- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ಮುಂಬೈನಲ್ಲಿ ಕೊಂಚ ಕಡಿಮೆಯಾ ಮಳೆ
- ನಿನ್ನೆ ರಾತ್ರಿಯಿಡಿ ಬಿಡುವ ನೀಡಿದ್ದ ವರುಣ
- ಲೋಕಲ್ ರೈಲು ಸಂಚಾರ ಪೂರ್ಣ ಇಲ್ಲ
- ಕರ್ನಾಟಕದಲ್ಲೂ ಮುಂದುವರೆದ ವರುಣನ ಅರ್ಭಟ
- ಮಲೆನಾಡು ಭಾಗದಲ್ಲಿ ಎಡಬಿಡದೆ ಸುರಿಯತ್ತಿದೆ ಮಳೆ
- ಪಾಕಿಸ್ಥಾನದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ
- ಪೆಶಾವರದಲ್ಲಿ ಘಟನೆ: 14 ಮಂದಿ ಸಾವು
- ಉತ್ತರಾಖಂಡ್ನಲ್ಲಿ ಕುಂಭದ್ರೋಣ ಮಳೆ
- ಪ್ರವಾಹದಂತೆ ಹರಿಯುತ್ತಿವೆ ಇಲ್ಲಿನ ನದಿಗಳು
- ಗುಜರಾತ್ನಲ್ಲೂ ನಿಲ್ಲದ ಮಳೆರಾಯನ ಆರ್ಭಟ
- ಹಲವಡೆ ಪ್ರವಾಹ ಪರಿಸ್ಥಿತಿ ನಿರ್ಮಾಣ
- ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಪದಗ್ರಹಣ
Olectra Creates History | First Company in India to Deploy 4,000 Electric Buses
ಕಲ್ಪ ಮೀಡಿಯಾ ಹೌಸ್ | Mumbai | Olectra Greentech Limited (OGL), India’s leading electric mobility company, has achieved a historic milestone...
Read moreDetails





