ಕಿರಿದಾದ ಜಾಗೆಯಲ್ಲಿ ಹಿರಿದಾದ ಮಾಹಿತಿ ನೀಡುವ ಮೂಲಕ ವನೌಶದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಉದ್ರಿ ಆಯುಷ್ ಆಸ್ಪತ್ರೆ ಮಾದರಿಯಾಗಿದೆ ಎಂದು ಅನಂತಹೆಗಡೆ ಅಶಿಸರ ಹೇಳಿದರು.
Also read: ಸ್ಪೋಟಿಸಿದ ಅನುಮಾನಾಸ್ಪದ ಪೆಟ್ಟಿಗೆಯಲ್ಲಿ ಇದ್ದುದೇನು? ಜಿಲ್ಲಾ ರಕ್ಷಣಾಧಿಕಾರಿ ಮಹತ್ವದ ಹೇಳಿಕೆ
ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಟಿ ರಾಮಚಂದ್ರ, ಇ ಒ ಡಾ. ಪ್ರದೀಪ್ ಕುಮಾರ್, ಪರಿಸರ ಕಾರ್ಯಕರ್ತ ಶ್ರೀಪಾದ್ ಬಿಚ್ಚುಗತ್ತಿ, ವಲಯ ಅರಣ್ಯ ಅಧಿಕಾರಿ ಜಾವೇದ್ ಭಾಷಾ, ಫಾರೆಸ್ಟರ್ ರಾಘವನ್, ಪಿಡಿಒ ಹೋಮೇಶಪ್ಪ, ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ , ಸದಸ್ಯರುಗಳು ಹಾಗೂ ಸಿಬ್ಬಂದಿ, ಕರವೇ ಅಧ್ಯಕ್ಷ ಬಲಿಂದ್ರಪ್ಪ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರು, ಉದ್ರಿ ಗ್ರಾಮಸ್ಥರು ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದದವರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post