ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಶನಿವಾರ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತಿಮ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳ ‘ಗ್ರಾಜುಯೇಷನ್ ಡೇ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
Also read: ಗಮನಿಸಿ! ಆ.6ರಂದು ಭದ್ರಾವತಿ ಹಳೆನಗರ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ
ಪದವೀಧರ ವಿದ್ಯಾರ್ಥಿಗಳಿಂದ ಸಮಾಜ ಅನೇಕ ನಿರೀಕ್ಷೆಗಳನ್ನು ಹೊಂದಿದೆ. ಸಮಾಜದ ಅವಶ್ಯಕತೆಗಳ ಅನುಗುಣವಾಗಿ ಕಲಿಕೆ ಮುಂದುವರೆಯಬೇಕಾಗಿದ್ದು, ಬಹುಮುಖಿ ಕೌಶಲ್ಯತೆಗಳನ್ನು ಹೊಂದಿದ ಪದವೀಧರರಾಗಿ.
ಎನ್ಇಎಸ್ ಅಜೀವ ಸದಸ್ಯರಾದ ಡಾ.ಹೆಚ್.ಎಂ.ವಾಗ್ದೇವಿ ಮಾತನಾಡಿ, ಪದವಿಯ ನಂತರ ಮುಂದಿನ ಗುರಿಯ ಕುರಿತು ಅಗತ್ಯ ತಯಾರಿ ನಡೆಸಿ. ಯಶಸ್ಸು ಎಂಬುದು ಒಂದೇ ದಿನದಲ್ಲಿ ಸಿಗುವ ವಸ್ತುವಲ್ಲ. ಅದರ ಹಿಂದಿನ ಶ್ರಮ ನಮ್ಮಲ್ಲಿನ ಆತ್ಮವಿಶ್ವಾಸ ಮತ್ತು ಕೌಶಲ್ಯತೆಯ ಆಧಾರಿತವಾಗಿರುತ್ತದೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post