Sunday, June 22, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ಸಿನೆಮಾ ಕತೆಯನ್ನೇ ಮೀರಿಸುವ ಈ ನೈಜ ‘ಅಪೂರ್ಣ ಪ್ರೇಮಕಥೆ’ ನೀವು ಓದಲೇಬೇಕು

March 23, 2019
in Small Bytes, Special Articles
0 0
0
Share on facebookShare on TwitterWhatsapp
Read - 2 minutes

ನಮಸ್ಕಾರ ಪ್ರಿಯ ಓದುಗರೇ ನಾನು ನಿಮ್ಮ ರೋಹನ್ ಪಿಂಟೋ. ಒಂದು ನೈಜ ಪ್ರೇಮಕತೆಯೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ.

ಈ ಪ್ರೇಮಕಥೆ ಯಾವದೇ ಸಿನೆಮಾ ಕತೆಗೂ ಕಡಿಮೆ ಇಲ್ಲ… ಆದರೆ ಈ ಕತೆಗೂ ಸಿನೆಮಾ ಕತೆಯ ನಡುವೆ ಎರಡು ವ್ಯತ್ಯಾಸಗಳಿವೆ. ಅವುಗಳೆಂದರೆ ಬಹುತೇಕ ಪ್ರೇಮಕತೆಗೆ ಸುಖಾಂತ್ಯವೊ, ಇಲ್ಲ ದುಃಖಾಂತ್ಯವೋ ಇರುತ್ತದೆ. ಆದರೆ ಈ ಪ್ರೇಮಕತೆ ಒಂದು ರೀತಿಯಲ್ಲಿ ಅಪೂರ್ಣವಾಗಿದೆ. ಇನ್ನೊಂದು ಅಂಶವೆಂದರೆ ಈ ಕತೆಯ ನಾಯಕ ಮತ್ತು ನಾಯಕಿ ಇಬ್ಬರೂ ನನ್ನ ಅತ್ಮೀಯರು. ಈಗ ಕತೆ ಆರಂಭ ಮಾಡುತ್ತೇನೆ.

ಈ ಕತೆಯ ಆರಂಭದ ಬೇರುಗಳು ಇರುವುದು ನನ್ನ ಹೈಸ್ಕೂಲ್ ಜೀವನದಲ್ಲಿ. ಓದಿ ಗೊಂದಲಕ್ಕೆ ಒಳಗಾಗಬೇಡಿ. ಮುಂದೆ ಓದಿ ಅರ್ಥ ಆಗುತ್ತದೆ.

ಅದು ನನ್ನ ಹೈಸ್ಕೂಲ್ ಜೀವನದ ಆರಂಭಿಕ ದಿನಗಳು. ನನಗೆ ಒಬ್ಬ ಗೆಳೆಯನಾದ. ಆತನ ಹೆಸರು ಮೈಕಲ್. (ಹೆಸರು ಬದಲಾವಣೆ ಮಾಡಲಾಗಿದೆ). ಈತನೇ ಈ ಕತೆಯ ನಾಯಕ. ಸ್ನೇಹ ಒಂದಿಷ್ಟು ಮಟ್ಟಿಗೆ ಗಾಢವೂ ಆಗಿತ್ತು. ಇದಕ್ಕೆ ಕಾರಣ ಬಹುಶಃ ಧರ್ಮವೂ ಆಗಿರಬಹುದು. ಆತ ನನ್ನ ಸೀನಿಯರ್ ಆಗಿದ್ದ. ಒಂದು ವರ್ಷದ ಬಳಿಕ ಆತ ಹೈಸ್ಕೂಲ್ ಮುಗಿಸಿ ಹೊರಟು ಹೋದ. ಆದರೆ ಸ್ನೇಹದ ನೆನಪು ಮಾತ್ರ ಜೀವಂತವಾಗಿತ್ತು.

ಆ ನೆನಪುಗಳ ಜೊತೆ ನನ್ನ ಪದವಿ ಶಿಕ್ಷಣ ಸಹ ಮುಗಿಯುತ್ತ ಬಂತು. ಆದರೆ ಗೆಳೆಯ ನನಗೆ ಮರಳಿ ಸಿಗಲೇ ಇಲ್ಲ. ಹಾಗೇ ನನ್ನ ಕಾಲೇಜು ದಿನಗಳು ಮುಗಿಯೋದಕ್ಕೆ ಒಂದು ಸೆಮಿಸ್ಟರ್ ಇರುವಾಗ ನನ್ನ ಗೆಳತಿಯೊಬ್ಬಳು ನನ್ನನ್ನು ವಾಟ್ಸಾಪ್ ಗ್ರೂಪ್’ಗೆ ಸೇರಿಸಿದಳು.

ಆ ಗ್ರೂಪ್ ನಲ್ಲಿ ನನಗೆ ಒಬ್ಬ ಹುಡುಗಿ ಪರಿಚತವಾದಳ್ು. ಆಕೆಯ ಹೆಸರು ಸ್ಟೆಲ್ಲಾ (ಹೆಸರು ಬದಲಾಯಿಸಿದೆ) ಈಕೆಯೇ ಕಥೆಯ ನಾಯಕಿ. ಆ ಪರಿಚಯ ಸ್ನೇಹಕ್ಕೆ ತಿರುಗಿತು. ಅವಳಿಗೆ ಆಗಾಗ ತಲೆ ತಿನ್ನಲಾಂಭಿಸಿದೆ. ಹೀಗೆ ಇಬ್ಬರೂ ಉತ್ತಮ ಗೆಳಯರಾದೆವು. ಅದಾದ ಕೆಲ ದಿನಗಳ ಬಳಿಕ ನಾನೊಂದು ದಿನ ಫೇಸ್’ಬುಕ್ ಓಪನ್ ಮಾಡಿದೆ. ಅಲ್ಲಿ ಒಂದು ನನಗೆ ಫ್ರೆಂಡ್ ರಿಕ್ವೆಸ್ಟ್‌ ಬಂದಿತ್ತು. ಪ್ರೊಫೈಲ್ ನೋಡಿದಾಗ ಅದು ನನ್ನ ಹೈಸ್ಕೂಲ್’ನ ಗೆಳೆಯ ಮೈಕಲ್’ನದೆ ಎಂದು ಖಾತ್ರಿ ಆಗಿತ್ತು. ಕೊನೆಗೆ ಚಾಟ್ ಆರಂಭಿಸಿ ವಾಟ್ಸಾಪ್ ನಂಬರ್ ಸಹ ವಿನಿಮಯ ಮಾಡಿಕೊಂಡೆವು. ಹಲವು ವರ್ಷಗಳಿಂದ ಸಂಪರ್ಕವೇ ಇಲ್ಲದ ಗೆಳೆಯ ಮರಳಿ ದೊರೆತ್ತದ್ದು ನನಗೆ ಸಂತೋಷ ಉಂಟು ಮಾಡಿತ್ತು.

ನನಗೆ ಒಂದು ಅಭ್ಯಾಸವಿದೆ ಅದೇನೆಂದರೆ ನನ್ನ ಆತ್ಮೀಯರ ಫೋಟೋವನ್ನು ಸ್ಟೇಟಸ್’ಗೆ ಆಗಾಗ ಹಾಕುವುದು.. ಹೀಗೆ ಹಲವು ದಿನಗಳ ಕಾಲ ಅವಳ ಒಪ್ಪಿಗೆ ಪಡೆದು ಫೊಟೊವನ್ನು ಸ್ಟೇಟಸ್’ಗೆ ಹಾಕಿದೆ. (ಮೈಕಲ್ ಮರಳಿ ಪರಿಚಯವಾಗುವ ಮುನ್ನ)

ಒಂದು ದಿನ ಹೀಗೆ ಸ್ಟೇಟಸ್ ಗೆ ಅವಳ ಫೊಟೋ ಹಾಕಿದೆ. ಅದು ಮೈಕಲ್ ಪರಿಚಯ ಆದ ಬಳಿಕ ಮೊದಲ ಬಾರಿ ಹಾಕಿದ್ದು. ಇದನ್ನು ನೋಡಿ ಆತ ಏಕೋ ಸ್ವಲ್ಪ ಅಸಮಾಧಾನಗೊಂಡ ಕಾರಣ ಕೇಳಿದ ಕೂಡಲೇ ನನಗೆ ಒಂದು ರೀತಿಯಲ್ಲಿ ಆಶ್ಚರ್ಯ ಕಾದಿತ್ತು. ಕಾರಣ ಅವರಿಬ್ಬರೂ ಪ್ರೀತಿಸುತ್ತಿದ್ದರು. ಕೊನೆಗೆ ಅವರಿಬ್ಬರಿಂದ ಅವರ ಪ್ರೇಮ ಕತೆ ತಿಳಿದುಕೊಂಡೆ. ಪರಸ್ಪರ ದೂರದ ಸಂಬಂಧಿಕರಾದರೂ ಫೇಸ್’ಬುಕ್ ಮೂಲಕ ಪರಿಚಯವಾಗಿ ಪರಸ್ಪರ ಭೇಟಿಯೂ ಆಗದೆ ಪ್ರೀತಿಸುತ್ತಿರುವ ವಿಚಾರ ಸಹ ತಿಳಿಯಿತು.

ಇವರಿಬ್ಬರ ಬದುಕಿನಲ್ಲಿ ಭಗವಂತ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಮಾತು ನಿಜವಾಯಿತು. ಅರ್ಥಾತ್ ಬಹುತೇಕ ಪ್ರೇಮಕತೆಗಳಲ್ಲಿ ಆಗುವ ರೀತಿಯಲ್ಲೇ ಈ ಕತೆಗೂ ವಿರೋಧ ವ್ಯಕ್ತಪಡಿಸಿದ್ದು ಹುಡುಗಿಯ ಕುಟುಂಬಸ್ಥರು. ಹೌದು ಹುಡುಗಿ ಎಷ್ಟೇ ಕೇಳಿಕೊಂಡರೂ ಒಪ್ಪಿಗೆ ನೀಡದ ಅಪ್ಪ ಅಮ್ಮ ಆ. ಹುಡುಗನನ್ನು ಮರೆಯುವಂತೆ ಒತ್ತಡ ಹಾಕಿದ್ದೂ ಈಗಲೂ ಅದೇ ನಿಲುವು ಹೊಂದಿದ್ದಾರೆ. ಆದರೆ ಹುಡುಗನ ಕುಟುಂಬ ಈ ಹುಡುಗಿಯನ್ನು ಸೊಸೆ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ.

ಗುಣದಲ್ಲಿ ಮತ್ತು ನೋಡಲು ಹುಡುಗ ಚೆನ್ನಾಗಿಯೆ ಇದ್ದು ವಿದೇಶದಲ್ಲಿ ಕೆಲಸದಲ್ಲಿ ಸಹ ಇದ್ದಾನೆ. ಇಷ್ಟಾದರೂ ದೂರದ ಸಂಬಂಧ ಎಂಬ ಕಾರಣ ನೀಡಿ ಇಬ್ಬರು ಪ್ರೇಮಿಗಳನ್ನು ದೂರ ಮಾಡುವುದು ಎಷ್ಟು ಸರಿ?

ಏನೇ ಆದರೂ ತನ್ನ ಪ್ರೀತಿ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಹುಡುಗ… ಇತ್ತ ಕುಟುಂಬದ ವಿರುದ್ಧ ಹೋಗಲು ಆಗದೆ ಇತ್ತ ಪ್ರೀತಿಸಿದ ಹುಡುಗನನ್ನು ಬಿಟ್ಟಿರಲಾರದೆ ಚಡಪಡಿಸುತ್ತಿರುವ ಹುಡುಗಿ ಒಂದೆಡೆ. ಇವರಿಬ್ಬರ ಪ್ರೀತಿ ಗೆಲ್ಲಬೇಕೆಂಬ. ಆಸೆ ಹೊತ್ತಿರುವ ನಾನೊಂದೆಡೆ…. ಮೂವರೂ ಸಹ ಮುಂದೇನಾಗುವುದೋ ಎಂಬ ಭಯದೊಂದಿಗೆ ನಮ್ಮ ಮೂವರ ಬದುಕು ಸಾಗಿದೆ…

ಪ್ರೀತಿಯ ಹೆಸರಿನಲ್ಲಿ ಮೋಸ ಮಾಡುವ ಜನಕ್ಕೆ ಇವರಿಬ್ಬರ ನಿಷ್ಕಲ್ಮಷ ಪ್ರೀತಿ ನಿಜಕ್ಕೂ ಒಂದು ಉದಾಹರಣೆ. ಇಬ್ಬರೂ ಒಂದಾಗಲಿ ಎನ್ನುವ ಮಹದಾಸೆ ನನ್ನದು. ಓದುಗರಾದ ನಿಮ್ಮ ಅನಿಸಿಕೆಯೇನು? ತಿಳಿಸಿ.
ನಮಸ್ಕಾರ….

ಬರೆಹ: ರೋಹನ್ ಪಿಂಟೋ ಗೇರುಸೊಪ್ಪ

Tags: An incomplete Real Love StoryKannada ArticleLove StoryMoviesSpecial Articleಅಪೂರ್ಣ ಪ್ರೇಮಕಥೆಪ್ರೇಮಕಥೆರೋಹನ್ ಪಿಂಟೋಸಿನೆಮಾ ಕತೆ
Previous Post

Breaking: ಸಾಗರ ಬಳಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರ ಸಾವು

Next Post

ಅವಲೋಕನ: ಲೋಕಸಭಾ ಚುನಾವಣೆ ಫಲಿತಾಂಶ ಮತ್ತೆ ತೂಗುಯ್ಯಾಲೆಯೆ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅವಲೋಕನ: ಲೋಕಸಭಾ ಚುನಾವಣೆ ಫಲಿತಾಂಶ ಮತ್ತೆ ತೂಗುಯ್ಯಾಲೆಯೆ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!