Tuesday, July 8, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Army

ಕರಣ್ ಆಚಾರ್ಯ ಚಿತ್ರಿಸಿರುವುದು ಉಗ್ರರೂಪಿ ರಾಮನಲ್ಲ

July 23, 2018
in Army
0 0
0
Share on facebookShare on TwitterWhatsapp
Read - 2 minutes

ಮಂಗಳೂರು: ಅಖಂಡ ಹಿಂದೂಗಳ ಹೃದಯ ಸಾಮ್ರಾಟ ಚಿರಂಜೀವಿ ಹನುಮಂತನನ್ನು ಇಡಿಯ ಹಿಂದೂ ಸಮಾಜದ ಐಕಾನ್ ಎಂದೇ ಪರಿಗಣಿಸಲಾಗಿದ್ದು, ಹಿಂದೂಗಳ ನರನಾಡಿಯಲ್ಲೇ ಬೆರೆತಿದೆ.

ಇಂತಹ ಹನುಮನನ್ನು ಉಗ್ರ ರೂಪದಲ್ಲಿ ಚಿತ್ರಿಸಿದ್ದ ಕರಣ್ ಆಚಾರ್ಯ ಅವರ ಕಲೆಗೆ ಇಡಿಯ ದೇಶವೇ ಮಾರು ಹೋಗಿತ್ತು. ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಈ ಚಿತ್ರ ಸಂಚಲನ ಸೃಷ್ಠಿಸಿ ಬೈಕು, ಕಾರು, ಆಟೋ, ಲಾರಿ, ಬಸ್ಸು ಸೇರಿದಂತೆ ಎಲ್ಲೆಡೆಯಲ್ಲೂ ಸಹ ಇದು ರಾರಾಜಿಸಿತ್ತು.

ಅಂದು ಆರಂಭವಾಗಿದ್ದ ಈ ಸಂಚಲನ ಇಂದಿಗೂ ಮುಂದುವರೆದೆ. ಅಪ್ರತಿಮ ಕಲಾವಿದ ಕರಣ್ ಆಚಾರ್ಯ ಇದನ್ನು ಸೃಷ್ಠಿಸಿದ್ದು, ಇದರಿಂದ ಕರಣ್ ದೇಶದೆಲ್ಲೆಡೆ ಪ್ರಖ್ಯಾತಿ ಪಡೆದರು.

ಇಂತಹ ಕಲಾವಿದ ಈಗಾಗಲೇ ಬಹಳಷ್ಟು ಚಿತ್ರಗಳನ್ನು ಸೃಷ್ಠಿಸಿದ್ದು, ಇತ್ತೀಚೆಗೆ ಅವರು ಸೃಷ್ಠಿಸಿರುವ ರಾಮ ದೇವರ ಚಿತ್ರ ಬಹಳಷ್ಟು ಪ್ರಸಿದ್ದಿ ಪಡೆದಿದೆ.

ಒಟ್ಟು ಮೂರು ಬಣ್ಣಗಳಲ್ಲಿ ಈ ಚಿತ್ರವನ್ನು ಕರಣ್ ಆಚಾರ್ಯ ಸೃಷ್ಠಿಸಿದ್ದು, ಶ್ವೇತ ವರ್ಣ, ಕೆಂಪು ಹಾಗೂ ಕೇಸರಿ ಬಣ್ಣಗಳ ಮೂಲಕ ಪ್ರಭು ಶ್ರೀ ರಾಮನನ್ನು ರಚಿಸಿದ್ದಾರೆ.

 

ಇದು ಉಗ್ರ ರಾಮನ ಚಿತ್ರ ಅಲ್ಲ

ಇನ್ನು, ಕರಣ್ ಆಚಾರ್ಯ ರಚಿಸಿರುವ ಈ ಚಿತ್ರ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದ್ದು, ಲಕ್ಷಾಂತರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಮುಖವಾಗಿ ಈ ರಾಮನ ಚಿತ್ರ ಉಗ್ರ ರೂಪಿಯಾಗಿದೆ. ಉಗ್ರ ರೂಪಿ ರಾಮ ಎಂಬ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ. ಆದರೆ, ವಾಸ್ತವವಾಗಿ ಇದು ಉಗ್ರರೂಪಿ ರಾಮನಲ್ಲ ಬಹುತೇಕ ಮಂದಿಗೆ ತಿಳಿದಿಲ್ಲ.

 

ಹಾಗಾದರೆ ಈ ಚಿತ್ರದಲ್ಲಿರುವ ರಾಮನ ಭಾವನೆ ಏನು?

ಈ ಕುರಿತಂತೆ ಕರಣ್ ಆಚಾರ್ಯ ಕಲ್ಪ ನ್ಯೂಸ್ ಜೊತೆ ಮಾತನಾಡಿದ್ದಾರೆ.
ವಾಸ್ತವವಾಗಿ ರಾಮಾಯಣದ ಅಂತಿಮ ಘಟ್ಟದಲ್ಲಿ ರಾವಣನನ್ನು ಪ್ರಭು ಶ್ರೀ ರಾಮ ಸಂಹಾರ ಮಾಡುವ ಸಂದರ್ಭ ಈ ಚಿತ್ರದಲ್ಲಿದೆ.
ಕರಣ್ ಆಚಾರ್ಯ ಹೇಳುವಂತೆ, ರಾಮನ ಮುಂದೆ ರಾವಣ ನಿಂತಿರುತ್ತಾನೆ. ಸಂಹಾರ ಮಾಡುವ ಮುನ್ನ ರಾವಣನ್ನು ನೋಡುವ ರಾಮ ‘ನಾನು ನಿನ್ನನ್ನು ಈಗ ಸಂಹಾರ ಮಾಡಲಿದ್ದೇನೆ’ ಎಂದು ನಗುತ್ತಾ ಭಾವನೆ ವ್ಯಕ್ತಪಡಿಸುವುದನ್ನು ಈ ಚಿತ್ರದಲ್ಲಿ ಚಿತ್ರಿಸಿದ್ದೇನೆ ಎನ್ನುತ್ತಾರೆ.

ಕರಣ್ ರಚಿಸಿರುವ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಮನ ಮುಖದಲ್ಲಿ ನಗುವಿನ ಭಾವನೆ ವ್ಯಕ್ತವಾಗಿರುವುದು ಕಾಣುತ್ತದೆ. ಎದುರಿಗಿರುವ ವೈರಿ ರಾವಣನನ್ನು ಸಂಹಾರ ಮಾಡುವ ಧೈರ್ಯದೊಂದಿಗೆ ನಿನ್ನನ್ನು ಸಂಹಾರ ಮಾಡಲಿದ್ದೇನೆ ಎಂಬ ನಗುವನ್ನೂ ಸಹ ಚಿತ್ರದಲ್ಲಿ ರೂಪಿಸಿರುವುದು ಕರಣ್ ಆಚಾರ್ಯರ ಕಲಾಪ್ರತಿಭೆಗೆ ಸಾಕ್ಷಿ.


ಇನ್ನು, ಕರಣ್ ಆಚಾರ್ಯ ರಚಿಸಿರುವ ಈ ಚಿತ್ರ ಉಗ್ರ ರೂಪಿ ರಾಮ ಎಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗುತ್ತಿದೆ. ವಾಸ್ತವವಾಗಿ ನೋಡುವುದಾದರೆ ಹಿಂದೂಗಳಲ್ಲಿ ರಾಮನನ್ನು ಎಂದಿಗೂ ಉಗ್ರರೂಪಿಯಾಗಿ ನೋಡಿಲ್ಲ. ನಮ್ಮಲ್ಲಿ ವಿಷ್ಣುವನ್ನು ನರಸಿಂಹನ ಅವತಾರದಲ್ಲಿ ಉಗ್ರರೂಪಿಯಾಗಿ ನಮ್ಮ ಪರಂಪರೆಯಲ್ಲಿ ಒಪ್ಪಿಕೊಂಡಿದ್ದೇವೆಯೇ ವಿನಾ, ರಾಮನನ್ನು ಎಂದಿಗೂ ಉಗ್ರ ರೂಪಿಯಾಗಿ ಅಲ್ಲ. ಈ ವಿಚಾರವನ್ನು ಕರಣ್ ಸಹ ಅಂಗೀಕರಿಸಿದ್ದು, ತಾವು ರಚಿಸಿರುವುದು ಉಗ್ರ ರೂಪಿ ರಾಮ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

-ಎಸ್.ಆರ್. ಅನಿರುದ್ಧ ವಸಿಷ್ಠ
  9008761663

Tags: Artist Karan AcharyaHanuman StickerKaran AcharyaLord Rama Pic by Karna AcharyaLord Sri Ramaಕರಣ್ ಆಚಾರ್ಯ
Previous Post

ನನಗೆ ಮಗಳಿರುವುದು ಸಾಬೀತಾದರೆ ಪೀಠತ್ಯಾಗ ಮಾಡುತ್ತೇನೆ: ಪೇಜಾವರ ಶ್ರೀ ಸವಾಲು

Next Post

ಆಳ್ವಾರ್ ಹಲ್ಲೆ ಪ್ರಕರಣ: ಉನ್ನತ ಮಟ್ಟದ ಸಮಿತಿ ರಚನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಆಳ್ವಾರ್ ಹಲ್ಲೆ ಪ್ರಕರಣ: ಉನ್ನತ ಮಟ್ಟದ ಸಮಿತಿ ರಚನೆ

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಎಂಪಿ ರಾಘವೇಂದ್ರ | ಏನದು?

July 8, 2025

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನಮ್ಮ ಸರ್ಕಾರದ ಮುಖ್ಯ ಉದ್ದೇಶ: ಸಚಿವ ಮಧು ಬಂಗಾರಪ್ಪ

July 8, 2025

ಬದುಕು ಕಸಿಯುವ ಕ್ರಿಯೆ ವಿಕೃತ ಮನಸ್ಸಿನ ಇನ್ನೊಂದು ಮುಖ: ಶ್ರೀಪಾದ ಬಿಚ್ಚುಗತ್ತಿ

July 8, 2025

ಗಮನಿಸಿ! ಬೆಂಗಳೂರು-ಹೊಸಪೇಟೆ, ಗುಂತಕಲ್-ಚಿಕ್ಕಜಾಜೂರು ಈ ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿ

July 8, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟ ಎಂಪಿ ರಾಘವೇಂದ್ರ | ಏನದು?

July 8, 2025

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನಮ್ಮ ಸರ್ಕಾರದ ಮುಖ್ಯ ಉದ್ದೇಶ: ಸಚಿವ ಮಧು ಬಂಗಾರಪ್ಪ

July 8, 2025

ಬದುಕು ಕಸಿಯುವ ಕ್ರಿಯೆ ವಿಕೃತ ಮನಸ್ಸಿನ ಇನ್ನೊಂದು ಮುಖ: ಶ್ರೀಪಾದ ಬಿಚ್ಚುಗತ್ತಿ

July 8, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!