂಟಾಗುವ ಅವಘಡ ಅಪಘಾತ ದೋಷಗಳು.
ಇವೆಲ್ಲವೂ ಮನುಷ್ಯನೊಳಗೇ ಇರುವಂತಹ ದೋಷಗಳು.ಈ ಎಲ್ಲಾ ಚಿಂತನೆಯನ್ನೇ ಆಧ್ಯಾತ್ಮ ಚಿಂತನೆ ಎಂದರು. ಈ ದೂಷಗಳು ಯಾವ ರೀತಿಯಾಗಿ ಕೆಲಸಮಾಡುತ್ತವೆ ಎಂದರೆ, ಮನುಷ್ಯನನ್ನು ಮಾನಸಿಕ ಅಸಮತೋಲನಕ್ಕೆ ಒಳಪಡಿಸಿ ಬುದ್ಧಿಯನ್ನು ವಿಕೃತಗೊಳಿಸುತ್ತವೆ. ಬುದ್ಧಿ ವಿಕಲ್ಪಕ್ಕೆ ಹೋದಾಗ ನಿಯಂತ್ರಣ ತಪ್ಪಿದ ವಾಹನದಂತಾಗುತ್ತದೆ.ಏನು ಬೇಕಾದರೂ ಆಗಬಹುದು.
ಇದಕ್ಕಾಗಿ ನಮ್ಮ ಹಿರಿಯರು ಪಾರಮಾರ್ಥಿಕ ( ಕಾಯ ರಹಿತ ಶಕ್ತಿಗಳು – ದೇವತೆಗಳು) ಚಿಂತನೆಗೆ ಹೋದರು.ಅದನ್ನೇ ದೇವತೆಗಳೆಂದರು.ಇದಕ್ಕಾಗಿ ದೇವತಾ ಪೂಜೆ,ಯಾಗ ಯಜ್ಞಾದಿಗಳು, ತಪೋ ಸಿದ್ಧಿಗಳು, ಧ್ಯಾನ ತಲ್ಲೀನತೆಗಳು, ಭಾಗವತಾದಿ ಹಿಂದೆ ನಡೆದ ಪುರಾಣ ಕಥಾ ಶ್ರವಣದ ಮೂಲಕ ಬುದ್ಧಿಯನ್ನು ಹತೋಟಿಗೆ ತರುವ ಮಾರ್ಗವನ್ನು ತೋರಿಸಿದರು.ವಿದ್ಯಾಹೀನರಿಗೆ ದೇವರು,ದೈವಗಳ ಭಯವನ್ನು ಹುಟ್ಟಿಸಿದರು.ಕಣ್ಣು ಹೋದೀತು, ಕಾಲು ಹೋದೀತು ಎಂಬ ಭಯ ಹುಟ್ಟಿಸಿದರು. ನಿಜವಾಗಿಯೂ ಮಾಡಬಾರದನ್ನು ಮಾಡಿದರೆ ಅಪಾಯಗಳೇ ಜಾಸ್ತಿ.
ಒಟ್ಟಿನಲ್ಲಿ ಒಂದು ಮನೋನಿಯಂತ್ರಣಕ್ಕಾಗಿ ಮೊದಲು ಮನಸ್ಸು ಶುದ್ಧಿಯಾಗಬೇಕು.ಆಗಲೇ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದು. ಅಂತಹ ಒಂದು ಅತ್ಯಂತ ಉತ್ತಮ ಸ್ಥಿತಿಗಾಗಿಯೇ ಇಂತಹ ವೃತ ನಿಯಮಗಳು ಇರುವುದು. ಜ್ಞಾನಿಗೆ ಇವು ಯಾವುದೂ ಅಗತ್ಯವಿಲ್ಲ.ಆಸೆ ಆಕಾಂಶೆಗಳಿರುವ ಅಜ್ಞಾನಿ ಮಾನವನಿಗೆ ಇದು ಬಹಳ ಅಗತ್ಯ. ವೈದಕವಾದ ಸಕಲ ಕ್ರಿಯೆಗಳೂ ಮನೋ ನಿಯಂತ್ರಣಕ್ಕಾಗಿ ಇರುವ Therapy. ಇದರ ನಿಯಂತ್ರಣ ಯಾರಿಗಿದೆಯೋ ಅವರಿಗೆ ಇದು ಬೇಕೆಂದೇನಿಲ್ಲ.ಅಂತಹ ಮನೋನಿಯಂತ್ರಣ ಇರುವವರೇ ಇಷ್ಟೆಲ್ಲಾ ಆಳವಾದ ಸಂಶೋಧನೆಗಳನ್ನು ಮಾಡಿರುವುದು. ವೇದಗಳು ಕೇವಲ ಪ್ರಕೃತಿಯನ್ನಷ್ಟೇ ಹೇಳಿದೆ.ಆ ಪ್ರಕೃತಿಯನ್ನು ಉಳಿಸಿಕೊಳ್ಳುವ ಮಾರ್ಗವನ್ನು ಧರ್ಮಗ್ರಂಥಗಳು ತಿಳಿಸಿವೆ.ಆ ಪ್ರಕಾರ ನಡೆದುಕೊಂಡರೆ ಕ್ಷೇಮವೂ ಆಗುತ್ತದೆ.

Previous Post

ಗಣಪತಿ ಆರಾಧನೆ ಹೆಸರಿನಲ್ಲಿ ಕರ್ಕಶ ಸಂಗೀತ ಸಲ್ಲ: ರಾಘವೇಶ್ವರ ಸ್ವಾಮೀಜಿ

Next Post

ಕಾವೇರಿ ಅನ್ಯಾಯಕ್ಕೆ ಸಿಡಿದೆದ್ದ ಮಂಡ್ಯ: ಮೈಸೂರು ಭಾಗದಲ್ಲಿ ತೀವ್ರ ಹೋರಾಟ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕಾವೇರಿ ಅನ್ಯಾಯಕ್ಕೆ ಸಿಡಿದೆದ್ದ ಮಂಡ್ಯ: ಮೈಸೂರು ಭಾಗದಲ್ಲಿ ತೀವ್ರ ಹೋರಾಟ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025

134ನೇ ಫುಟ್ಬಾಲ್ ದುರಂದ್ ಕಪ್’ಗೆ ರಾಷ್ಟ್ರಪತಿಗಳಿಂದ ಚಾಲನೆ | ಏನಿದರ ವಿಶೇಷ?

July 5, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!