Friday, May 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ತುಳುನಾಡ ಜನಪದ ಕ್ರೀಡೆ ಕಂಬಳದ ಓಟಗಾರ ಸರಳ ಸಜ್ಜನಿಕೆಯ ಕಾಂತಾವರ ಗುರುಪ್ರಸಾದ್ ಕೋಟ್ಯಾನ್

November 28, 2019
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಂಬಳದಿಂದಲೇ ತುಳುನಾಡಿನಲ್ಲಿ ಮನೆಮಾತಾಗಿರುವ ಯಾರೂ ಮರೆಯದ ಹೆಸರು ಕಾಂತಾವರ ಗುರುಪ್ರಸಾದ್ ಕೋಟ್ಯಾನ್.

ಪಿಯುಸಿ ವಿದ್ಯಾಭ್ಯಾಸ ಪೂರೈಸಿದ ನಂತರ ಐಟಿಐ ಮಾಡಿದ ನಂತರ ಮನೆಯಲ್ಲಿ ಕೃಷಿ ಕೆಲಸ ಕಾರ್ಯದ ಒಟ್ಟಿಗೆ ತಂದೆಯೊಂದಿಗೆ ವ್ಯವಹಾರಕ್ಕಾಗಿ ತನ್ನ ಸ್ವಂತ ಅಂಗಡಿಯಲ್ಲಿ ಇದ್ದು ಸಮಯದಲ್ಲಿ ಕಡಂದಲೆ ಮೂಡಾಯಿ ಬೆಟ್ಟು ಕಾಳು ಪಾಣಾರ ಕೋಣಗಳ ಒಟ್ಟಿಗೆ ನಡೆದುಕೊಂಡು ಬಾರಾಡಿ ಕಂಬಳ ಕುದಿಗೆ ಹೋಗಿ, ಮೊದಲಿಗೆ ಕಾಲು ಪಾಣಾರು ತನ್ನ ಕೋಣಗಳೊಂದಿಗೆ ಓಟ ಆರಂಭಿಸಲು ಅನುವು ಮಾಡಿ ಕೊಟ್ಟರು.

ಹೀಗೆ ಬಾರಾಡಿಯಲ್ಲಿ ಕಂಬಳ ಓಟವನ್ನು ಪ್ರಾರಂಭಿಸಿದಾಗ ಡಾ. ಜೀವಂದರ ಬಲ್ಲಾಳ್ ಉದ್ದ ಕೊಂಬಿನ ಕೋಣಗಳನ್ನು ಕುದಿಯಲ್ಲಿ ಓಡಲು ಕೊಟ್ಟು ಪ್ರೋತ್ಸಾಹಿಸಿದರು.ಸುಧೀರ್ ಅರಿಗರ ಕೊಳಕೆ ಅನಂದರು ಹಾಗೂ ಊರಿನ ಹಿರಿಯರು ಕಂಬಳ ಹಿತೈಷಿಗಳು ಕಂಬಳದಲ್ಲಿ ಓಡುವ ಕಲೆಯನ್ನು ಕಳಿಸಿಕೊಟ್ಟರು. ಇವರು ನಂದಿಕೂರು ಕಂಬಳದ ದಶಮಾನೋತ್ಸವದ ಕಂಬಳದಲ್ಲಿ ಮೊದಲ ಕಾಳು ಪಾಣಾರ ಕೋಣಗಳನ್ನು ಓಡಿಸುವ ಮೂಲಕ ಕಂಬಳ ಕ್ಷೇತ್ರಕ್ಕೆ ಪರಿಚಯವಾದರು.

ನಂತರ ಬಾರಾಡಿ ಬೀಡಿನ ಹಗ್ಗ ಹಿರಿಯ ಹಗ್ಗ ಕಿರಿಯ ಅನೇಕ ವರ್ಷಗಳವರೆಗೆ ಓಡಿಸುತ್ತಿದ್ದ ಸಮಯದಲ್ಲಿ ಡಾ. ಬಲ್ಲಾಳರು ತನ್ನ ಬಾರಾಡಿ ಕಂಬಳದಲ್ಲಿ ಸನ್ಮಾನ ಮಾಡಿ ಬಂಗಾರದ ಉಂಗುರ ಕೈಗೆ ತೊಡಿಸಿದರು. ಇವರಿಗೆ ಕೆರ್ವಸೆ ದೇವರ ಕಂಬಳದಲ್ಲಿ ಪ್ರಪ್ರಥಮವಾಗಿ ಕೆರ್ವಸೆ ಮನೋಲಿ ಬೆಟ್ಟು ಉದಯ ಪೂಜಾರಿಯವರ ಕೋಣದಲ್ಲಿ ಮೊದಲ ಬಹುಮಾನವನ್ನು ಪಡೆದಿದ್ದಾರೆ.

ಆಧುನಿಕ ವೇಣೂರು ಕಂಬಳದಲ್ಲಿ 2004ರ ಫೆಬ್ರವರಿ 15ರಂದು ಕಾಂತಾವರ ಭಾಂದೊಟ್ಟು ಅವರ ಕೋಣಗಳನ್ನು ಮಾರ್ನಾಡು ತ್ರಿಬಲ ಬೆಟ್ಟು ಚಂದ್ರಪ್ರಭು ಜೈನರ ಹೆಸರಿನಲ್ಲಿ ದ್ವಿತೀಯ ಬಹುಮಾನವಾಗಿ ಪಡೆದರು.ನಂತರ ಅನೇಕ ಪ್ರಸಿದ್ಧ ಕಂಬಳದಲ್ಲಿ ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ಈ ಭಾಗದಲ್ಲಿ ಅನೇಕ ಬಹುಮಾನಗಳನ್ನು ಪಡೆದಿದ್ದಾರೆ. 2008ರಲ್ಲಿ ನೇಗಿಲು ಸಬ್ ಜೂನಿಯರ್ ವಿಭಾಗದ 5 ಪ್ರಥಮ ಬಹುಮಾನ ಕಾಂತಾವರ ಕೆ.ಜೆ. ಶಂಕರ ದೇವಾಡಿಗರ ಕೋಣಗಳೊಂದಿಗೆ ಕಾಂತಾವರ ಭಾಂದೊಟ್ಟು ಅವರ ಕೋಣಗಳೊಂದಿಗೆ ಓಟವನ್ನು ಆರಂಭಿಸಿ ಅನೇಕ ವರ್ಷಗಳವರೆಗೆ ಶಿಸ್ತುಬದ್ಧವಾಗಿ ಸಜ್ಜನಿಕವಾಗಿ ಪ್ರಾರಂಭಿಸಿದರು.

ಮೊದಲ ವರ್ಷದಲ್ಲಿ 5 ಬಹುಮಾನ, ನಂತರ ವರ್ಷದಲ್ಲಿ 6 ಬಹುಮಾನ ಪಡೆದಿದ್ದು, ನಂತರ 2013-14-15-16 ರಲ್ಲಿ ತಂಡದಲ್ಲಿ ಬಹುಮಾನಗಳನ್ನು ತಂದು ಕಾಂತಾವರ ಗ್ರಾಮಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ.ಕೊಳಕೆ ಇರ್ವತ್ತೂರು ಅವರಿಗೆ ಭಾಂದೊಟ್ಟುನ ಕುಟ್ಟಿ ಕೋಣಕ್ಕೆ ಜೂನಿಯರ್ ವಿಭಾಗದಲ್ಲಿ 27 ಬಹುಮಾನವನ್ನು ಪಡೆದಿದ್ದಾರೆ. ಇದೇ ಸಮಯದಲ್ಲಿ ವಿಭಾಗದಲ್ಲಿ ವೈಯಕ್ತಿಕ ಸರಣಿ ಪ್ರಶಸ್ತಿ ಹಾಗೂ ಹ್ಯಾಟ್ರಿಕ್ ಹಗ್ಗ ಕಿರಿಯ ನೇಗಿಲು ಹಿರಿಯ ಭಾಗದಲ್ಲಿ ಪಡೆದಿದ್ದಾರೆ.

ನಂತರ ಹಗ್ಗ ಹಿರಿಯ ವಿಭಾಗದಲ್ಲಿ ಮುಲ್ಕಿಯ ಕಾರ್ಕಳದ ಮುಲ್ಕಿಯ ಕೋಣವನ್ನು ಓಡಿಸುತ್ತಾತರ. ಮೂಡಿಬಿದ್ರೆ ಪಡಿವಾಲ್ಸ್ ನೇಗಿಲು ಕಿರಿಯ ಹಾಗೂ ಮೂಡಬಿದ್ರೆ ಚಂದ್ರಹಾಸ ಸನಿಲ್ ಹಗ್ಗ ಕಿರಿಯ ಕೋಣವನ್ನು ಓಡಿಸುತ್ತಾರೆ. ನಂತರ ಪ್ರಸ್ತುತ ಸಿದ್ದಕಟ್ಟೆ ಪೋಡುಂಬ ಇವರ ಕೋಣವನ್ನು ಓಡಿಸುತ್ತಿದ್ದಾರೆ.

ಪ್ರಸ್ತುತ 50ಕ್ಕೂ ಹೆಚ್ಚು ಬಹುಮಾನ ಗಳಿಸಿದ್ದು, ಈಗ ಹಲವು ಯುವಕರಿಗೆ ಪ್ರೋತ್ಸಾಹಿಸಿ ಯುವಕರಿಗೆ ತರಬೇತಿಯನ್ನು ನೀಡುತ್ತಿದ್ದಾರೆ. ಕಂಬಳ ಕ್ಷೇತ್ರದಲ್ಲಿ ಇನ್ನಷ್ಟು ಇವರಿಗೆ ಅವಕಾಶ ಸಿಗಲಿ ಹಾಗೂ ಕಾಂತಾವರ ಗ್ರಾಮಕ್ಕೆ ಕೀರ್ತಿ ತಂದು ಕೊಡಲಿ ಎಂದು ಶ್ರೀ ಕ್ಷೇತ್ರ ಕಾಂತಾವರ ಶ್ರೀ ಕಾಂತೇಶ್ವರ ದೇವರಲ್ಲಿ ಪ್ರಾರ್ಥಿಸುತ್ತೇನೆ.

Get in Touch With Us info@kalpa.news Whatsapp: 9481252093

Tags: BuffaloCoastal ArticlekambalaKantavara Guruprasad KothyanSouth KendraSpecial ArticleTuluNaduಕಂಬಳಕಾಂತಾವರಕಾಂತಾವರ ಗುರುಪ್ರಸಾದ್ ಕೋಟ್ಯಾನ್ಕೋಣತುಳುನಾಡುಮುಲ್ಕಿಮೂಡಬಿದ್ರೆ
Previous Post

ತೀರ್ಥಹಳ್ಳಿಗೆ ಕಾಲಿಟ್ಟ ಹೈಟೆಕ್ ಕಳ್ಳತನ: ಕ್ಷಣಮಾತ್ರದಲ್ಲಿ ನಾಲ್ಕು ಲಕ್ಷ ಕದ್ದೊಯ್ದ ಕಳ್ಳರ ಗ್ಯಾಂಗ್!

Next Post

ಡಿ.26 ಖಗ್ರಾಸ ಸೂರ್ಯಗ್ರಹಣ: ಯಾವ ರಾಶಿಗೆ ಅಶುಭ ಫಲ? ಭೂಮಿಗೆ ಕಾದಿದೆಯೇ ಗಂಡಾಂತರ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಡಿ.26 ಖಗ್ರಾಸ ಸೂರ್ಯಗ್ರಹಣ: ಯಾವ ರಾಶಿಗೆ ಅಶುಭ ಫಲ? ಭೂಮಿಗೆ ಕಾದಿದೆಯೇ ಗಂಡಾಂತರ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕ್ರೈಸ್ಟ್‌ಕಿಂಗ್: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ರ್‍ಯಾಂಕ್ ವಿಜೇತರಿಗೆ ಸನ್ಮಾನ

May 9, 2025

ಮೇ 10ರಿಂದ ಮೂರು ದಿನ ಶ್ರೀ ನರಸಿಂಹ ಜಯಂತಿ ಉತ್ಸವ, ಬ್ರಹ್ಮರಥೋತ್ಸವ

May 9, 2025

ಪಾಕ್ ದಾಳಿ ವಿಫಲ | ವೈಮಾನಿಕ ದಾಳಿ ನಡೆಸಿ ಭಾರತ ದಿಟ್ಟ ಉತ್ತರ

May 9, 2025

ಪಾಕಿಸ್ತಾನದ ಪ್ರಧಾನಿ ನಿವಾಸದ ಬಳಿಯೇ ಭಾರತ ಅಟ್ಯಾಕ್ | ಭಾರಿ ಸ್ಫೋಟಕ್ಕೆ ನಡುಕ

May 8, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕ್ರೈಸ್ಟ್‌ಕಿಂಗ್: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ರ್‍ಯಾಂಕ್ ವಿಜೇತರಿಗೆ ಸನ್ಮಾನ

May 9, 2025

ಮೇ 10ರಿಂದ ಮೂರು ದಿನ ಶ್ರೀ ನರಸಿಂಹ ಜಯಂತಿ ಉತ್ಸವ, ಬ್ರಹ್ಮರಥೋತ್ಸವ

May 9, 2025

ಪಾಕ್ ದಾಳಿ ವಿಫಲ | ವೈಮಾನಿಕ ದಾಳಿ ನಡೆಸಿ ಭಾರತ ದಿಟ್ಟ ಉತ್ತರ

May 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!