Wednesday, June 18, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ನಾಯಿಗೆ ಎಸೆದಂತೆ ಬಿಸ್ಕೆಟ್ ಎಸೆದ ರೇವಣ್ಣ: ಯಾವನಿಗೆ ನಿಮ್ಮ ಭಿಕ್ಷೆ ಯಾಕೆ ಬೇಕ್ರಿ?

August 20, 2018
in Special Articles
0 0
0
Share on facebookShare on TwitterWhatsapp
Read - 2 minutes

ಕೊಡಗು: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದನಂತೆ ಎನ್ನುವುದನ್ನು ಇಂಹತವನ್ನು ನೋಡಿಯೇ ಮಾಡಿರಬೇಕು…

ಹೌದು… ಕೇವಲ ಜಸ್‌ಟ್ ಪಾಸಾಗಿ, ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದು ಮಂತ್ರಿಯಾದವರಿಗೇನು ಗೊತ್ತು ಜನರ ಸ್ವಾಭಿಮಾನ.. ಅದರಲ್ಲೂ ಕೊಡಗಿನ ಜನರನ್ನು ನೀವು ಏನೆಂದುಕೊಂಡಿದ್ದೀರಿ..

ಪ್ರವಾಹದಿಂದ ಕಂಗೆಟ್ಟು, ನೆಲೆ ಕಳೆದುಕೊಂಡು ಪರಿತಪಿಸುತ್ತಿರುವ ಜನರ ಕಣ್ಣೀರು ಒರೆಸಿ, ಅವರಿಗೆ ಹೆಗಲು ಕೊಡಬೇಕಾದ ಸ್ಥಾನದಲ್ಲಿ ಕುಳಿತು ನೀವು ಮಾಡಿದ್ದೇನು ರೇವಣ್ಣನವರೇ?

ಸಂತ್ರಸ್ತರಾಗಿರಬಹುದು ಕನ್ನಡಿಗರು, ಆದರೆ ಎಂದಿಗೂ ಸ್ವಾಭಿಮಾನ ಬಿಟ್ಟು ಬದುಕಿದವರಲ್ಲಿ ನಮ್ಮ ಜನ. ಅಂತಹ ಜನಕ್ಕೆ ರಾಮನಾಥ ಪುರ ಪ್ರವಾಹ ನಿರಾಶ್ರಿತರ ಕ್ಯಾಂಪ್‌ನಲ್ಲಿ ನಾಯಿಗಳಿಗೆ ಎಸೆದಂತೆ ಬಿಸ್ಕೆಟ್ ಎಸೆಯುತ್ತೀರಾ ನಮ್ಮ ಜನಕ್ಕೆ? ನಿಮ್ಮನ್ನು ನೀವು ಏನೆಂದುಕೊಂಡಿದ್ದೀರಿ? ನಮ್ಮ ಜನರನ್ನು ನೀವು ಏನು ಎಂದುಕೊಂಡಿದ್ದೀರಿ?

We as citizens of Karnataka had to stand in solidarity with victims of flood disaster & show compassion,! but look how district incharge minister of Hassan Mr Revanna throws biscuits at the victims displaying sheer arrogance. He needs to first learn to respect human sentiments. pic.twitter.com/KkNmDtJnHK

— Balaji Srinivas (@BuzzInBengaluru) August 20, 2018

ಕೊಡಗು ಹಾಗೂ ಸುತ್ತಮುತ್ತಲ ಮಂದಿ ಈ ದೇಶಕ್ಕಾಗಿ ನಿರಂತರವಾಗಿ ಹೋರಾಡುತ್ತಾ ಬಂದಿರುವವರು. ಆ ಭಾಗದ ಬಹುತೇಕ ಜನರು ಸೇನೆಯಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ನಮ್ಮನ್ನು ಕಾಯುತ್ತಿರುವವರು. ಇಂತಹ ಜನರಿಗೆ ನೀವು ನಾಯಿಗಳಿಗೆ ಎಸೆದಂತೆ ಬಿಸ್ಕಟ್ ಪ್ಯಾಕ್ ಎಸೆಯುತ್ತೀರಲ್ಲ, ನಿಮಗೆ ಮನುಷ್ಯತ್ವ ಇದೆಯೇನ್ರಿ.

ನಿಮ್ಮ ದುರಹಂಕಾರ, ನಿಮ್ಮ ದಾರ್ಷ್ಟ್ಯ ಇದ್ದರೆ ಅದನ್ನು ನಿಮ್ಮ ಮನೆಯಲ್ಲಿಟ್ಟುಕೊಳ್ಳಿ. ಅದರ ಬದಲಾಗಿ ಜನರ ಮುಂದೆ ತೋರಿಸಲು ಬರಬೇಡಿ. ನೀವೇನು ಸರ್ವಾಧಿಕಾರಿಯಲ್ಲ. ಜನರಿಂದ ಆಯ್ಕೆಯಾದ ಪ್ರಜಾ ಸೇವಕರಷ್ಟೇ.

ಇಷ್ಟಕ್ಕೂ ನೀವು ಎಸೆದಿರುವ ಬಿಸ್ಕೆಟ್ ಯಾವನಿಗೆ ಬೇಕ್ರಿ.. ನಮ್ಮ ಕರುನಾಡಿನ ಮಂದಿ ಒಗ್ಗಟ್ಟಾಗಿ ನಿಂತು ಕೊಡಗಿನ ಸಹೋದರರಿಗೆ ಸಹಾಯ ಮಾಡುತ್ತಿದ್ದಾರೆ. ಚಿತ್ರನಟರಿಂದ ಹಿಡಿದು, ಚಪ್ಪಲಿ ಹೊಲೆಯುವ ಬಡವ ಸಹ ತನ್ನ ಕೈಯಲ್ಲಾದಷ್ಟು ಸಹಾಯ ಮಾಡಿ, ನಮ್ಮ ಸಹೋದರಗೆ ತಲುಪಿಸಿ ಎಂದು ಕೋರುತ್ತಿದ್ದಾರೆ. ಅದೂ ಎಷ್ಟು?

ಕೋಟಿಗಟ್ಟಲೆ ಬೆಲೆ ಬಾಳುವ ಆಹಾರ, ಬಟ್ಟೆ, ಅಗತ್ಯ ವಸ್ತುಗಳು, ಹಣ ಸೇರಿದಂತೆ ನಮ್ಮ ಸಹೋದರರಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನಮ್ಮ ಜನ ನೀಡುತ್ತಿದ್ದಾರೆ. ಅದೂ ಅಲ್ಲಿಗೆ ಹೆಚ್ಚಾಗಿ ಉಳಿಯುವಷ್ಟು. ನಮಗಿಷ್ಟು ಸಾಕು, ಕಳುಹಿಸಬೇಡಿ ಎಂದು ಅಲ್ಲಿನ ಮಂದಿಯೇ ಹೇಳುವಷ್ಟು.

ಕರುಣೆಯ ಬೀಡು ನಮ್ಮ ಕರುನಾಡು.. ಎಲ್ಲೆಂಲ್ಲಿಂದಲೋ ಬಂದವರನ್ನೆಲ್ಲಾ ತಾಯಿ ಭುವನೇಶ್ವರಿ ತನ್ನ ಮಡಿಲಲ್ಲಿ ಆಶ್ರಯ ನೀಡುತ್ತಿದ್ದಾಳೆ. ಯಾವುದೇ ಜಾತಿ, ಧರ್ಮ, ಭಾಷೆ ನೋಡದೇ ಕರುನಾಡಿಗರು ಬಂದವರಿಗೆಲ್ಲ ಆಶ್ರಯ ನೀಡಿ ಪ್ರೀತಿ ಧಾರೆಯೆರೆದ ರಾಜ್ಯ ನಮ್ಮದು.

ಇಂತಹ ರಾಜ್ಯದಲ್ಲಿ ಜನಿಸಿ, ಜನರಿಂದಲೇ ಮತ ಹಾಕಿಸಿಕೊಂಡ ನಿಮಗೆ ಬಹುಮತ ಬರದೇ ಇದ್ದರೂ ಸಹ ಅಪವಿತ್ರ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದ ನೀವು ಇಂದು ಮಾಡಿರುವುದೇನು ಸ್ವಾಮಿ? ನಾವು ಸಾಕಿರುವ ನಾಯಿಗೂ ಸಹ ಆ ರೀತಿ ಬಿಸ್ಕೆಟ್ ಎಸೆಯಬಾರದು ಎನ್ನುವಂತಹ ಮಮಕಾರವಿರುವ ರಾಜ್ಯ ನಮ್ಮದು. ಇಂತಹ ರಾಜ್ಯದಲ್ಲಿ ಹುಟ್ಟಿ ನೀವು ಮಾಡಿದ್ದೇನು?

ನಿಜವಾಗಲೂ ಜೀವನದಲ್ಲಿ ಕಷ್ಟಪಟ್ಟು ಬೆವರು ಸುರಿಸಿ ದುಡಿದಿದ್ದರೆ ಒಂದೊಂದು ರೂಪಾಯಿಗೂ, ತಿನ್ನುವ ಪ್ರತಿ ಆಹಾರದ ಬೆಲೆ ಗೊತ್ತಿರುತ್ತಿತ್ತು. ಹುಟ್ಟುತ್ತಲೇ ಶ್ರೀಮಂತಿಕೆ, ಮಾಜಿ ಪ್ರಧಾನಿಗಳ ಪುತ್ರ, ಕೋಟ್ಯಂತರ ರೂ ಬೆಲೆಬಾಳುವ ಆಸ್ತಿ… ಹೀಗಿದ್ದಾಗ ಬೆಲೆ ಹೇಗೆ ಗೊತ್ತಾಗುತ್ತದೆ.

ನಾವು ಕನ್ನಡಿಗರು, ಸ್ವಾಭಿಮಾನಿಗಳು, ಹಸಿದು ಸತ್ತರೂ ಸರಿ ದುರಹಂಕಾರದ ದಾನವನ್ನು ನಾವು ಸ್ವೀಕರಿಸುವುದಿಲ್ಲ. ಹೀಗಿರುವಾಗ ನಿಮ್ಮ ಈ ದಾಷ್ಟ್ಯ ನಿಮ್ಮ ಮನಃಸ್ಥಿತಿಯನ್ನು ತೋರಿಸಿದೆ.

ಚುನಾವಣೆಯಲ್ಲಿ 37 ಸ್ಥಾನ ಪಡೆದಿದ್ದರೂ, ಅಪವಿತ್ರ ಮೈತ್ರಿ ಮಾಡಿಕೊಂಡು, ಅಧಿಕಾರಕ್ಕೆ ಬರುವ ವೇಳೆ ನಿಮಗೆ ನಾಚಿಕೆ, ಸ್ವಾಭಿಮಾನವಿಲ್ಲದೇ ಇದ್ದಿರಬಹುದ. ಆದರೆ, ಕರುನಾಡಿನ ಜನರಿಗೆ ಇದೆ ಎನ್ನುವುದನ್ನು ಮರೆಯದಿರಿ.

ಅಂತಿಮವಾಗಿಯಿಷ್ಟೇ ರೇವಣ್ಣನವರೇ, ನಿಮಗೆ ನಿಜಕ್ಕೂ ನೈತಿಕತೆಯಿದ್ದರೆ, ನಿಮಗೆ ನಿಜಕ್ಕೂ ಬಡವರ ಪರ ಕಾಳಜಿಯಿದ್ದರೆ, ಕನ್ನಡಿಗರ ಕುರಿತು ಗೌರವವಿದ್ದರೆ ತತಕ್ಷಣವೇ ರಾಜ್ಯದ ಮುಂದೆ ಬಹಿರಂಗ ಕ್ಷಮೆ ಕೇಳಿ… ಇಲ್ಲವೇ ಹೋದಲ್ಲಿ ರಾಜ್ಯದ ಜನರ ಶಾಪ ನಿಮ್ಮ ಬೆನ್ನು ಹತ್ತದೇ ಬಿಡುವುದಿಲ್ಲ ನೆನಪಿಡಿ.

#ಕ್ಷಮೆಕೇಳಿರೇವಣ್ಣ

Tags: Floods in CoorgFloods in KodaguH D RevannaKarnatakaKodagu
Previous Post

ಕೊಡಗು ಪ್ರವಾಹ: ರವಿಚಂದ್ರನ್, ಉಪೇಂದ್ರ ಹೇಳಿದ್ದೇನು ಗೊತ್ತಾ?

Next Post

ಗೀತೆ-6: ಭಗವದ್ಗೀತೆ ಲೌಕಿಕ ಅಥವಾ ಅಲೌಕಿಕವಾ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಗೀತೆ-6: ಭಗವದ್ಗೀತೆ ಲೌಕಿಕ ಅಥವಾ ಅಲೌಕಿಕವಾ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

File Image

ಬಿಜೆಪಿ ನಾಯಕರ ಪ್ರತಿಭಟನೆ ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

June 18, 2025

ಶ್ರಮಿಕರ ಹಿತ ರಕ್ಷಣೆಗೆ ಸರ್ಕಾರ ಸದಾ ಬದ್ಧ: ಸಚಿವ ದಿನೇಶ್ ಗುಂಡೂರಾವ್

June 18, 2025

ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35000 ಸಾವಿರ ಹುದ್ದೆಗಳ ಭರ್ತಿ: ಸಿಎಂ

June 18, 2025

“ಎಡಗೈಯೇ ಅಪಘಾತಕ್ಕೆ ಕಾರಣ” ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ: ನಿರ್ಮಾಪಕ ರಾಜೇಶ್ ಕೀಳಂಬಿ ಸಂತಸ

June 18, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

File Image

ಬಿಜೆಪಿ ನಾಯಕರ ಪ್ರತಿಭಟನೆ ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

June 18, 2025

ಶ್ರಮಿಕರ ಹಿತ ರಕ್ಷಣೆಗೆ ಸರ್ಕಾರ ಸದಾ ಬದ್ಧ: ಸಚಿವ ದಿನೇಶ್ ಗುಂಡೂರಾವ್

June 18, 2025

ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35000 ಸಾವಿರ ಹುದ್ದೆಗಳ ಭರ್ತಿ: ಸಿಎಂ

June 18, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!