Friday, June 20, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಸಹಸ್ರಾಕ್ಷ ಪರಮೇ ವ್ಯೋಮನ್: ನಮ್ಮ ಪ್ರಧಾನಿ ಮೋದಿಗಿದೆ ಸಹಸ್ರಾಕ್ಷ ವೀಕ್ಷಣೆ

ಪ್ರಜೆಗಳೂ ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ‘ನರೇಂದ್ರ’ ‘ದೇವೇಂದ್ರ’ ಆಗಬಹುದು

February 17, 2020
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ದೇವೇಂದ್ರನಿಗೆ ಸಹಸ್ರಾಕ್ಷನಾಗು ಎಂದು ಪ್ರಜಾಹಿತ ಬಯಸುವ ಋಷಿಗಳು ಸಲಹೆ ಕೊಟ್ಟರು. ದೇವೇಂದ್ರ-ನರೇಂದ್ರ. ಅಂದ್ರೆ ನರರಿಗೆ ಇಂದ್ರ. ಅಂದರೆ ರಾಜ ಎಂದರ್ಥ. ಸಹಸ್ರಾಕ್ಷ ಎಂದರೆ ಸಾವಿರ ಕಣ್ಣುಗಳುಳ್ಳವನು ಎಂದರ್ಥ. ಅಂದರೆ ಸರ್ವತೋ ಮುಖವಾಗಿ ವೀಕ್ಷಣೆ ಮಾಡುವವನು ಎಂದರ್ಥ.

ಉದಾಃ ಒಬ್ಬ ಪ್ರಧಾನಮಂತ್ರಿ ದೇಶದ ಸಮಸ್ತ ಸಮುದಾಯ ಮತಗಳ ಪ್ರಜೆಗಳ ಬಗ್ಗೆ ಕಾಳಜಿ ವಹಿಸಬೇಕಾದ ಜವಾಬ್ದಾರಿ ಬೇಕು. ಭಾರತದ ಪ್ರಧಾನಮಂತ್ರಿಯು ದೇವೇಂದ್ರ. ಇಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತಾದಿ ಹಲವು ಸಮುದಾಯ ಮತಗಳಿವೆ. ಹಾಗೆಯೇ ಹಿಂದುಗಳ ಒಳಗೆ ಅನೇಕ ಸಂಪ್ರದಾಯ ಪದ್ಧತಿಗಳೂ ಇರುತ್ತದೆ. ಅಲ್ಲದೆ ಸಾವಿರಾರು ವೃತ್ತಿಪರರು ಇರುತ್ತಾರೆ. ಒಬ್ಬ ಪ್ರಧಾನಿಯಾಗಿ ಇವರೆಲ್ಲರ ಆಗು ಹೋಗುಗಳ ಬಗ್ಗೆ ಗಮನ ಇಡದಿದ್ದಾಗ Communal ಕಲಹಗಳಾಗಿ ದೇಶದ ಆಡಳಿತ ವ್ಯವಸ್ಥೆ ಹಾಳಾದೀತು. ಇದರ Encashment ಮಾಡಿಕೊಳ್ಳಲು ಅನೇಕ ವಿದೇಶಿ ದುಷ್ಟ ಶಕ್ತಿಗಳು, ದೇಶದ ಒಳಗಿನ ವಿರೋಧಿ ದುಷ್ಟ ಶಕ್ತಿಗಳು ಒಂದಾಗಿ, ದೇಶವು ತಮ್ಮದೇ ಆಡಳಿತಕ್ಕೆ ಬರಬೇಕೆಂಬ ಹಠದಿಂದ ದೇಶದ್ರೋಹದಂತಹ ಚಟುವಟಿಕೆಗಳಿಗೂ ಶುರುಮಾಡಿಯಾವು. ಇದನ್ನೂ ದೇಶದ ಪ್ರಧಾನಿಯು ಗಮನಿಸಬೇಕಾಗುತ್ತದೆ.

ಇನ್ನು, ಯಾರೋ ಪ್ರಧಾನಿಯ ಪರ ಇರುವವರು ತಮ್ಮ ಬೇಳೆ ಬೇಯಿಸಿಕೊಳ್ಳಲು, ತನಗಾಗದವರ ನಾಶಕ್ಕೂ ಬಯಸಬಹುದು. ಇದರ ಬಗ್ಗೆಯೂ ವಿಶೇಷ ವೀಕ್ಷಣೆಯ ಜ್ಞಾನವನ್ನು ಪ್ರಧಾನಮಂತ್ರಿಯಾದವರು ನೋಡಬೇಕಾಗುತ್ತದೆ. ಒಟ್ಟಿನಲ್ಲಿ ಪ್ರಧಾನಮಂತ್ರಿಯ ಜವಾಬ್ದಾರಿಯ ಆಧಾರದಲ್ಲೇ ದೇಶ ಉಳಿಯೋದು. ಹಿಂದಿನ ಸರಕಾರಗಳು ಮಾಡಿದ(ದೇಶ ವಿಭಜನೆಯಂತಹ, ಹಿಂದೂ ಮುಸ್ಲಿಂ ಕಲಹದಂತಹ ವಾತಾವರಣ) ಸೃಷ್ಟಿಸಿದ ಫಲವೇ ಈಗ ನಡೆಯುವ ಭಯೋತ್ಪಾದನಾ ಕ್ರಿಯೆ. ಆಗಿನ ಆಡಳಿತದ ಪ್ರಧಾನಿಗೆ ಸಹಸ್ರಾಕ್ಷ ಇದ್ದರೂ ಕೆಲವು ಕಣ್ಣುಗಳು ಮುಚ್ಚಿದ್ದವು. ಇದು ಅವರ ಸ್ವಾರ್ಥ(ಓಟಿಗಾಗಿ)ಕ್ಕಾಗಿತ್ತು. ಬಹುಷಃ ಈಗಿನ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ದೇವೇಂದ್ರನಿಗಿರುವ ಸಹಸ್ರಾಕ್ಷ ವೀಕ್ಷಣೆ ಇದೆ. ಹಾಗಾಗಿ ತಕ್ಷಣ ತಕ್ಷಣ ನಿರ್ಧಾರ ತೆಗೆದುಕೊಳ್ಳದೆ, ಶಾಸನಗಳನ್ನು ಭದ್ರಪಡಿಸುತ್ತಾ ಬರುತ್ತಿದ್ದಾರೆ. ಇದರಿಂದ ದೇಶದ ಭದ್ರತೆ ಹೆಚ್ಚಾಗುವುದು ಕಾಣುತ್ತಿದೆ.

ಸಮಾನ ನಾಗರಿಕ ಸಂಹಿತೆ(UCC, CAA, 370 ವಿಧಿಯ ರದ್ಧತಿ, ಸಮಾನ ಜನಸಂಖ್ಯಾ ನಿಯಂತ್ರಣ, ತ್ರಿತಲಾಕ್ ಮುಂತಾದವುಗಳು) ಇಲ್ಲಿ ಸತ್ಪ್ರಜೆಗಳ ಕರ್ತವ್ಯ ಬಹಳ ಇದೆ. ಪ್ರಧಾನಿಯವರನ್ನು ಆಯ್ಕೆ ಮಾಡಿದಲ್ಲಿಗೇ ನಮ್ಮ ಕೆಲಸ ಮುಗಿಯುವುದಿಲ್ಲ. ಅವರ ಕೈಂಕರ್ಯಕ್ಕೆ ಸಲಹೆ ನೀಡುವಂತದ್ದು, ದೇಶದ್ರೋಹಿಗಳನ್ನು ಪತ್ತೆ ಹಚ್ಚಿ ಸರಕಾರದ ಗಮನಕ್ಕೆ ತರುವಂತದ್ದು, ಅಭಿವೃದ್ಧಿ ವಿಚಾರದಲ್ಲಿ ಸಲಹೆ ಸೂಚನೆ ನೀಡುವಂತದ್ದು, ಮಾಡಿದ ಕೆಲಸಗಳನ್ನು ಪ್ರಜೆಗಳಿಗೆ ತಲುಪುವಂತೆ ಮಾಡುವುದು, ಅನುದಾನಗಳ ಸದುಪಯೋಗ ಮಾಡುವಂತೆ ಪ್ರಜೆಗಳಿಗೆ ತಿಳಿಸುವಂತದ್ದು ಮಾಡಿಕೊಂಡು ಬಂದಾಗ ದೇಶದ ಆಡಳಿತವು ಭದ್ರವೂ, ಆರೋಗ್ಯ ಪೂರ್ಣವೂ ಆಗುತ್ತದೆ. ಇದನ್ನೇ ನರೇಂದ್ರನ ಸಹಸ್ರಾಕ್ಷಿ ಎನ್ನುವುದು.

ಸಹಸ್ರ ಅಕ್ಷಗಳು ಸರಿಯಾಗಿ ವೀಕ್ಷಣೆ ಮಾಡಬೇಕಾದರೆ ಪ್ರಜೆಗಳ ಕೆಲಸವೂ ಸಾಕಷ್ಟಿದೆ. ಕೇವಲ ಸಹಸ್ರಾಕ್ಷ ಎಂದರೆ ಸಾಲದು, ಆ ಅಕ್ಷಿಗಳ maintenance ಕೂಡಾ ಆಗುತ್ತಿರಬೇಕು. ಆಗ ಮಾತ್ರ ನಾವು ನರೇಂದ್ರನನ್ನು ದೇವೇಂದ್ರನಾಗಿ ನೋಡಬಹುದು.


Get in Touch With Us info@kalpa.news Whatsapp: 9481252093

Tags: AstrologyCAADevendraKannada News WebsiteLatestNewsKannadaLord VishnuPM Narendra ModiPrakash AmmannayaSahasrakshaUCCಜ್ಯೋತಿಷ್ಯದೇವೇಂದ್ರದೇಶ ವಿಭಜನೆಪ್ರಕಾಶ್ ಅಮ್ಮಣ್ಣಾಯಪ್ರಧಾನಿ ನರೇಂದ್ರ ಮೋದಿಸಹಸ್ರಾಕ್ಷ
Previous Post

ಹೊಳೆಹೊನ್ನೂರು ಬಳಿ ಬಸ್-ಬೈಕ್ ನಡುವೆ ಭೀಕರ ಅಪಘಾತ: ಗರ್ಭಿಣಿ ಸೇರಿ ಮೂವರ ಧಾರುಣ ಸಾವು

Next Post

ಶಿವಮೊಗ್ಗದಲ್ಲಿ ಪೈಪ್ ಕಾಂಪೋಸ್ಟ್‌ ಕ್ರಾಂತಿ: ಇದನ್ನು ಮಾಡುವುದು ಹೇಗೆ? ಪ್ರಯೋಜನವೇನು? ಇಲ್ಲಿದೆ ಮಾಹಿತಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶಿವಮೊಗ್ಗದಲ್ಲಿ ಪೈಪ್ ಕಾಂಪೋಸ್ಟ್‌ ಕ್ರಾಂತಿ: ಇದನ್ನು ಮಾಡುವುದು ಹೇಗೆ? ಪ್ರಯೋಜನವೇನು? ಇಲ್ಲಿದೆ ಮಾಹಿತಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮನಸೂರೆಗೊಂಡ ‘ಚೆಕಾವ್ ಟು ಶಾಂಪೇನ್’ ನಾಟಕ ಪ್ರದರ್ಶನ

June 19, 2025
Internet Image

ಗಮನಿಸಿ! ಜೂ.20ರಂದು ಶಿವಮೊಗ್ಗ ನಗರದ ಹಲವೆಡೆ ಕರೆಂಟ್ ಇರಲ್ಲ

June 19, 2025
Internet Image

ಗಮನಿಸಿ | ಜೂ.20ರಂದು ಚಿತ್ರದುರ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 19, 2025

ಯೋಗ ಜಗತ್ತಿನಾದ್ಯಂತ ಪಸರಿಸುತ್ತಿರುವುದು ಹರ್ಷದಾಯಕ ವಿಚಾರ: ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ

June 19, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮನಸೂರೆಗೊಂಡ ‘ಚೆಕಾವ್ ಟು ಶಾಂಪೇನ್’ ನಾಟಕ ಪ್ರದರ್ಶನ

June 19, 2025
Internet Image

ಗಮನಿಸಿ! ಜೂ.20ರಂದು ಶಿವಮೊಗ್ಗ ನಗರದ ಹಲವೆಡೆ ಕರೆಂಟ್ ಇರಲ್ಲ

June 19, 2025
Internet Image

ಗಮನಿಸಿ | ಜೂ.20ರಂದು ಚಿತ್ರದುರ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 19, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!