Sunday, June 22, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಹೇಗೆ ಮೋದಿಯವರು ಗೆಲ್ಲುತ್ತಾರೆ ಎಂದು ಹೇಳಿದ್ದು ಗೊತ್ತಾ? ಅಮ್ಮಣ್ಣಾಯ ಅದ್ಬುತ ವಿಶ್ಲೇಷಣೆ

May 23, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಮೊದಲಿಗೆ ಮೋದಿಯವರ ಜಾತಕ ಇದಿರು ಇಟ್ಟುಕೊಂಡು, ಆ ಗ್ರಹಸ್ಥಿತಿಗಳ ರಷ್ಮಿ ಸಂಖ್ಯೆಗಳ ಲೆಕ್ಕಾಚಾರ ಮಾಡಬೇಕು. ಈ ಜಾತಕದ ಪ್ರಧಾನ ಪ್ರತಿಸ್ಪರ್ಧಿಯ ಜಾತಕದ ಗ್ರಹ ರಷ್ಮಿಯನ್ನೂ ನೋಡಬೇಕು. ಇಲ್ಲಿ ರಾಹುಲ್ ಗಾಂಧಿಯೇ ಪ್ರಧಾನ ಪ್ರತಿಸ್ಪರ್ಧಿ. ಮೋದಿಯವರ ಜಾತಕದ ಗ್ರಹರ ರಷ್ಮಿ ಸಂಖ್ಯೆಯ ಇದಿರು ರಾಹುಲ್ ಗಾಂಧಿಯವರ ಜಾತಕದ ರಷ್ಮಿ ಸಂಖ್ಯೆಯ ಬಲಾಬಲ ಹೇಗಿದೆ ಎಂದು ನೋಡಬೇಕು.

ರಷ್ಮಿ ಸಂಖ್ಯೆಯು ದುಸ್ಥಾನ, ಅಸ್ತ, ದುರ್ಬಲ, ದುಸ್ತಾನ ಸ್ಥಿತ ಗ್ರಹರಲ್ಲಿ ಕ್ಷೀಣವಿರುತ್ತದೆ. ಇದು ಬಲಿಷ್ಟ ಇರಬೇಕಾದರೆ, ಗ್ರಹರು ಸುಸ್ಥಾನ, ಅಸ್ತರಾಗದೆ ಇರುವುದು, ದುರ್ಬಲ ಕ್ಷೇತ್ರಗತ, ಗ್ರಹ ಯುದ್ಧ ಇಲ್ಲದೆ ಇರುವುದು ಇತ್ಯಾದಿಗಳಿಂದ ಬಲಿಷ್ಟತೆ ಬರುತ್ತದೆ. ಅಲ್ಲದೆ ಗ್ರಹರು ಪರಸ್ಪರ ವೀಕ್ಷಣೆಯಲ್ಲಿ, ಸ್ಥಾನಾದಿ ಸಪ್ತಬಲಗಳಲ್ಲಿ ಇದ್ದರೆ ಅಲ್ಲಿಯೂ ರಷ್ಮಿ ಸಂಖ್ಯೆ ವೃದ್ಧಿಸುತ್ತದೆ. ದುರ್ಬಲ ಆದರೆ ಕ್ಷೀಣಿಸುತ್ತದೆ. ಇದನ್ನು ಷಡ್ಬಲದ ಮೂಲಕ ತಿಳಿಯ ಬೇಕು. ಆದರೆ ಮೋದಿಯವರ ಜಾತಕದಲ್ಲಿ ದುಸ್ತ ಗ್ರಹರೂ ಇಲ್ಲ, ಮಹಾ ಯೋಗ ನೀಡುವ ಗ್ರಹರಿಂದ ರಷ್ಮಿ ಸಂಖ್ಯೆಯು ವೃದ್ಧಿ ಆಗಿದೆ. ಇದನ್ನು ಹರಣ- ಭರಣ ಎಂಬ ಲೆಕ್ಕಾಚಾರದಲ್ಲಿ ನೋಡಬೇಕು. ಇಂತಹ ಮೋದಿಯವರ ಜಾತಕದೆದುರು ರಾಹುಲ್ ಗಾಂಧಿಯವರ ಜಾತಕವು ಸೂರ್ಯನೆದುರು ಚಿಮಿಣಿ ದೀಪ ಇಟ್ಟಂತಾಗಿದೆ.


ಇಷ್ಟಕ್ಕೇ ಮುಗಿಯುವುದಿಲ್ಲ ಫಲ ಭಾಗ. ನಾನು ಕಳೆದ ವರ್ಷ ಲೆಕ್ಕಾಚಾರ ಮಾಡಿದ್ದು ಇಷ್ಟೇ ಎರಡು ಜಾತಕದ ಆಧಾರದಲ್ಲಿ ಮತ್ತು 2019 ರ ಚುನಾವಣಾ ವರ್ಷಾಧಾರಿತ ಲೆಕ್ಕಾಚಾರದಲ್ಲಿ ಮಾತ್ರ. ನಿಖರತೆಗೆ ನಾವು ವರ್ಷ, ತಾರೀಕು, ತಿಂಗಳುಗಳನ್ನು ತೆಗೆದುಕೊಂಡು ನೋಡಬೇಕು. ಕೆಲವೊಮ್ಮೆ ಪೂರ್ಣ ಲೆಕ್ಕಾಚಾರ ಮಾಡಲು ಹಲವು ಅನಿವಾರ್ಯತೆಗಳು ಬರುವುದರಿಂದ, ಯಾವ ಜ್ಯೋತಿಷ್ಯರಿಗೂ ನಿಖರ ಹೇಳುವುದು ಕಷ್ಟವೆ.

ಯಾರೋ ಜ್ಯೋತಿಷ್ಯವನ್ನು ಅರಿಯದವರು, ನಿಂದಿಸುವವರು ಯಾರು ಗೆಲ್ತಾರೆ ಹೇಳಿನೋಡೋಣ. ಹೇಳಿದರೆ ಕೋಟಿ ರುಪಾಯಿ ಕೊಡುತ್ತೇನೆ ಎಂದು ಹೇಳಬಹುದಷ್ಟೇ ವಿನಃ, ಜ್ಯೋತಿಷ್ಯದ ಬಗ್ಗೆ ಗೌರವ ಇರುವವರು, ನಂಬಿಕೆ ಇರುವವರು ಹಾಗೆ ಹೇಳುವುದಿಲ್ಲ. ನನಗೂ ಕೆಲ ಮೂರ್ಖರು ಚಾಲೆಂಜ್ ಹಾಕಿದ್ದಿದೆ. ನಾನು ಅಂತವರಿಗೆಲ್ಲ ಗೌರವ ಕೊಡೋದೇ ಇಲ್ಲ. ನಮ್ಮ ಪುರಾತನರು ಅವರ ಜೀವನವನ್ನೇ ಸವೆಸಿ ಮಾಡಿದಂತಹ ಶಾಸ್ತ್ರವನ್ನು ಏನೋ ಹಣದಾಸೆಗೆ, ಹೆಸರಿನ ಆಸೆಗೆ ಮಾರಿದರೆ ಮುಂದಿನ ಜನ್ಮದಲ್ಲಿ ಇವರಿಗಿಂತ ಬುದ್ಧಿಹೀನರಾಗಿ ಹುಟ್ಟಬಹುದು. ಗ್ರಹ ಸ್ಥಿತಿಯಲ್ಲೇ ಪೂರ್ವಾಪರ ಜನ್ಮ ವಿಚಾರ ತಿಳಿಸಿದೆ. ಅದನ್ನೆಲ್ಲ ಅಧ್ಯಯನ ಮಾಡಿದ ಜ್ಯೋತಿಷ್ಯರು ಎಂದೂ ಶಾಸ್ತ್ರಕ್ಕೆ ಕಳಂಕ ತರುವುದಿಲ್ಲ. ಯಾವುದೋ ಮಂತ್ರಿಗಳಿಗೆ ಸಲಹೆ ನೀಡಿ ರಾಜ ಗುರು, ರಾಜರ್ಷಿ ಬಿರುದು ಹಾಕಿಕೊಂಡವರು ಹೇಳಿದ ಚುನಾವಣಾ ಫಲಿತಾಂಶ ಏನಾಯ್ತು ಎಂಬುದನ್ನು ಜನರೇ ನೋಡುತ್ತಾರೆ.


ಇನ್ನೊಂದು ವಿಚಾರ ಇದೆ. ಎಷ್ಟೇ ರಷ್ಮಿ ಬಲ ಇದ್ದ ಜಾತಕನೂ, ಗೋಚರದಲ್ಲಿ ಅದಕ್ಕೆ ಸರಿಸಮಾನವಾಗುವ ಯೋಗ, ರಷ್ಮಿ ಗಳಿದ್ದರೆ ಮಾತ್ರ ರಾಜನಾಗುತ್ತಾನೆ. ರಾಜ ಯೋಗ ಇದ್ದಂತಹ ಪ್ರಭು ರಾಮ ಚಂದ್ರನೂ ಹದಿನಾಲ್ಕು ವರ್ಷ ವನವಾಸದಲ್ಲೇ ಕಳೆಯಬೇಕಾಯ್ತು ಎಂದರೆ ನಾವೇನು ಮಹಾ. ಇಲ್ಲಿ 23 ತಾರಿಕಿನ ರವಿಯ ಅಸ್ತಕಾಲದ ಕುಂಡಲಿ ತೋರಿಸಿದೆ. ಇದು ಒಂದು ನಿರ್ಧಾರದ ಸಮಯ. ಈವತ್ತಿನ ಗ್ರಹ ರಷ್ಮಿಯ ಧಾರಣಾ ಸಾಮರ್ಥ್ಯ ಈಗ ಇರುವವರಲ್ಲಿ ಮೋದಿಯವರಿಗೆ ಮಾತ್ರ. ರಾಹುಲ್ ಗಾಂಧಿಗೆ ಟನ್ ಭಾರ ಹೊರಿಸಿದಂತಾದೀತು ಎಂದೇ ಆತ ಸೋಲನ್ನನುಭವಿಸುವಂತಾಯ್ತು. ಒಟ್ಟಿನಲ್ಲಿ ಇದೊಂದು Modi Era.

ಮುಂದಿನ ಮಹಾ ಚುನಾವಣೆಯಲ್ಲೂ ಮೋದಿಯವರು ಇಂತಹದ್ದೇ ಗೆಲುವು ಸಾಧಿಸಿ ಮತ್ತೆರಡು ವರ್ಷಗಳ ಬಳಿಕ ಪೀಠವನ್ನು ಇನ್ನೊಬ್ಬ ಬಲಿಷ್ಟನಿಗೊಪ್ಪಿಸಿ ವಿಶ್ರಾಂತಿ ತೆಗುದುಕೊಳ್ಳುತ್ತಾರೆ. ಇದೊಂದು ಮೋದಿಯವರ ಅಖಂಡ ಸಾಮ್ರಾಜ್ಯ ಯೋಗವೂ, ರಾಜಸನ್ಯಾಸ ಯೋಗವೂ ಆಗುತ್ತದೆ. ಹಾಗಾಗಿ ಮೋದಿಯವರು ರಾಜನೂ ಹೌದು, ರಾಜ ಸನ್ಯಾಸಿಯೂ ಹೌದು. ಇದೇ ಭಾರತದ ಪುನರುತ್ಥಾನದ ಲಕ್ಷಣ. May 23, 2019 8:02:21 PM

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: AstrologyHoroscopeLok Sabha election 2019Modi EraModi WinningPM Narendra ModiPrakash AmmannayaRahul Gandhiಜ್ಯೋತಿಷ್ಯಜ್ಯೋರ್ತಿವಿಜ್ಞಾನಂಪ್ರಕಾಶ್ ಅಮ್ಮಣ್ಣಾಯರಾಹುಲ್ ಗಾಂಧಿ
Previous Post

ಮೋದಿ ದಿಗ್ವಿಜಯ: ಬಿಜೆಪಿ ಕೇಂದ್ರ ಕಚೇರಿಯಿಂದ ಮೋದಿ ಭಾಷಣದ ನೇರ ಪ್ರಸಾರ ನೋಡಿ

Next Post

ಇದು ಆಧುನಿಕ ಭಾರತ, ಕಳ್ಳ ಗುಣದವರು ಜೈಲಲ್ಲಿ ಮುಂದೆ: ಜಗ್ಗೇಶ್ ಟ್ವೀಟ್ ಚಾಟಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
File Image

ಇದು ಆಧುನಿಕ ಭಾರತ, ಕಳ್ಳ ಗುಣದವರು ಜೈಲಲ್ಲಿ ಮುಂದೆ: ಜಗ್ಗೇಶ್ ಟ್ವೀಟ್ ಚಾಟಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!