Read - < 1 minute
- ಕಲ್ಪ ನ್ಯೂಸ್ ಓದುಗರಿಗೆ ಶುಭ ಮುಂಜಾನೆ
- ಗಡಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಚಕಮಕಿ
- ಮೂರು ಪ್ರತ್ಯೇಕ ಎನ್ಕೌಂಟರ್ ಕಾರ್ಯಾಚರಣೆ
- ಓರ್ವ ಉಗ್ರನನ್ನು ಹೊಡೆದುರುಳಿಸಿದ ಸೇನೆ
- ಓರ್ವ ವೀರ ಯೋಧನಿಗೆ ಗುಂಡಿನ ಗಾಯ
- ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಆಸ್ಪತ್ರೆಗೆ ದಾಖಲು
- ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಗಾಗಿ ದಾಖಲು
- ಐಪಿಸಿ ಸೆಕ್ಷನ್ 497 ಅಸಾಂವಿಧಾನಿಕ: ಸುಪ್ರೀಂ
- ಗಂಡ ಹೆಂಡತಿಗೆ ಮಾಲೀಕನಲ್ಲ: ತೀರ್ಪು
- ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ
- ಮಹಿಳೆ ಪುರುಷರಿಗೆ ಸಮಾನ ಗೌರವಕ್ಕೆ ಅರ್ಹಳು
- ರಾಮಮಂದಿರ ಕುರಿತಾಗಿ ಇಂದು ತೀರ್ಪು ಪ್ರಕಟ
- ಮಹತ್ವದ ತೀರ್ಪು ಪ್ರಕಟಿಸಲಿದೆ ಸುಪ್ರೀಂ ಕೋರ್ಟ್
- ಕೆಲವೇ ಕ್ಷಣಗಳಲ್ಲಿ ಅಯೋಧ್ಯೆ ತೀರ್ಪು ಪ್ರಕಟ
- ಮಸೀದಿಯನ್ನು ಸ್ಥಳಾಂತರ ಮಾಡಿದರೆ ಪ್ರಾರ್ಥನೆಗೆ ಧಕ್ಕೆಯಿಲ್ಲ
- ಹೊರಗೂ ಸಹ ಮಸೀದಿಯನ್ನು ಮಾಡಬಹುದಾಗಿದೆ
- ಇಸ್ಲಾಂ ಉಲ್ಲೇಖವನ್ನು ನಮೂದಿಸಿದ ನ್ಯಾಯಾಲಯ
- ವಿಸ್ತೃತ ಪೀಠಕ್ಕೆ ಪ್ರಕರಣದ ವರ್ಗಾವಣೆಯಿಲ್ಲ
- 1994ರ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
- ಅ.29ರಿಂದ ಅಯೋಧ್ಯೆ ಸ್ಥಳದ ವಿಚಾರಣೆ ಆರಂಭ
Discussion about this post