No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Thursday, August 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ತತ್ವಗಳಿಗೆ ಹಾರ ಕೇವಲ ಭಾವಚಿತ್ರದಲ್ಲಿ ಮಾತ್ರ.

kalpa News by kalpa News
September 21, 2016
in Army
0
Share on FacebookShare on TwitterShare on WhatsApp

” Fill the brain with high thoughts, highest ideals, place them day and night before you and out of that will come great work. ” ಸ್ವಾಮಿ ವಿವೇಕಾನಂದರ ಈ ಮಾತು ಆ ವ್ಯಕ್ತಿಯ ಕೈಯಲ್ಲಿದ್ದ ಪುಸ್ತಕದಲ್ಲಿ ರಾರಾಜಿಸುತ್ತಿತು. ಆ ವ್ಯಕ್ತಿಯ ಪಕ್ಕದಲ್ಲಿಯೇ ಆತನ ಸ್ನೇಹಿತ mobile game ನಲ್ಲಿ ಮುಳುಗಿದ್ದ. ಇವರಿಬ್ಬರ ಜೋಡಿ ಕುತೂಹಲವೆನಿಸಿ, ಅವರನ್ನು ಗಮನಿಸಬೇಕು ಅನಿಸಿತು. ಆ mobile ಹುಡುಗ ತನ್ನ ಗೆಳೆಯನಿಗೊಂದು ಕುಹಕ ನಗೆ ಬೀರಿ ‘ ಏನೋ philosophy ಓದುತ್ತಿದ್ದೀಯಾ, ನಾಳೆ ನೀನು ಸನ್ಯಾಸಿ ಆಗುವ plan ಇದ್ಯಾ? ‘ ಎಂದನು. ಸ್ವಾಮಿ ವಿವೇಕಾನಂದರ ಉಕ್ತಿಗಳ ಪುಸ್ತಕ ಇದು. ನನಗೆ ಜೀವನ ಮೌಲ್ಯವನ್ನು ತಿಳಿಸುತ್ತದೆ. ಇದರ ಬಗ್ಗೆ ಹಗುರವಾಗಿ ಮಾತನಾಡಬೇಡ ಎಂದನು ಆತನ ಗೆಳೆಯ. ಈಗಿನ ಕಾಲದಲ್ಲಿ philosophy ಅಂತೆ ಎಂದು ಜೋರಾಗಿ ನಕ್ಕು ಮತ್ತೆ ತನ್ನದೇ mobile ಪ್ರಪಂಚ ಹೊಕ್ಕನು mobile ಪ್ರೇಮಿ. ವಿಚಿತ್ರ ಎನಿಸಿತು. ಹೌದು ನಾವೇಕೆ ನಮಗೆ ತಿಳುವಳಿಕೆ ನೀಡುವ ಅಮೃತವನ್ನು ನಿರಾಕರಿಸುತ್ತೇವೆ?

ಮೊನ್ನೆ ನಾವು ಸ್ವಾತಂತ್ರ್ಯ ದಿನವನ್ನು ಎಷ್ಟು ಅದ್ದೂರಿಯಾಗಿ ಆಚರಿಸೆದೆವು ಅಲ್ಲವೇ? ಗಾಂಧೀಜಿ, ನೆಹರು, ಆಝಾದ್, ಮುಂತಾದವರ ಬಗ್ಗೆ ಹಾಡಿ ಹೊಗಳಿದೆವು. ಸಿಹಿ ತಿಂದು ಮನೆಗೆ ಹೋದೆವು. ಅಲ್ಲವೇ? ಮರುದಿನ BBMP ಯ ಪೌರ ಕಾರ್ಮಿಕರು ಕಸದ ಬುಟ್ಟಿಗೆ ಎಸೆದ ಆಚರಣೆಯ ಕುರುಹು ಬಿಟ್ಟರೆ, ಆಚರಣೆಯ ಪ್ರತಿಫಲ ಶೂನ್ಯ. ಮಹಾತ್ಮರ ಜೀವನ ತತ್ವಗಳು ಕೇವಲ ಅವರ ಭಾವಚಿತ್ರಗಳಿಗೆ ಭೂಶಿತ. ಆದರೆ ಅವು ನಮ್ಮ ಮನದಲ್ಲಿ ಜಾಗ ಪಡೆಯಲಾಯಿತೇ?

ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನಾ
ಮಾ ಕರ್ಮ ಫಲ ಹೇತುರ್ಭುಃ ಮಾ ತೇ ಸಂಗೋತ್ಸ್ವಕರ್ಮಣಿ..
ಫಲಾಫಲಗಳ ಆಸೆ ತ್ಯಜಿಸಿ ಕೆಲಸದಲ್ಲಿ ನಿರತನಾಗು ಎನ್ನುವ ಕೃಷ್ಣನ ಮಾತುಗಳು ದೇವರ ಮನೆಯಲ್ಲಿ ಭದ್ರ ತಾನೇ? ನಾವು ಮಾಡುವ ಕೆಲಸಕ್ಕಿಂತ ಹೆಚ್ಚಿನ ಪ್ರತಿಫಲದ ಅಪೇಕ್ಷೆ ಅಲ್ಲವೆ?
Failure will never overtake me. If my definition to success is strong enough. ಅಬ್ಬುಲ್ ಕಲಾಂ ಹೇಳಿದ ಈ ಮಾತುಗಳು ವಿದ್ಯಾರ್ಥಿ ಜೀವನದ ದಾರಿ ದೀಪ. ಜೀವನದಲ್ಲಿ ಸೋಲನ್ನು ಕಂಡಾಗ ಇಂತಹ ನುಡಿ ಆಶಾ ಕಿರಣಗಳು.

ನಮಗೆಲ್ಲಾ ಗೊತ್ತು, ಭಾರತದಲ್ಲಿ ಸಂಸ್ಕೃತಿ, ಸಂಸ್ಕಾರ, ಮೌಲ್ಯ, ತತ್ವ ಗಳಿಗೆ ಕೊರತೆಯಿಲ್ಲ. ಅವುಗಳನ್ನು ಪಾಲಿಸುವುದು ಹೇರಿಕೆಯೂ ಅಲ್ಲ. ದಿನ ಬೆಳಗಾದರೆ ಕೊಲೆ ಸುಲಿಗೆ ಅನ್ಯಾಯ ಅತ್ಯಾಚಾರ ಮಾನಭಂಗ ಇವುಗಳ ಬಗ್ಗೆ ಕೇಳುತ್ತೇವೆ. ಬದಲಾಗಿ ನಾವು ಯಶಸ್ಸಿನ ವಾರ್ತೆ ಕೇಳುವುದು ಯಾವಾಗ? ನಮ್ಮಲ್ಲಿಯ ಅರಿಶಡ್ವರ್ಗಗಳನ್ನು ಕೊಂದು ಸ್ವಾರ್ಥ ಭ್ರಷ್ಟಾಚಾರಗಳನ್ನು ಅದರ ಜೊತೆ ಮಣ್ಣು ಮಾಡಲು ನಮಗೆ ತತ್ವ ಮೌಲ್ಯಗಳ ಸಹಾಯ ಬೇಕು. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ವ್ಯಕ್ತಿಯ ತತ್ವ, ವ್ಯಕ್ತಿತ್ವ ಮುಖ್ಯ.

ಅ) ಅಹಿಂಸಾ ಪರಮೋ ಧರ್ಮಃ ಈ ತತ್ವವನ್ನು ಆಚರಣೆಗೆ ತಂದು ಹಿಂಸೆಯನ್ನು ಬಿಡುವುದು ದೊಡ್ಡ ಕೆಲಸ ಅಲ್ಲ ಅಲ್ಲವೇ! ಕೋಪ ಅಸೂಯೆ ನಮ್ಮ ಹಿಡಿತದಲ್ಲಿ ಇದ್ದರೆ ಸಾಕು.
ಆ) ಮನದಾಳದ ಮೂಲೆಯಲ್ಲಿನ Respect women, she is your sole, she is your life, she is your success ಎಂಬ ತತ್ವಕ್ಕೆ ಧೂಳು ಹೊಡೆದರೆ ಸಾಕು ಸ್ರೀ ಶೋಷಣೆ ಇತಿಹಾಸವಾಗುತ್ತದೆ.
ಇ) ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಲಾಲ್ ಬಹದ್ದೂರ್ ಶಾಸ್ರೀ ಮುಂತಾದವರ ಜೀವನವೇ ಆದರ್ಶವಾಗಿರುವಾಗ ಅದರ ಪರಿಪಾಲನೆ ಕಷ್ಟವೇ? ಬುದ್ಧನ ಆಸೆಯೇ ದುಃಖಕ್ಕೆ ಮೂಲ ಎಂಬ ತತ್ವದ ನೆನಪು ಲಂಚ ಪಡೆಯುವಾಗ ಆದರೆ ದೇಶದ ಪ್ರಗತಿ ಸಾಧ್ಯ.
ಸಮಸ್ಯೆ ಎಂದಿಗೂ ದೊಡ್ಡದಲ್ಲ.ಪರಿಹಾರ ನಮ್ಮ ಕೈಯಲ್ಲಿ ಇದೆ. ಬುದ್ಧ ಎಂದಾಗ ನೆನಪಾಯಿತು ನೋಡಿ ಈ ಕಥೆ. ಒಮ್ಮೆ ಒಬ್ಬ ಧನಿಕ ಬುದ್ಧನ ಬಳಿ ಬಂದು ಸ್ವಾಮಿ ನಾನು “ಸ್ವರ್ಗಕ್ಕೆ ಹೋಗಬೇಕು ಕಳಿಸುವಿರಾ?” ಎಂದನು. ಅದಕ್ಕೆ ಬುದ್ಧ ” ನಾನು ಹೋದರೆ ಹೋಗಬಹುದು” ಎಂದನು. ಧನಿಕನು ಬೇಸರದಿಂದ ” ನೀವು ಮಹಾತ್ಮರು ಸ್ವರ್ಗಕ್ಕೆ ಹೋಗುವುದರಲ್ಲಿ ಸಂಶಯವಿಲ್ಲ, ಆದರೆ ನಾನು ಹೋಗಬಯಸುತ್ತೇನೆ ಕಳುಹಿಸುವಿರಾ? ” ಎಂದು ಕೇಳಿಕೊಂಡನು. ಹೀಗೆ ಎಷ್ಟೇ ಬಾರಿ ಬೇಡಿದರು ಬುದ್ಧ ” ನಾನು ಹೋದರೆ ಹೋಗಬಹುದು ” ಎಂದು ಉತ್ತರಿಸುತ್ತಿದ್ದರು. ನಾನು ಎಂಬ ಅಹಂಕಾರ ಹೋದರೆ ಸ್ವರ್ಗವೇ ಸಿಗುವುದಂತೆ. ನಾವು ಅಹಂಕಾರ ಬಿಟ್ಟರೆ ನೆಮ್ಮದಿಯ ಜೀವನವಾದರೂ ಸಿಗುವುದಿಲ್ಲವಾ? ತತ್ವಗಳು ಧೂಳು ಹಿಡಿದ ಪುಸ್ತಕದಲ್ಲಿರಬೇಕೆ ಅಥವಾ ಜಾರಿಯಲ್ಲಿ ಬರಬೇಕೆ? ಏನೆನ್ನುತ್ತೀರಿ?

Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನೀರು ಹರಿಸಲು ಆದೇಶ: ರಾಜ್ಯ ಮುಂದಿನ ಆಯ್ಕೆ ಏನು? ಪ್ರತಿಭಟನೆ ಹೇಗಿದೆ?: ಸಂಪೂರ್ಣ ಮಾಹಿತಿ

Next Post

ಪಾಕಿಸ್ಥಾನ ಭಯೋತ್ಪಾಕದರ ರಾಷ್ಟ್ರ: ಅಮೆರಿಕಾ ಉಭಯ ಸದನಗಳಲ್ಲಿ ಮಸೂದೆ ಮಂಡನೆ

kalpa News

kalpa News

Next Post

ಪಾಕಿಸ್ಥಾನ ಭಯೋತ್ಪಾಕದರ ರಾಷ್ಟ್ರ: ಅಮೆರಿಕಾ ಉಭಯ ಸದನಗಳಲ್ಲಿ ಮಸೂದೆ ಮಂಡನೆ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL