ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಸಿಲಿನ ಬೇಗೆಯಲ್ಲಿ ಬೆಂದ ಶಿವಮೊಗ್ಗ ನಗರಕ್ಕೆ ಮಳೆರಾಯ ಇಂದು ತಂಪೆರೆದಿದ್ದಾನೆ. ಮಲೆನಾಡಿನ ಹೆಬ್ಬಾಗಿಲು ಶಿವಮೊಗದಲ್ಲಿ ಮಳೆಯ ಸಿಂಚನವಾಗಿದ್ದು, ಬಿಸಿಲಿನಿಂದ ಕಾದ ಕೆಂಡದಂತಿದ್ದ ಮಲೆನಾಡು ತಂಪಾಗಿದೆ.
ಈ ಬಾರಿ ಉತ್ತರ ಒಳನಾಡು ಜಿಲ್ಲೆಗಳಂತೆ ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲೂ ಬಿಸಿಲು ತೀವ್ರ ಏರಿಕೆ ಆಗಿತ್ತು. ಕಳೆದ ಕೆಲವು ದಿನಗಳಿಂದ ಶಿವಮೊಗ್ಗ ಸುತ್ತಮುತ್ತ ಮಳೆಯಾಗುತ್ತಲಿದ್ದರೂ ಶಿವಮೊಗ್ಗ ನಗರದ ಜನತೆಗೆ ಬಿಸಿಲಿನ ತಾಪ ಕಡಿಮೆಯಾಗಿರಲಿಲ್ಲ.
Also read: ಬಳ್ಳಾರಿ | ಶ್ರೀರಾಮುಲು ಆಸ್ತಿ, ಸಾಲ ಎಷ್ಟಿದೆ? ಕಾರು ಮಾತ್ರವಲ್ಲ ಬಸ್ ಸಹ ಹೊಂದಿದ್ದಾರೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post