Saturday, May 10, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜ್ಯೋತಿರ್ವಿಜ್ಞಾನ

ಮೋದಿಯವರ ನಡೆ ಪಾಕಿಸ್ಥಾನದ ಅವಸಾನ.

September 30, 2016
in ಜ್ಯೋತಿರ್ವಿಜ್ಞಾನ
0 0
0
Share on facebookShare on TwitterWhatsapp
Read - < 1 minute

ಪಾಕಿಸ್ಥಾನ ಆಗ ಉದಯವಾದದ್ದು ಹೇಗೆಂದರೆ, ಇದೊಂದು ಮುಸ್ಲಿಂ ಪ್ರಾಬಲ್ಯದ ಪ್ರಜಾಪ್ರಭುತ್ವದ ರಾಷ್ಟ್ರವಾಗಿರಬೇಕೆಂದು. ನಂತರ ಆಳುವವರು ಮಾತ್ಸರ್ಯದ ಅನಿವಾರ್ಯತೆಯಿಂದ ಭಯೋತ್ಪಾದಕರ ಕೈಗೆ ತಮ್ಮ ಜುಟ್ಟನ್ನು ಕೊಟ್ಟುಬಿಟ್ಟರು. ಮೈಸೂರಿನ ಟಿಪ್ಪು ಕೂಡಾ :ನಾಮ್ಕೇ ವಾಸ್ತೆ ‘ ರಾಜ ವಂಶದ ಕುಡಿಯನ್ನು ಇಟ್ಟುಕೊಂಡು ದಬ್ಬಾಳಿಕೆ ಮಾಡಬೇಕೆಂದಿದ್ದ. ಹೀಗೆ ಮಾಡಿದರೆ ವಿರೋಧಗಳು ಕಡಿಮೆಯಾಗುತ್ತದೆ ಎಂಬುದು ಲೆಕ್ಕಾಚಾರ. ಹಿಂದೆ ಚಿತ್ರದುರ್ಗ ದಲ್ಲಿ ನಾಯಕ ವಂಶದ ಲಿಂಗಣ್ಣ ನಾಯಕನನ್ನಿರಿಸಿ ದಳವಾಯಿ ಮುದ್ದಣ್ಣ ದಬ್ಬಾಳಿಕೆ ಮಾಡಿದಂತೆಯೇ , ಪಾಕಿನ ರಾಜಕಾರಣವೂ ಆಗಿದೆ.
ದಾವೂದಿನಂತವರು, ಅಲ್ಕೈದಾ ನಾಯಕರು, ಜಿಹಾದಿಗಳ ಕರಾಳ ಮುಷ್ಟಿಯಲ್ಲಿ ಪಾಕಿಸ್ಥಾನದ ಪ್ರಜಾಪ್ರಭುತ್ವ ಒದ್ದಾಡುತ್ತಿದೆ. ಈಗ ನವಾಜ್ ಶೆರೀಪನ ಆಡಳಿತ. ಇದು ಹೆಸರಿಗೆ ಮಾತ್ರ. ವಿದೇಶದ ನೆರವು,ಬೆಂಬಲ ಸಿಗುವುದು ಕೇವಲ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಮಾತ್ರ. Dictator ದೇಶಗಳಿಗೆ ಸಂಬಂಧ ಯಾಕಿರುವುದೆಂದರೆ ಕೇವಲ ವ್ಯಾಪಾರೋದ್ಧೇಶಕ್ಕೆ ಮಾತ್ರ. ರಾಜ ತಾಂತ್ರಿಕ ಸಲಹೆಗಳನ್ನು ಪ್ರಜಾಪ್ರಭುತ್ವ ರಾಷ್ಟ್ರಗಳು ಇವರಲ್ಲಿ ಕೇಳುವುದಿಲ್ಲ. ಹಾಗಾಗಿ ಪಾಕಿನಲ್ಲಿ ಹೆಸರಿಗೆ ಮಾತ್ರ ಪ್ರಜಾ ಪ್ರತಿನಿಧಿತ್ವ ಇದೆ. ಎಲ್ಲಾ ಚಟುವಟಿಕೆಗಳು ಮಿಲಿಟರಿಯ ಆದೇಶಾನುಸಾರವೇ ನಡೆಯುತ್ತದೆ.ಮಿಲಿಟರಿಯು ತಮ್ಮ ಬಲ ವೃದ್ಧಿಗಾಗಿ ಕ್ರೂರ ಭಯೋತ್ಪಾದಕರೊಂದಿಗೆ ಕೈ ಜೋಡಿಸಿದೆ. ಎಲ್ಲಾ international wanted ಗಳ ಅಡಗುದಾಣವೇ ಪಾಕಿಸ್ಥಾನ. ಸಾಲದ್ದಕ್ಕೆ ಅಣ್ವಸ್ತ್ರಗಳೂ ಪಾಕಿನಲ್ಲಿದೆ. ಭಯೋತ್ಪಾದಕರಿಗೆ ಇದೊಂದು ಇಡೀ ಪ್ರಪಂಚವನ್ನು ನಡುಗಿಸಲು ಅಸ್ತ್ರವೇ ಆಗಿದೆ. ಆದರೆ ಇದರ ಅಧಿಕಾರ ಪಾಕಿನ ಮಿಲಿಟರಿಯಲ್ಲಿ ಇರುವುದಲ್ಲವೇ ಎಂದು ಕೇಳಬಹುದು.ಅದು ಹೌದು.ಆದರೆ ಅಲ್ಲಿನ ಮಿಲಿಟರಿಯಲ್ಲೂ ಎರಡು ಭಿನ್ನ ತಂಡಗಳಿವೆ.ಒಂದು ನೀತಿಯದ್ದು,ಇನ್ನೊಂದು ಅನೀತಿಯದ್ದು. ನೀವು ಮುಶ್ರಪನ ಕಾಲದ ಕಾರ್ಗಿಲ್ ಯುದ್ಧವನ್ನು ವಿಮರ್ಷಿಸಿಕೊಂಡರೆ ಎಲ್ಲವೂ ಅರ್ಥವಾದೀತು.
ಈಗ ನವಾಜನಿಗೆ no voice.ಆರ್ಮಿ ಹೇಳಿದಂತೆ ಕೇಳಬೇಕು.ಆರ್ಮಿಯೇ ಭಯೋತ್ಪಾದಕರಾಗಿವೆ. ಪಾಕಿಸ್ಥಾನವು ಭಯೋತ್ಪಾದಕರ ಮುಷ್ಟಿಯಲ್ಲಿದ್ದರೆ ಇಡೀ ಪ್ರಪಂಚವನ್ನೇ ಇಸ್ಲಾಮೀಕರಣ ಮಾಡಬಹುದೆಂಬುದು ಈ ಮೂರ್ಖ ಭಯೋತ್ಪಾದಕರ ಲೆಕ್ಕಾಚಾರ. ಹಾಗಾಗಿ ಪಾಕಿಸ್ಥಾನವು ಎಂದೆಂದಿಗೂ ಭಾರತದೊಡನೆ ಸ್ನೇಹಾಚಾರ ಬಯಸದು.
ಈಗ ಮೋದಿಯವರ ನಡೆ ಭಯೋತ್ಪಾದಕರು ಅತ್ಯಂತ ನಿರ್ಣಾಯಕಕ್ಕೆ ಬರುವಂತಾಗಿದೆ. ನಿನ್ನೆಯ surgical attach ಭಯೋತ್ಪಾದಕರನ್ನು ಕೆರಳಿಸಿದಂತಾಗಿದೆ. ಇದು ಮೋದಿಯವರಿಗೂ ತಿಳಿದಿದೆ. ಮೋದಿಯವರು ರಂಗೋಲಿಯಡಿ ನುಗ್ಗುವವರೆಂಬುದು ಈ ಮೂರ್ಖರಿಗೆ ಗೊತ್ತಿಲ್ಲ.ಇವರು ಕೇವಲ ಅಣ್ವಸ್ತ್ರದ ಬಲದಲ್ಲಿರುವುದರಿಂದ ಇವರ ದೈರ್ಯ ಇಮ್ಮಡಿಯಾಗುತ್ತಿದೆ. ಆರ್ಮಿಯ ಜುಟ್ಟು ಭಯೋತ್ಪಾದಕರ ಕೈಯಲ್ಲಿದೆ.ಅಂದರೆ ಭಯೋತ್ಪಾದಕ ನಾಯಕರೇ ಆರ್ಮಿಯಲ್ಲಿದ್ದಾರೆ ಅಂದರೆ nuclear weapons ಭಯೋತ್ಪಾದಕರಿಗೆ ಸಿಕ್ಕಿದಂತಿದೆ. ಸದ್ಯ ಈ ಪ್ರಯೋಗಕ್ಕೆ ಮುಂದಾಗದಿದ್ದರೂ ಇನ್ನೆರಡು ಮೂರು ತಿಂಗಳಲ್ಲಿ ಈ ಕೆಲಸ ಮಾಡಿಯೇ ಮಾಡಬಹುದು.
ಆದರೆ ಮೋದಿಯವರಿಗೂ ಈ ಅರಿವು ಇದೆ.ಅವರು ಕಳುಹಿಸುವ Warhead ಭಾರತ ತಲುಪುವ ಮೊದಲೇ ಅದು ನಾಶವಾಗುವುದೂ ನಿಶ್ಚಿತ.ಆದರೆ ಇದು blast ಆಗಬಹುದು.ಎಲ್ಲಿ? ಇಸ್ಲಾಮಾಬಾದ್ ಗಡಿದಾಟಲಾರದು.ಅಲ್ಲಿಗೆ ಪಾಕ್ ಸರ್ವನಾಶ. ಉಳಿಯುವುದು ಬೆಲೂಚಿ, ಪಂಜಾಬ್, ಸಿಂದ್, ಕರಾಚಿಗಳು.ಈ ರಾಜ್ಯಗಳು ಮೊದಲೇ ಪಾಕಿನಿಂದ ಮುಕ್ತಿಗಾಗಿ ಬಯಸುತ್ತಿವೆ. ಇದರಿಂದ ಅದರ ಮುಕ್ತಿಯೂ ಆಗುತ್ತದೆ ಮತ್ತು ಪಾಕಿನ ಹೆಸರು ಭೂಪಟದಿಂದ ನಿರ್ಗಮಿಸುವುದೂ ನಿಶ್ಚಿತ.
ಜೈ ಹಿಂದ್.

Previous Post

ಸುಡಲಿದೆ “ತಂಪು” ಎಳನೀರು!

Next Post

ಪದ್ಮಾವತಿಯ ಸ್ವರ್ಗಕ್ಕೆ ನರಕದರ್ಶನ ಮಾಡಿಸಿದ ಭಾರತೀಯ ಸೇನೆ!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಪದ್ಮಾವತಿಯ ಸ್ವರ್ಗಕ್ಕೆ ನರಕದರ್ಶನ ಮಾಡಿಸಿದ ಭಾರತೀಯ ಸೇನೆ!

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಭಾರತ – ಪಾಕಿಸ್ತಾನ ಯುದ್ಧ ಭೀತಿ | ಐಪಿಎಲ್ 2025 ಪಂದ್ಯಗಳು ಮುಂದೂಡಿಕೆ

May 9, 2025

ಭದ್ರಾವತಿ | ವಾಕಿಂಗ್ ತೆರಳಿದ್ದ ವ್ಯಕ್ತಿಯ ಭೀಕರ ಹತ್ಯೆ

May 9, 2025
Internet Image

ಶಿಕಾರಿಪುರ | ಮನೆ ಬೀಗ ಮುರಿದು ಕಳ್ಳತನ | ಆರೋಪಿ ಬಂಧನ

May 9, 2025

ಕಳಸವಳ್ಳಿ ರಸ್ತೆ ನಿರ್ಮಾಣಕ್ಕೆ 600 ಕೋಟಿ ರೂ. ಮಂಜೂರು | ಸಂಸದ ರಾಘವೇಂದ್ರ

May 9, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಭಾರತ – ಪಾಕಿಸ್ತಾನ ಯುದ್ಧ ಭೀತಿ | ಐಪಿಎಲ್ 2025 ಪಂದ್ಯಗಳು ಮುಂದೂಡಿಕೆ

May 9, 2025

ಭದ್ರಾವತಿ | ವಾಕಿಂಗ್ ತೆರಳಿದ್ದ ವ್ಯಕ್ತಿಯ ಭೀಕರ ಹತ್ಯೆ

May 9, 2025
Internet Image

ಶಿಕಾರಿಪುರ | ಮನೆ ಬೀಗ ಮುರಿದು ಕಳ್ಳತನ | ಆರೋಪಿ ಬಂಧನ

May 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!