ಕಲ್ಪ ಮೀಡಿಯಾ ಹೌಸ್ | ವಾರಣಾಸಿ |
ಉತ್ತರ ಪ್ರದೇಶ ರಾಜ್ಯದಾದ್ಯಂತ ಬುಧವಾರ ಒಂದೇ ದಿನ ಸಿಡಿಲು #Thunder ಬಡಿದು ವಿವಿಧ ಪ್ರದೇಶಗಳಲ್ಲಿ 38 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ರಾಜ್ಯದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿಯ ನಡುವೆಯೇ ಸಿಡಿಲು ಬಡಿದು ಸಾವನ್ನಪ್ಪುವವರ ಸಂಖ್ಯೆ ಆತಂಕಕ್ಕೆ ಕಾರಣವಾಗಿದೆ. ಇದು ಜನಜೀವವನ್ನು ಅಲ್ಲೋಲಕಲ್ಲೋಲಗೊಳಿಸಿದೆ.
Also read: ನಿಷೇಧಿತ ಫಾಲ್ಸ್ ಬಳಿ ಯುವಕರ ಹುಚ್ಚಾಟ | ಪೊಲೀಸರ ಪಾಠಕ್ಕೆ ಬರಿ ಚಡ್ಡಿಯಲ್ಲಿ ಓಡಿದ ಯುವಕರು | ಆಗಿದ್ದೇನು?

ಪ್ರತಾಪಗಢದಲ್ಲಿ, ಐದು ವಿವಿಧ ಪ್ರದೇಶಗಳಲ್ಲಿ ಸಾವುಗಳು ಸಂಭವಿಸಿವೆ ಮತ್ತು ಅವರ ದೇಹಗಳನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post