Sunday, June 22, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ರಾಷ್ಟ್ರೀಯ

ರಾಮಮಂದಿರಕ್ಕೆ 24×7 ಹೈಟೆಕ್ ರಕ್ಷಣಾ ಕವಚ | ಕಂಡು ಕೇಳರಿಯದ ಭದ್ರತೆ ಹೇಗಿದೆ ಗೊತ್ತಾ?

ಬರೋಬ್ಬರಿ 1 ಸಾವಿರ ವರ್ಷಕ್ಕೆ ಭದ್ರತೆ | ವಾಹನ ನುಗ್ಗಿದರೆ ಅದರ ಪರಿಸ್ಥಿತಿ ಏನಾಗಲಿದೆ ಗೊತ್ತಾ? ಇಲ್ಲಿದೆ ಭದ್ರತೆಯ ಇಂಚಿಂಚು ಮಾಹಿತಿ

January 6, 2024
in ರಾಷ್ಟ್ರೀಯ
0 0
0
Share on facebookShare on TwitterWhatsapp
Read - 2 minutes

ಕಲ್ಪ ಮೀಡಿಯಾ ಹೌಸ್  |  ಅಯೋಧ್ಯೆ  |

ಜ.22ರಂದು ಲೋಕಾರ್ಪಣೆಗೊಳ್ಳಲಿರುವ ಕೋಟ್ಯಂತರ ಹಿಂದೂಗಳ ಆರಾಧ್ಯ ದೈವ ರಾಮಮಂದಿರಕ್ಕೆ #RamaMandir ಸರ್ಕಾರ ಕಂಡು ಕೇಳರಿಯದ ರೀತಿಯ ಹೈಟೆಕ್ ಭದ್ರತೆಯನ್ನು #HighTechSecurity ಕಲ್ಪಿಸುತ್ತಿದ್ದು, ರಕ್ಷಣೆಯೇ ಒಂದು ಮೈಲುಗಲ್ಲಾಗಿದೆ.

ಈ ಕುರಿತಂತೆ ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಡಿಜಿ ಪ್ರಶಾಂತ್ ಕುಮಾರ್ ಮಾದ್ಯಮಗಳಿಗೆ ಮಾಹಿತಿ ನೀಡಿದ್ದು, ಬಹುತೇಕ ದೇಶದ ಯಾವುದೇ ದೇವಾಲಯಕ್ಕೆ ಈವರೆಗೂ ಕಲ್ಪಸದೇ ಇರುವ ಅತ್ಯಾಧುನಿಕ ಹೈಟೆಕ್ ಭದ್ರತಾ ವ್ಯವಸ್ಥೆ ಎಂಬ ಖ್ಯಾತಿಗೂ ಸಹ ಪಾತ್ರವಾಗಲಿದೆ.
ದೇಶದ ಮಾತ್ರವಲ್ಲ ವಿಶ್ವದ ಗಮನ ಸೆಳೆದಿರುವ ರಾಮಮಂದಿರ ನಿರ್ಮಾಣದ ಹಿಂದಿನ 500 ವರ್ಷಗಳ ಇತಿಹಾಸದ ಘಟನೆಗಳನ್ನು ಗಮನದಲ್ಲಿ ಇರಿಸಿಕೊಂಡು ಭವಿಷ್ಯದಲ್ಲಿ ಎಂತಹುದೇ ಸಂದರ್ಭ ಎದುರಾದರೂ ಅದನ್ನು ಮೆಟ್ಟಿನಿಲ್ಲುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಉತ್ತರ ಪ್ರದೇಶ ರಾಜಕೀಯ ನಿರ್ಮಾಣ ನಿಗಮ #UPRNN ಭದ್ರತಾ ಸಾಧನಗಳನ್ನು ಸ್ಥಾಪಿಸುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ 90 ಕೋಟಿ ರೂ. ಅನುದಾನ ನೀಡಿದೆ.
Kalahamsa Infotech private limitedಭದ್ರತಾ ವ್ಯವಸ್ಥೆಯ ಮೂಲಭೂತ ಸೌಕರ್ಯಗಳ ಅಳವಡಿಕೆ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಶೀಘ್ರದಲ್ಲೇ ಅವುಗಳು ಮುಕ್ತಾಯವಾಗಲಿದೆ.

ಇಲ್ಲಿದೆ ಭದ್ರತಾ ವ್ಯವಸ್ಥೆಯ ಪ್ರಮುಖಾಂಶಗಳು:

  • ಮಂದಿರದ ಭದ್ರತಾ ವ್ಯವಸ್ಥೆಗಾಗಿ 90 ಕೋಟಿ ರೂ. ಮೌಲ್ಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ(ಹೈಟೆಕ್) ವ್ಯವಸ್ಥೆ
  • ದಿನದ 24×7 ಸಮಯವೂ ರಾಮಮಂದಿರ ಹಾಗೂ ಸುತ್ತಲ ಪ್ರದೇಶದಲ್ಲಿ ಹೈಟೆಕ್ ಹದ್ದಿನ ಕಣ್ಣು
  • 1000 ವರ್ಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರುವ ರಾಮ ಜನ್ಮಭೂಮಿ ದೇವಸ್ಥಾನಕ್ಕೆ ದಾಳಿ ನಿರೋಧಕ ಭದ್ರತೆ
  • ಯಾವುದೇ ದಾಳಿ ತಡೆಯಲು, ಅತಿಕ್ರಮಣ ವಿಫಲಗೊಳಿಸಲು ಭದ್ರತಾ ತಂಡ ಸಿದ್ದ
  • ಯಾವುದೇ ವಾಹನದ ಮೂಲಕ ಹೇಗೇ ದಾಳಿ ನಡೆಸಿದರೂ ಅದನ್ನು ವಿಫಲಗೊಳಿಸಲು ಕ್ರಾಶ್ ರೇಟೆಡ್ ಬೋಲಾರ್ಡ್’ಗಳ ಅಳವಡಿಕೆ
  • ಮಂದಿರ ಸಂಪರ್ಕಿಸುವ ಎಲ್ಲ ರಸ್ತೆಗಳ ಕೆಳಗೆ ಸ್ಕ್ಯಾನರ್ #Scanner ಅಳವಡಿಕೆ, ಪ್ರತಿ ವಾಹನದ ಸಂಪೂರ್ಣ ಸ್ಕ್ಯಾನಿಂಗ್
  • ಪಟ್ಟಿ ಮಾಡಲಾಗಿರುವ ನಿರ್ಬಂಧಿತ ವಸ್ತುಗಳ ಕುರಿತು ಈ ಹಂತದಲ್ಲೇ ಪತ್ತೆ
  • ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬೂಮ್ ಬ್ಯಾರಿಯರ್ಸ್ ಅಳವಡಿಕೆ
  • ನಿರಂತರವಾಗಿ ಪ್ರತಿ ಆರು ತಿಂಗಳಿಗೊಮ್ಮೆ ಮಂದಿರದ ಭದ್ರತಾ ವ್ಯವಸ್ಥೆಯ ಇಂಚಿಂಚೂ ಸಂಬಂಧಿಸಿದ ಅಧಿಕಾರಿಗಳಿಂದ ಪರಿಶೀಲನೆ
  • ಭವಿಷ್ಯದಲ್ಲಿ ಅಗತ್ಯ ಬಂದಾಗ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಉನ್ನತೀಕರಿಸಲು ಈಗಿನಿಂದಲೇ ಅವಕಾಶ
  • 11 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಆಯಾಮದಲ್ಲೂ ಸಿಸಿಟಿವಿ #CCTV ಕಣ್ಗಾವಲು ಹಾಗೂ ಭದ್ರತಾ ಉಪಕರಣಗಳು
  • 8.56 ಕೋಟಿ ರೂ. ವೆಚ್ಚದಲ್ಲಿ ಭದ್ರತಾ ವ್ಯವಸ್ಥೆಯ ಭಾಗವಾಗಿ ಪ್ರವೇಶದ ನಿಯಂತ್ರಣ ವ್ಯವಸ್ಥೆ
  • ಕ್ರಾಶ್-ರೇಟೆಡ್ ಬೋಲಾರ್ಡ್’ಗಳು, ಬುಲೆಟ್ ಪ್ರೂಫ್ ವೆಹಿಕಲ್’ಗಳು, ಭದ್ರತಾ ಸಿಬ್ಬಂದಿಗೆ ಬುಲೆಟ್ ಪ್ರೂಫ್ ಜಾಕೆಟ್’ಗಳು, ಆಂಟಿ ಡ್ರೋನ್
  • ಸಿಸ್ಟಂ, ನೈಟ್ ವಿಷನ್ ಸಾಧನಗಳು, ಇಂಟಿಗ್ರೇಟೆಡ್ ಕಮಾಂಡ್ #IntegratedCommand ಮತ್ತು ಕಂಟ್ರೋಲ್ ಸಿಸ್ಟಮ್ ಡಿವೈಸ್’ಗಳು ಮತ್ತು ಇತರ ಹಲವು ಉಪಕರಣಗಳ ಅಳವಡಿಕೆ
  • ಬೆದರಿಕೆ, ಆಸ್ತಿ ಹಾನಿ, ದೈಹಿಕ ಹಾನಿ, ಹತ್ಯೆ ಸೇರಿದಂತೆ ಯಾವುದೇ ರೀತಿಯ ದಾಳಿಗಳ ತಡೆಗೆ ಅತಿ ಹೆಚ್ಚು ಸುಧಾರಿತ ಭದ್ರತಾ ಸಾಧನವಾದ ಡಿ-ಆರ್ಮರ್ ಡಿಸ್ಟಪ್ಟರ್ #DeArmerDisruptor ಅಳವಡಿಕೆ
  • ಆತ್ಮರಕ್ಷಣಾ ಕಾರ್ಯವನ್ನು ಪರಿಣಾಮಕಾರಿಯಾಗಿ ಎದುರಿಸಲು ಅತ್ಯಾಧುನಿಕ ಶಸ್ತ್ರಾಸ್ತ್ರ #weapon
  • 1.2 ಕೋಟಿ ರೂ. ಮೌಲ್ಯದಲ್ಲಿ ಭದ್ರತಾ ಸಿಬ್ಬಂದಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ವಾಹನ
  • ಬೂಮ್ ಬ್ಯಾರಿಯರ್, ಬೋಲಾರ್ಡ್ ಹಾಗೂ ಟೈರ್ ಕಿಲ್ಲರ್’ಗಳ ಅಳವಡಿಕೆ
  • ಬೂಮ್ ಬ್ಯಾರಿಯರ್’ಗೆ ಯಾವುದೇ ವಾಹನ ಡಿಕ್ಕಿ ಹೊಡೆದರೆ, 3 ಸೆಕೆಂಡ್’ನಲ್ಲಿ ಟೈರ್ ಕಿಲ್ಲರ್ ತೆರೆದು ವಾಹನದ ಟೈರ್ ಪಂಕ್ಚರ್ ಆಗುತ್ತದೆ
  • ಭದ್ರತಾ ವ್ಯವಸ್ಥೆಯನ್ನು ಉಲ್ಲಂಘಿಸಿ ಯಾವುದೇ ವಾಹನ ನುಗ್ಗಿದರೂ ಸ್ವಯಂಚಾಲಿತವಾಗಿ ಟೈರ್ ಕಿಲ್ಲರ್ 3 ಸೆಕೆಂಡ್’ನಲ್ಲಿ ತೆರೆದು ಪಂಕ್ಚರ್ ಆಗುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: anti-drone systemBollardsboom barriersBullet Proof Jacketbullet proof jacketsbullet proof vehiclescrash-rated bollardsDe-Armer Disruptorintegrated commandKannada News WebsiteLatest News KannadasecuritySecurity ScanningUPRNNಅಯೋಧ್ಯೆಆಂಟಿ ಡ್ರೋನ್ಉತ್ತರ ಪ್ರದೇಶಕಾನೂನು ಸುವ್ಯವಸ್ಥೆಕ್ರಾಶ್ ರೇಟೆಡ್ ಬೋಲಾರ್ಡ್ಟೈರ್ ಕಿಲ್ಲರ್ಬುಲೆಟ್ ಪ್ರೂಫ್ ಜಾಕೆಟ್ಬುಲೆಟ್ ಪ್ರೂಫ್ ವೆಹಿಕಲ್ಬೂಮ್ ಬ್ಯಾರಿಯರ್ಸ್ರಾಮ ಜನ್ಮಭೂಮಿರಾಮಮಂದಿರಸಿಸಿಟಿವಿಸ್ಕ್ಯಾನಿಂಗ್ಹೈಟೆಕ್ ಭದ್ರತೆ
Previous Post

ಬೆಂಗಳೂರಿನಲ್ಲಿ ಮತ್ತೊಂದು ಒತ್ತುವರಿ ತೆರವು: 15 ಎಕರೆ ಅರಣ್ಯ ಭೂಮಿ ಮರುವಶ

Next Post

ವಿಚಾರಗಳನ್ನು ಹಂಚಿಕೊಳ್ಳಲು ದಾಸ ಸಾಹಿತ್ಯ ಸಹಕಾರಿ: ಪುತ್ತೂರು ನರಸಿಂಹ ನಾಯಕ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ವಿಚಾರಗಳನ್ನು ಹಂಚಿಕೊಳ್ಳಲು ದಾಸ ಸಾಹಿತ್ಯ ಸಹಕಾರಿ: ಪುತ್ತೂರು ನರಸಿಂಹ ನಾಯಕ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!