Thursday, July 31, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

1945-1946-2019 ಗ್ರಹಸ್ಥಿತಿ ಸಾಮ್ಯತೆ ತೆರೆದಿಟ್ಟಿದೆ ಪಾಕ್’ನಲ್ಲಿ ಭಾರೀ ನರಮೇಧದ ಸಾಧ್ಯತೆ

1945-1946-2019 ಗ್ರಹಸ್ಥಿತಿ ಸಾಮ್ಯತೆಗಳು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಒಂದು ಸಂಶೋಧನೆ

March 10, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 3 minutes

ಹಿರೋಶಿಮ-ನಾಗಸಾಕಿಗಳ ಅಣು ದುರಂತ, ಬಾಂಗ್ಲಾ ದೇಶದ ನಕೊಹಲಿ(Noakhali- Bangla) ಯಲ್ಲಿ ನಡೆದ ಹಿಂದುಗಳ ನರಮೇಧ.

Noakhali Bangladesh

ಆಗ ಈಗಿನಂತೆ electronic mediaಗಳಿರಲಿಲ್ಲ. ಎಂದೋ ಯಾವತ್ತೋ ನಿರಾಶ್ರಿತರಾಗಿ ಮನೆಯ ಮುಂದೆ ಭಿಕ್ಷಾಟನೆಗಾಗಿ ಬಂದಾಗ ಸುದ್ಧಿ ತಿಳಿಯುತ್ತಿತ್ತು.  ‘ಸ್ವಾಮೇ ನಮ್ಮ ಮನೆ ಮಠ, ಮಕ್ಕಳು ಮರಿಗಳೆಲ್ಲಾ ನಾಶವಾಗಿ ಹೋಯ್ತೂ’ ಅಂತ ಹೇಳುತ್ತಿದ್ದಾಗ ಕನಿಕರ ಇದ್ದವರು ಊಟವೋ, ಹಣವೋ, ಬಟ್ಟೆಯೋ ನೀಡಿ ಕಳುಹಿಸುತ್ತಿದ್ದರು.

NOAKHALI MASSACRE OF 1946

ನಂತರ ಯಾವುದೋ ಕಾರ್ಯಕ್ರಮಗಳಲ್ಲಿ ಈ ವಿಚಾರ ಮಾತನಾಡಿಕೊಳ್ಳುತ್ತಿದ್ದರು. ಆದರೆ ಆ ಊರು ಯಾವುದು? ಎಲ್ಲಿರೋದು ಎಂಬುದು ಶೇ.99ರಷ್ಟು ಜನರಿಗೆ ಗೊತ್ತಿರುತ್ತಿರಲಿಲ್ಲ. ಯಾವುದೋ ಆಂಗ್ಲ ಭಾಷಾ ಪತ್ರಿಕೆಗಳಲ್ಲಿ ಪ್ರಕಟವಾದರೆ ಅದನ್ನು ನಗರದಲ್ಲಿನ ವಿದ್ಯಾವಂತರು ಓದುತ್ತಿದ್ದರಷ್ಟೆ.

ಈ ಲೇಖನ ಓದಿ:

https://hindugenocide.com/islamic-jihad/noakhali-massacre-of-1946-5000-hindus-killed-3-5l-forced-to-convert-to-islam/

ಹಿರೋಷಿಮ ನಾಗಸಾಕಿಗಳಲ್ಲಿ ಕೆಲವೇ ಘಂಟೆಗಳಲ್ಲಿ ಸರ್ವ ನಾಶವಾಯ್ತು. ಆದರೆ ಬಾಂಗ್ಲಾದ ಈ ಊರಿನಲ್ಲಿ ಕೆಲಕಾಲ ಈ ನರಮೇಧ ನಡೆಯಿತು. ಇಷ್ಟಕ್ಕೂ ಕಾರಣವೇನು? ಮೇಲ್ನೋಟಕ್ಕೆ ನರಮೇಧ ಆದರೂ ಇದು ಜನಾಂಗೀಯ ಕಲಹವೆ. ಈಗ ನಡೆಯುತ್ತಿರುವ ರೋಹಿಂಗ್ಯಾ, ಬಾಂಗ್ಲ ವಲಸಿಗರು ಇದೆಲ್ಲವೂ ಜನಾಂಗೀಯ ಕಲಹದ್ದೇ ಫಲ. ನಾವು ಎಸಿ-ಫ್ಯಾನ್ ಗಳಡಿಯಲ್ಲಿ ಕುಳಿತು ಓದುವವರಷ್ಟೆ. ಆದರೆ ಆ ಘಟನೆಯ ಅಮಾಯಕರು ದಟ್ಟದರಿದ್ರಾವಸ್ತೆಯನ್ನು ಅನುಭವಿಸುವವರು. ಅವರ ಬಗ್ಗೆ ಕನಿಕರ ತೋರುವವರು ಆಗ ಇರಲಿಲ್ಲ.


ಹಿಟ್ಲರ್ ನಡೆಸಿದ ಕಾಲಮಾನವೂ 1945. ಹಿಟ್ಲರ್ ಸಾಯುವಲ್ಲಿಯವರೆಗೆ ಮಾಡಿದ ಘನಘೋರ ಕೆಲಸವೇ ನರಮೇಧ.


ಇದೆಲ್ಲವೂ ಗ್ರಹಸ್ಥಿತಿಯನ್ನಾಧರಿಸಿಯೇ ನಡೆಯುತ್ತದೆ ಎಂದು ಜ್ಯೋತಿಷ್ಯ ಪಂಡಿತರು ಹೇಳಿದರೆ, sociological studyಯು communal war ಎಂದು ವರ್ಣಿಸಬಹುದು. ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡಿದರೂ ಇದಕ್ಕೆಲ್ಲ ಕಾರಣ ಗ್ರಹಸ್ಥಿತಿ.

ಆಗ ಮಿಥುನದಲ್ಲಿ ಶನಿ ಇದ್ದು ಅಗ್ನಿತತ್ವ ಸಿಂಹ ರಾಶಿ ಮತ್ತು ಧನು ರಾಶಿ ವೀಕ್ಷಿಸುತ್ತಿದ್ದ. ಮಿಥುನವು ಆಗ್ನೇಯ ಪೂರ್ವಗಳ ಭೂಭಾಗ ಮತ್ತು ಭಾವ ವೀಕ್ಷಣೆಯು ವಾಯುವ್ಯ ಪಶ್ಚಿಮ ಭೂಭಾಗದ ವಿಚಾರ ತಿಳಿಸುತ್ತದೆ. ಇಲ್ಲಿ ಕೇತುವನ್ನು ಕುಜ, ಶನಿಗಳು ವೀಕ್ಷಿಸುತ್ತಾರೆ. ಶನಿಯು ವಾಯು ತತ್ವದಲ್ಲಿದ್ದು ಅಗ್ನಿ ತತ್ವ ವೀಕ್ಷಣೆಯು ಈ ದುರಂತವನ್ನು ಸೂಚಿಸಿದೆ.


ಈ ವರ್ಷ ಅಂದರೆ 2019 ಇದೇ ಸ್ಥಿತಿಯು ವ್ಯುತ್ಕ್ರಮ(ಉಲ್ಟಾ) ಆಗಿದೆ. ಅಗ್ನಿತತ್ವದ ಧನು ರಾಶಿಯಲ್ಲಿ ಶನಿಯು ವಾಯುತತ್ವ ಕುಂಭವನ್ನು ಮಾರಕ ದೃಷ್ಟಿ(ಮೂರನೆಯ ದೃಷ್ಟಿ)ಯಲ್ಲಿ ನೋಡುತ್ತಾನೆ. ಕುಂಡಲಿಯಲ್ಲಿ ತೋರಿಸಿದಂತೆ ಕುಜನ ವೀಕ್ಷಣೆಯೂ ಶನಿ ಕೇತುಗಳಿಗಿದೆ. ಇದು ಮತ್ತೊಮ್ಮ ಜನಾಂಗೀಯ ಕಲಹವನ್ನು ಸೃಷ್ಟಿಸಬಹುದು. ಆಗಲೂ ಲಕ್ಷಾಂತರ ಜನರು ಸತ್ತರು. ಈಗಿನ ಗ್ರಹಸ್ಥಿತಿಯೂ ಅಂತಹ ವಾತಾವರಣವನ್ನೇ ಸೂಚಿಸುತ್ತದೆ. ಅಂದರೆ ಪಾಕಿನಲ್ಲಿ ಅಣುಸಮರಕ್ಕೆ ಹೋಗಿ ದುರಂತಗಳನ್ನು ತಮ್ಮ ಮೇಲೆಯೇ ಹಾಕಿಕೊಳ್ಳುವ ಪರಿಸ್ಥಿತಿಯು ಬರುವ ಸಾಧ್ಯತೆ ಹೆಚ್ಚು.


ಸುಮಾರು 72 ವರ್ಷಗಳ ಬಳಿಕ ಈ ಸ್ಥಿತಿಯು ಬಂದಿದೆ. ಆದರೆ ಧನುರಾಶಿಯಲ್ಲಿ ಶನಿ ಕೇತು ಯೋಗವು 1871ರಲ್ಲಿ ಬಂದಿತ್ತು. ಆ ಸಮಯವು- ಧನುರಾಶಿಯಲ್ಲಿ ಶನಿ ಕೇತು ಯುತಿ 1871ರಲ್ಲಿ ಬಂದಿದ್ದಾಗ ಜಗತ್ತಿನಲ್ಲಿ ಆಘಾತಕಾರಿ(traumatic) ವಾತಾವರಣ ಬಂದಿತ್ತೆಂದು ಕೆಲ ಚರಿತ್ರೆಗಳು ಹೇಳುತ್ತದೆ. ಅಂದರೆ ಯಾವುದೋ ಒಂದು ವಾತಾವರಣದ ವೈಪರೀತ್ಯದಿಂದ body disable ಕಾಯಿಲೆ ಬಂದಿತ್ತೆಂದು ಹೇಳಿದೆ.

ಹಾಗಾಗಿ ವಾತಾವರಣಕ್ಕನುಗುಣವಾಗಿ ಮಾನವರ ವರ್ತನೆಗಳೂ ಇರುತ್ತವೆ ಎಂಬುದಕ್ಕೆ ಇದೊಂದು ಸಾಕ್ಷಿ ಎನ್ನಬಹುದು. ಒಟ್ಟಿನಲ್ಲಿ ಈಗಿನ ವಾತಾವರಣಕ್ಕೂ, ನಡೆಯುವ ವಿದ್ಯಮಾಕ್ಕೂ ಹೋಲಿಕೆಗಳಿವೆ.


ಒಂದು ಸಂಗ್ರಾಮ ನಡೆಯುವುದಕ್ಕೆ ಒಂದು ವರ್ಷ ಮುಂಚೆಯೇ ಅದರ symptoms ಗೋಚರಿಸುತ್ತದೆ. ಕೆಲವರು ಅದನ್ನು ignore ಮಾಡಬಹುದು. ಇನ್ನು ಕೆಲವರು ಸಂಶೋಧನೆ ಮಾಡಬಹುದು. ಮತ್ತೆ ಕೆಲವರು ಈಗ ತಿಂದುಕೊಂಡದ್ದು ಬಂತು ಎನ್ನಬಹುದು. ಆದರೆ ಅಮಾಯಕರು ಮಾತ್ರ ಸಾಯುತ್ತಾರೆ. ಮೊದಲು ನೋಡುವುದು ಮನುಷ್ಯರನ್ನು. ನಂತರ ಜಾತಿಯನ್ನು.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: BangladeshBengali Hinduscommunal warHINDUS KILLEDhiroshima and nagasaki bombingIndiaKannada ArticleNOAKHALI MASSACREPakistanPrakash Ammannayasociological studyಅಣುಸಮರನಕೊಹಲಿನರಮೇಧಪ್ರಕಾಶ್ ಅಮ್ಮಣ್ಣಾಯಹಿರೋಶಿಮ-ನಾಗಸಾಕಿ
Previous Post

ಭದ್ರಾವತಿ ನಗರಸಭೆ ನಾಗರಿಕರಿಗೆ ಪ್ರತಿದಿನ ಮಾಡಿಸುವ ವ್ಯಾಯಾಮ ಹೇಗಿದೆ ನೋಡಿ!

Next Post

Big Breaking-ಲೋಕಾಸಮರ ಮುಹೂರ್ತ ಫಿಕ್ಸ್‌: 7 ಹಂತದಲ್ಲಿ ಮತದಾನ, ಮೇ 23ಕ್ಕೆ ಫಲಿತಾಂಶ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

Big Breaking-ಲೋಕಾಸಮರ ಮುಹೂರ್ತ ಫಿಕ್ಸ್‌: 7 ಹಂತದಲ್ಲಿ ಮತದಾನ, ಮೇ 23ಕ್ಕೆ ಫಲಿತಾಂಶ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸಾಗರ | ಐವರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

July 31, 2025

ಸಮಾಜಮುಖಿ ಪತ್ರಿಕೋದ್ಯಮ ಕಣ್ಮರೆ: ಹಿರಿಯ ಪತ್ರಕರ್ತ ತ್ಯಾಗರಾಜ್ ವಿಷಾದ

July 31, 2025
Representational Image

ಸಮಾಜಮುಖಿ ಕೆಲಸಗಳು ವ್ಯಕ್ತಿಯ ಉದ್ಯಮವನ್ನು ಕೂಡ ಬೆಳೆಸುತ್ತದೆ: ಈಶ್ವರಪ್ಪ

July 31, 2025

ಉದಯ ರತ್ನಕುಮಾರ ರವರಿಗೆ ಗೌರವ ಡಾಕ್ಟರೇಟ್ ಪ್ರದಾನ

July 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸಾಗರ | ಐವರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

July 31, 2025

ಸಮಾಜಮುಖಿ ಪತ್ರಿಕೋದ್ಯಮ ಕಣ್ಮರೆ: ಹಿರಿಯ ಪತ್ರಕರ್ತ ತ್ಯಾಗರಾಜ್ ವಿಷಾದ

July 31, 2025
Representational Image

ಸಮಾಜಮುಖಿ ಕೆಲಸಗಳು ವ್ಯಕ್ತಿಯ ಉದ್ಯಮವನ್ನು ಕೂಡ ಬೆಳೆಸುತ್ತದೆ: ಈಶ್ವರಪ್ಪ

July 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!