Tuesday, June 24, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಮೋದಿ ಕೈಕೈ ಹಿಡಿದು ಟ್ರಂಪ್ ಓಡಾಡಿದ ಮರ್ಮವೇನು? ಅಲ್ಲಿ ಮೋದಿಯ ತಂತ್ರಗಾರಿಕೆಯೇನು? ಇಲ್ಲಿದೆ ಉತ್ತರ

ಅಂತಾರಾಷ್ಟ್ರೀಯ ಬುದ್ಧಿವಂತಿಕೆ ಅಂದ್ರೆ ಹೀಗೆ : This is real politics and real politician

September 26, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - < 1 minute

ಮೋದಿ ಅಮೆರಿಕಾಕ್ಕೆ ಹೋದರು. ಅಲ್ಲಿ ಹೌಡಿ ಕಾರ್ಯಕ್ರಮ ಹಮ್ಮಿಕೊಂಡಿತ್ತು, ಅದರಲ್ಲಿ ಮೋದಿಯವರು ಭಾಗವಹಿಸಿದ್ದರು. ಆದರೆ ಟ್ರಂಪ್’ಗೆ ಮೋದಿಯ popularity ಬಗ್ಗೆ ಗೊತ್ತಿದೆ. ಎದುರು ಹೇಳಿಕೊಳ್ಳಲು ಸ್ವಲ್ಪ ಮತ್ಸರವೂ, ಮುಜುಗರವೂ ಆಗುತ್ತದೆ. ಅಂದರೆ ಅಮೆರಿಕಾ ಈಗ ದೊಡ್ಡಣ್ಣನ ಸ್ಥಾನದಲ್ಲಿ ಅಲ್ವೋ?

ಟ್ರಂಪ್ ಅಲ್ಲೊಂದು ಯೋಚನೆ ಮಾಡಿದ. ಹೇಗೂ ನಮ್ಮ ರಾಷ್ಟ್ರದ ಕಾರ್ಯಕ್ರಮ. ಮೋದಿ ಬಂದರೆ ಲಕ್ಷ ಜನ ಸೇರುವುದಂತೂ ಖಂಡಿತ. ನಾನೂ ಮೋದಿಯವರಿಗೆ ಗೌರವ ನೀಡುವ ಕಾರ್ಯವೂ ಆಗುತ್ತದೆ, ಮುಂದಿನ ಚುನಾವಣೆಗೆ ಅಡಿಪಾಯವೂ ಆಯ್ತು ಎಂದು ಸೇರಿಕೊಂಡೇ ಬಿಟ್ಟರು. ಕೈಕೈ ಹಿಡಿದು ಗ್ರೌಂಡ್ ಸುತ್ತಾಡಿಯೇ ಬಿಟ್ಟರು.

ಪುಣ್ಯಕ್ಕೆ ಆ ಹುಡುಗ ಒಂದು ಸೆಲ್ಫಿ ತೆಗೆದುಕೊಂಡ. ಮೋದಿಯವರು ಹುಡುಗನನ್ನು ಬೆನ್ನು ತಟ್ಟಿ ತನ್ನ ಪ್ರೀತಿ ವಾತ್ಸಲ್ಯ ತೋರಿದರು. ಇದು ಮಾತ್ರ ಹೃದಯಾಂತರಾಳದ್ದೇ ಆದರೂ ಇಲ್ಲೊಂದು ಆಕರ್ಷಣೆಯೂ ಇರುತ್ತದೆ. ಟ್ರಂಪ್ shake hand ಕೊಟ್ಟು ನಾನೂ ಇಷ್ಟ ಪಟ್ಟೆ ಎಂದು ತೋರಿದರು.

ಇಲ್ಲಿ ಒಳ ಮರ್ಮಕ್ಕೆ ಬರೋಣ. ಮುಂದೆ ಮೋದಿಯವರು ಜಾಗತಿಕ ನಾಯಕರಾದರೆ, ದೊಡ್ಡಣತ್ವ ಭಾರತಕ್ಕೇ ಬಂದರೆ? ಎಂಬ ಆತಂಕವೂ ಟ್ರಂಪ್’ನಲ್ಲಿ ಇತ್ತು. ಆದರೆ ಮೋದಿಯವರ ಅಂತರಂಗದ politics ಬೇರೆಯೇ ಇದೆ. ಆ ಕಡೆ ಪಾಕಿಗೆ ಉರಿ ಹತ್ತಿಕೊಳ್ಳಲಿ, ಭಯೋತ್ಪಾದಕರಿಗೆ ಭಯ ಹುಟ್ಟಲಿ, ಭಾರತದ ಕೀರ್ತಿ ಪತಾಕೆ ಇಡೀ ವಿಶ್ವದಲ್ಲೇ ವಿಜ್ರಂಭಿಸಲಿ ಎಂಬುದೇ ಮೋದಿಯವರ ಹೃದಯಾಂತರಾಳದ ಚಿಂತನೆ. ಅಲ್ಲಿ ಕಸ ಹೆಕ್ಕಿದ ದೃಶ್ಯ, ಬಾಲಕನ ಸೆಲ್ಫಿ ಎಲ್ಲವೂ ಪ್ರಚಾರವಾಯ್ತು. ಮನುಷ್ಯತ್ವ ಎಂದರೇನು ಎಂಬುದನ್ನು ಜಗತ್ತಿಗೇ ತೋರಿಸಲು ಇದೊಂದು ಅವಕಾಶ ಮೋದಿಗೆ ವರವೂ ಆಯ್ತು.

ಮೋದಿಯವರಿಗೆ ಟ್ರಂಪ್ ಉಲ್ಟಾ ಆಡಲೂಬಹುದು ಎಂಬ ಭಾರತೀಯ ಪ್ರಜ್ಞಾವಂತ ಪ್ರಜೆಗಳಿಗೊಂದು ಗೊಂದಲವೂ ಆಗಿದೆ. ಆದರೆ ಆತಂಕ ಬೇಡ. ಟ್ರಂಪ್ ಜಾತಕದಲ್ಲಿ ಶನಿಯು 4 ಡಿಗ್ರಿ ದುರ್ಬಲ. ಅಂದರೆ ಹಿಂದು ಮುಂದಿನ ಯೋಚನೆ ಇಲ್ಲ. ಕೇವಲ ವರ್ತಮಾನದ ಚಿಂತನೆ. ಆದರೆ ನರೇಂದ್ರ ಮೋದಿಗೆ ಸಿಂಹ ರಾಶಿಯಲ್ಲಿ ಅತ್ಯಂತ ಬಲಿಷ್ಟ ಶನಿ 29.5 ಡಿಗ್ರಿಯಲ್ಲಿ ಇದ್ದಾನೆ. ಭೂತ, ವರ್ತಮಾನ, ಭವಿಷ್ಯ ಚಿಂತನೆ ಇದು. ಅಂದರೆ checkmate ಮಾಡುವುದರಲ್ಲಿ ಮೋದಿಯವರು ನಿಸ್ಸೀಮ. ಇನ್ನೂ ಹೇಳಬೇಕೆಂದರೆ, ಶತ್ರು ಚಾಪೆಯಡಿ ನುಗ್ಗಿ ಬಂದರೆ ಮೋದಿ ರಂಗೋಲಿಯಡಿ ನುಗ್ಗಿ ತಪ್ಪಿಸಿಕೊಳ್ಳುವವರು. ಟ್ರಂಪ್ ಬದಲಿಗೆ ರಷ್ಯಾ ಅಧ್ಯಕ್ಷ ಪುಟಿನ್ ಆಗುತ್ತಿದ್ದರೆ ಇಂತಹ ಸನ್ನಿವೇಶದಲ್ಲಿ ಸ್ವಲ್ಪ ಯೋಚಿಸಬೇಕಾಗುತ್ತಿತ್ತು. ಏನೇ ಆಗಲಿ ಈ ಸಲದ ಭೇಟಿ ದೇಶದ ಒಳಗಿನ ದ್ರೋಹಿಗಳಿಗೂ, ದೇಶದ ಹೊರಗಿನ ಭಯೋತ್ಪಾದಕರಿಗೂ ಭಯ ಹುಟ್ಟಿಸಿದ್ದಂತೂ ಸತ್ಯವೇ.

Tags: American PresidentDonald TrumpModi HoroscopePM Narendra ModiPrakash AmmannayaRussian President Vladimir PutinTrump Horoscopeಅಮೆರಿಕಾ ಅಧ್ಯಕ್ಷಜ್ಯೋರ್ತಿವಿಜ್ಞಾನಂಡೊನಾಲ್ಡ್‌ ಟ್ರಂಪ್ಪ್ರಕಾಶ್ ಅಮ್ಮಣ್ಣಾಯಪ್ರಧಾನಿ ನರೇಂದ್ರ ಮೋದಿವ್ಲಾದಿಮಿರ್ ಪುಟಿನ್
Previous Post

ಭದ್ರಾವತಿ-ಔಷಧಿಗಳ ಸೇವನೆಯಿಂದ ಜಂತುಹುಳು ನಿವಾರಣೆ ಸಾಧ್ಯ: ಸೋಮಶೇಖರ್

Next Post

ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಭಾನುಪ್ರಕಾಶ್ ನೇಮಕ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಭಾನುಪ್ರಕಾಶ್ ನೇಮಕ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025

ಮಹತ್ವದ ನಿರ್ಧಾರ | ರೈಲು ಪ್ರಯಾಣ ದರ ಹೆಚ್ಚಳ | ಎಷ್ಟು ಏರಿಕೆ? ಎಲ್ಲ ಪ್ರಯಾಣಕ್ಕೂ ಅನ್ವಯವೇ?

June 24, 2025

HSVಯವರಿಗೆ ಭಾವ ನಮನ | ಸಾಹಿತ್ಯಾಸಕ್ತರ ಮನಗೆದ್ದ ಅದ್ಭುತ ಆಯೋಜನೆ

June 24, 2025

ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲು ಕುರಿತಾಗಿ ಮಹತ್ವದ ಮಾಹಿತಿ ಇಲ್ಲಿದೆ

June 24, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025

ಮಹತ್ವದ ನಿರ್ಧಾರ | ರೈಲು ಪ್ರಯಾಣ ದರ ಹೆಚ್ಚಳ | ಎಷ್ಟು ಏರಿಕೆ? ಎಲ್ಲ ಪ್ರಯಾಣಕ್ಕೂ ಅನ್ವಯವೇ?

June 24, 2025

HSVಯವರಿಗೆ ಭಾವ ನಮನ | ಸಾಹಿತ್ಯಾಸಕ್ತರ ಮನಗೆದ್ದ ಅದ್ಭುತ ಆಯೋಜನೆ

June 24, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!