No Result
View All Result
SWR food-safety-drive in Karnataka Railway Stations
English Articles

SWR Intensifies Food Safety Checks Across Karnataka Railway Stations

by kalpa News
August 28, 2026
0

Kalpa Media House  |  Hubballi   | In response to the special food safety inspection drive conducted at railway stations across...

Read moreDetails
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
  • Advertise With Us
  • Grievances
  • About Us
  • Contact Us
Saturday, August 29, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಕರಣ್ ಆಚಾರ್ಯ ಚಿತ್ರಿಸಿರುವುದು ಉಗ್ರರೂಪಿ ರಾಮನಲ್ಲ

kalpa News by kalpa News
July 23, 2018
in Army
0
Share on FacebookShare on TwitterShare on WhatsApp

ಮಂಗಳೂರು: ಅಖಂಡ ಹಿಂದೂಗಳ ಹೃದಯ ಸಾಮ್ರಾಟ ಚಿರಂಜೀವಿ ಹನುಮಂತನನ್ನು ಇಡಿಯ ಹಿಂದೂ ಸಮಾಜದ ಐಕಾನ್ ಎಂದೇ ಪರಿಗಣಿಸಲಾಗಿದ್ದು, ಹಿಂದೂಗಳ ನರನಾಡಿಯಲ್ಲೇ ಬೆರೆತಿದೆ.

ಇಂತಹ ಹನುಮನನ್ನು ಉಗ್ರ ರೂಪದಲ್ಲಿ ಚಿತ್ರಿಸಿದ್ದ ಕರಣ್ ಆಚಾರ್ಯ ಅವರ ಕಲೆಗೆ ಇಡಿಯ ದೇಶವೇ ಮಾರು ಹೋಗಿತ್ತು. ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಈ ಚಿತ್ರ ಸಂಚಲನ ಸೃಷ್ಠಿಸಿ ಬೈಕು, ಕಾರು, ಆಟೋ, ಲಾರಿ, ಬಸ್ಸು ಸೇರಿದಂತೆ ಎಲ್ಲೆಡೆಯಲ್ಲೂ ಸಹ ಇದು ರಾರಾಜಿಸಿತ್ತು.

ಅಂದು ಆರಂಭವಾಗಿದ್ದ ಈ ಸಂಚಲನ ಇಂದಿಗೂ ಮುಂದುವರೆದೆ. ಅಪ್ರತಿಮ ಕಲಾವಿದ ಕರಣ್ ಆಚಾರ್ಯ ಇದನ್ನು ಸೃಷ್ಠಿಸಿದ್ದು, ಇದರಿಂದ ಕರಣ್ ದೇಶದೆಲ್ಲೆಡೆ ಪ್ರಖ್ಯಾತಿ ಪಡೆದರು.

ಇಂತಹ ಕಲಾವಿದ ಈಗಾಗಲೇ ಬಹಳಷ್ಟು ಚಿತ್ರಗಳನ್ನು ಸೃಷ್ಠಿಸಿದ್ದು, ಇತ್ತೀಚೆಗೆ ಅವರು ಸೃಷ್ಠಿಸಿರುವ ರಾಮ ದೇವರ ಚಿತ್ರ ಬಹಳಷ್ಟು ಪ್ರಸಿದ್ದಿ ಪಡೆದಿದೆ.

ಒಟ್ಟು ಮೂರು ಬಣ್ಣಗಳಲ್ಲಿ ಈ ಚಿತ್ರವನ್ನು ಕರಣ್ ಆಚಾರ್ಯ ಸೃಷ್ಠಿಸಿದ್ದು, ಶ್ವೇತ ವರ್ಣ, ಕೆಂಪು ಹಾಗೂ ಕೇಸರಿ ಬಣ್ಣಗಳ ಮೂಲಕ ಪ್ರಭು ಶ್ರೀ ರಾಮನನ್ನು ರಚಿಸಿದ್ದಾರೆ.

 

ಇದು ಉಗ್ರ ರಾಮನ ಚಿತ್ರ ಅಲ್ಲ

ಇನ್ನು, ಕರಣ್ ಆಚಾರ್ಯ ರಚಿಸಿರುವ ಈ ಚಿತ್ರ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದ್ದು, ಲಕ್ಷಾಂತರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಮುಖವಾಗಿ ಈ ರಾಮನ ಚಿತ್ರ ಉಗ್ರ ರೂಪಿಯಾಗಿದೆ. ಉಗ್ರ ರೂಪಿ ರಾಮ ಎಂಬ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ. ಆದರೆ, ವಾಸ್ತವವಾಗಿ ಇದು ಉಗ್ರರೂಪಿ ರಾಮನಲ್ಲ ಬಹುತೇಕ ಮಂದಿಗೆ ತಿಳಿದಿಲ್ಲ.

 

ಹಾಗಾದರೆ ಈ ಚಿತ್ರದಲ್ಲಿರುವ ರಾಮನ ಭಾವನೆ ಏನು?

ಈ ಕುರಿತಂತೆ ಕರಣ್ ಆಚಾರ್ಯ ಕಲ್ಪ ನ್ಯೂಸ್ ಜೊತೆ ಮಾತನಾಡಿದ್ದಾರೆ.
ವಾಸ್ತವವಾಗಿ ರಾಮಾಯಣದ ಅಂತಿಮ ಘಟ್ಟದಲ್ಲಿ ರಾವಣನನ್ನು ಪ್ರಭು ಶ್ರೀ ರಾಮ ಸಂಹಾರ ಮಾಡುವ ಸಂದರ್ಭ ಈ ಚಿತ್ರದಲ್ಲಿದೆ.
ಕರಣ್ ಆಚಾರ್ಯ ಹೇಳುವಂತೆ, ರಾಮನ ಮುಂದೆ ರಾವಣ ನಿಂತಿರುತ್ತಾನೆ. ಸಂಹಾರ ಮಾಡುವ ಮುನ್ನ ರಾವಣನ್ನು ನೋಡುವ ರಾಮ ‘ನಾನು ನಿನ್ನನ್ನು ಈಗ ಸಂಹಾರ ಮಾಡಲಿದ್ದೇನೆ’ ಎಂದು ನಗುತ್ತಾ ಭಾವನೆ ವ್ಯಕ್ತಪಡಿಸುವುದನ್ನು ಈ ಚಿತ್ರದಲ್ಲಿ ಚಿತ್ರಿಸಿದ್ದೇನೆ ಎನ್ನುತ್ತಾರೆ.

ಕರಣ್ ರಚಿಸಿರುವ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಮನ ಮುಖದಲ್ಲಿ ನಗುವಿನ ಭಾವನೆ ವ್ಯಕ್ತವಾಗಿರುವುದು ಕಾಣುತ್ತದೆ. ಎದುರಿಗಿರುವ ವೈರಿ ರಾವಣನನ್ನು ಸಂಹಾರ ಮಾಡುವ ಧೈರ್ಯದೊಂದಿಗೆ ನಿನ್ನನ್ನು ಸಂಹಾರ ಮಾಡಲಿದ್ದೇನೆ ಎಂಬ ನಗುವನ್ನೂ ಸಹ ಚಿತ್ರದಲ್ಲಿ ರೂಪಿಸಿರುವುದು ಕರಣ್ ಆಚಾರ್ಯರ ಕಲಾಪ್ರತಿಭೆಗೆ ಸಾಕ್ಷಿ.


ಇನ್ನು, ಕರಣ್ ಆಚಾರ್ಯ ರಚಿಸಿರುವ ಈ ಚಿತ್ರ ಉಗ್ರ ರೂಪಿ ರಾಮ ಎಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗುತ್ತಿದೆ. ವಾಸ್ತವವಾಗಿ ನೋಡುವುದಾದರೆ ಹಿಂದೂಗಳಲ್ಲಿ ರಾಮನನ್ನು ಎಂದಿಗೂ ಉಗ್ರರೂಪಿಯಾಗಿ ನೋಡಿಲ್ಲ. ನಮ್ಮಲ್ಲಿ ವಿಷ್ಣುವನ್ನು ನರಸಿಂಹನ ಅವತಾರದಲ್ಲಿ ಉಗ್ರರೂಪಿಯಾಗಿ ನಮ್ಮ ಪರಂಪರೆಯಲ್ಲಿ ಒಪ್ಪಿಕೊಂಡಿದ್ದೇವೆಯೇ ವಿನಾ, ರಾಮನನ್ನು ಎಂದಿಗೂ ಉಗ್ರ ರೂಪಿಯಾಗಿ ಅಲ್ಲ. ಈ ವಿಚಾರವನ್ನು ಕರಣ್ ಸಹ ಅಂಗೀಕರಿಸಿದ್ದು, ತಾವು ರಚಿಸಿರುವುದು ಉಗ್ರ ರೂಪಿ ರಾಮ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

-ಎಸ್.ಆರ್. ಅನಿರುದ್ಧ ವಸಿಷ್ಠ
  9008761663

Tags: Artist Karan AcharyaHanuman StickerKaran AcharyaLord Rama Pic by Karna AcharyaLord Sri Ramaಕರಣ್ ಆಚಾರ್ಯ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನನಗೆ ಮಗಳಿರುವುದು ಸಾಬೀತಾದರೆ ಪೀಠತ್ಯಾಗ ಮಾಡುತ್ತೇನೆ: ಪೇಜಾವರ ಶ್ರೀ ಸವಾಲು

Next Post

ಆಳ್ವಾರ್ ಹಲ್ಲೆ ಪ್ರಕರಣ: ಉನ್ನತ ಮಟ್ಟದ ಸಮಿತಿ ರಚನೆ

kalpa News

kalpa News

Next Post

ಆಳ್ವಾರ್ ಹಲ್ಲೆ ಪ್ರಕರಣ: ಉನ್ನತ ಮಟ್ಟದ ಸಮಿತಿ ರಚನೆ

No Result
View All Result
SWR food-safety-drive in Karnataka Railway Stations
English Articles

SWR Intensifies Food Safety Checks Across Karnataka Railway Stations

by kalpa News
August 28, 2026
0

Kalpa Media House  |  Hubballi   | In response to the special food safety inspection drive conducted at railway stations across...

Read moreDetails
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL