Wednesday, June 25, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ಕ್ಷಣ ಮಾತ್ರದಲ್ಲಿ ಮನುಷ್ಯನನ್ನೇ ಕಬಳಿಸುವ ಈ ‘‘ಡಾರಿಲಸ್’’ ಎಂಬ ಭಯಂಕರ ಇರುವೆ ಬಗ್ಗೆ ನಿಮಗೆ ಗೊತ್ತಾ?

ಈ ಇರುವೆಗಳ ಸಾಲು ಕಂಡರೆ ಆ ಪ್ರದೇಶದ ಜನ ಮನೆ ತೊರೆದು ಓಡಿ ಹೋಗುತ್ತಾರೆ

May 10, 2020
in Small Bytes, Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ನೀವು ‘‘ಇರುವೆ’’ ನೋಡಿದ್ದೀರಾ ? ಈ ಪ್ರಶ್ನೆ ನೋಡಿ ನನಗೆ ತಲೆ ಕೆಟ್ಟಿದೆ ಎಂದೇ ನೀವೆಂದುಕೊಳ್ಳೋದು ಖಂಡಿತಾ. ಏಕೆಂದರೆ, ಪ್ರತಿನಿತ್ಯ ನಾವೆಲ್ಲಾ ಅನಿವಾರ್ಯವಾಗಿ ಎದುರಿಸಬೇಕಾಗಿರುವ ಮತ್ತು ನಮ್ಮ ನಡುವೆಯೇ ಇದ್ದು ನಮಗಿಂತ ಚೆನ್ನಾಗಿಯೇ ಸಂಘಜೀವನ ನಡೆಸುತ್ತಿರುವ ಅತಿಸಣ್ಣ ಕೀಟ ‘‘ಇರುವೆ’’. ಇವುಗಳಲ್ಲಿ ಸಾವಿರಾರು ಪ್ರಬೇಧಗಳಿದ್ದು ಎಷ್ಟೋ ಪ್ರಬೇಧಗಳು ನಮ್ಮ ನಡುವೆಯೇ ಇವೆ. ಆದರೆ, ತನ್ನ ದುರಾಸೆಯಿಂದಾಗಿ ಈ ಪ್ರಕೃತಿಯಲ್ಲಿರುವ ಸಾವಿರಾರು ಪ್ರಾಣಿ – ಪಕ್ಷಿ ಕೀಟ – ಸಸ್ಯಗಳನ್ನೇ ನಾಶಮಾಡಿರುವ ಮಾನವನನ್ನೇ ಹೆದರಿಸುವ ಇರುವೆಯನ್ನು ಎಲ್ಲಾದರೂ ನೋಡಿರುವಿರಾ?

ಇಂದು ನಾನು ನಿಮಗೆ ತಿಳಿಸಲು ಹೊರಟಿರುವುದು ನಿಮ್ಮ ಮನೆಯಲ್ಲಿ ನಿಮ್ಮನ್ನು ಕಚ್ಚುವ ‘‘ಕೆಂಪಿರುವೆ’’ಯ ಬಗ್ಗೆ ಖಂಡಿತ ಅಲ್ಲ. ಬದಲಾಗಿ ಇಡೀ ಆಫ್ರಿಕಾ ಖಂಡದಲ್ಲಿ ಮತ್ತು ಅಕ್ಕಪಕ್ಕದ ಏಷ್ಯಾ ಖಂಡದ ಕೆಲ ಭಾಗಗಳಲ್ಲಿ ಮಾತ್ರ ಕಂಡುಬರುವ ‘‘ಡಾರಿಲಸ್’’ ಎಂಬ ‘‘ಭಯಂಕರ ಇರುವೆ’’ಯ ಬಗ್ಗೆ. ಈ ಇರುವೆ ‘‘ಡ್ರೈವರ್ ಇರುವೆ’’ ಅಥವಾ ‘‘ಸಫಾರಿ ಇರುವೆ’’ ಎಂದೇ ಜಗತ್ಪ್ರಸಿದ್ಧ.

ನಮ್ಮ ಮನೆಯಿರುವೆ ಹೆಚ್ಚೆಂದರೆ ನಮ್ಮ ಆಹಾರ ಪದಾರ್ಥವನ್ನು ತನ್ನ ಬಿಲಕ್ಕೆ ಸಾಗಿಸಬಹುದು ಮತ್ತು ತನ್ನ ದಾರಿಗೆ ಅಡ್ಡ ಬಂದವರನ್ನು ಕಚ್ಚಿ ನೋಯಿಸಬಹುದು, ಅಷ್ಟೇ. ಆದರೆ, ಈ ‘‘ಡಾರಿಲಸ್’’ ಎಂಬ ಆಫ್ರಿಕನ್ ಇರುವೆ ಎಷ್ಟು ಭಯಂಕರ ಎಂದರೆ ಈ ಇರುವೆಗಳು ದಾಳಿ ಇಡುತ್ತಿರುವ ಸುಳಿವು ಸಿಕ್ಕೊಡನೆಯೇ ಆ ಪ್ರದೇಶದಲ್ಲಿರುವ ಆಫ್ರಿಕನ್ ಬುಡಕಟ್ಟುಗಳ ಜನರೆಲ್ಲರೂ ತಮ್ಮ ಮಕ್ಕಳು-ಮರಿಗಳೊಡನೆ ಮನೆಗಳನ್ನೇ ತೊರೆದು ಓಡಿಹೋಗುತ್ತಾರೆ. ಏಕೆಂದರೆ, ಈ ‘‘ಡ್ರೈವರ್ ಇರುವೆ’’ಗಳು ತಮ್ಮ ಹಾದಿಯಲ್ಲಿ ದೊರೆಯುವ ಯಾವ ಪದಾರ್ಥವನ್ನೂ ಬಿಡದೇ ಕಬಳಿಸಿ ಮುಂದೆ ಸಾಗುತ್ತವೆ. ಕೊನೆಗೆ ಕೈಗೆ ಸಿಕ್ಕ ಪ್ರಾಣಿಗಳನ್ನೂ ಹಾಗೂ ಮನುಷ್ಯನನ್ನೂ ತಿಂದು ಕಬಳಿಸಿ ಹಾಕುವಂತಹ ಭಯಾನಕ ಇರುವೆಗಳು ಸದಾ ಲಕ್ಷಾಂತರ ಅಥವಾ ಕೋಟ್ಯಂತರ ಸಂಖ್ಯೆಯಲ್ಲಿ ಗುಂಪುಗೂಡಿಕೊಂಡೇ ಚಲಿಸುತ್ತವೆ.

ಆಫ್ರಿಕಾದ ಬರಡು ನೆಲದಲ್ಲಿ ಹುತ್ತಗಳಂತಿರುವ ತಮ್ಮ ಕಾಲೋನಿಗಳಲ್ಲಿ ವಾಸಿಸುವ ಈ ‘‘ಡ್ರೈವರ್ ಇರುವೆ’’ಗಳು ತಮ್ಮ ವಾಸಸ್ಥಾನದ ಅಕ್ಕಪಕ್ಕದಲ್ಲಿ ದೊರಕುವ ತಮ್ಮ ಆಹಾರ ಪದಾರ್ಥಗಳು ಬರಿದಾಗುತ್ತಿದ್ದಂತೆಯೇ ಸುಮಾರು 5 ಕೋಟಿಗಳಷ್ಟು ಸಂಖ್ಯೆಯಲ್ಲಿ ತಮ್ಮ ಗೂಡುಗಳನ್ನು ತೊರೆದು ಬೇರೆಡೆಗೆ ಆಹಾರವನ್ನರಿಸಿ ಹೋಗುವುದುಂಟು. ಹೀಗೆ ಹೊರಟಾಗ ಅವುಗಳ ಗುಂಪಿನ ಚಲನೆಯ ಗತಿ ಗಂಟೆಗೆ ಸುಮಾರು 20 ಮೀಟರ್ (ಸುಮಾರು 66 ಅಡಿ) ಗಳಷ್ಟಿದ್ದರೂ ಈ ಇರುವೆಗಳ ಗುಂಪು ಚಲಿಸುವ ಹಾದಿಯಲ್ಲಿ ತಮಗೆ ಎದುರಾಗುವ ಎಲ್ಲವನ್ನೂ ಕೆಲವೇ ನಿಮಿಷಗಳಲ್ಲಿ ಕಬಳಿಸಿಬಿಡುವ ಜಾಯಮಾನ ಇವುಗಳದ್ದು. ನೀವು ‘‘ಇಂಡಿಯಾನಾ ಜೋನ್ಸ್‌ ಸರಣಿಯ ಹಾಲಿವುಡ್ ಚಲನಚಿತ್ರವೊಂದರಲ್ಲಿ ಹೀರೋ ವಿಲನ್‌ನ ಏಜೆಂಟನನ್ನು ಬಾಯಿಬಿಡಿಸಲು ಎತ್ತಿ ‘‘ಇರುವೆ ಹುತ್ತದ ಹತ್ತಿರಕ್ಕೆ ಒಯ್ಯುವುದನ್ನು’’ ನೋಡಿರಬಹುದು. ಇದೇ ‘‘ಡ್ರೈವರ್ ಇರುವೆಯ ವಾಸಸ್ಥಾನ’’.

ತಮ್ಮ ದಾರಿಯಲ್ಲಿ ದೊರಕುವ ಪೈರುಗಳನ್ನು ಕಾಡುವ ಮಿಡತೆಗಳಿಂದ ಆರಂಭಿಸಿ ಇಲಿ-ಹೆಗ್ಗಣಗಳವರೆಗಿನ ಪ್ರಾಣಿಗಳನ್ನು ಹಠಾತ್ತಾಗಿ ಕಬಳಿಸಿಬಿಡುವ ಈ ಇರುವೆಗಳಿಂದಾಗಿ ಮಾನವನಿಗೆ ತಾನು ಬೆಳೆದ ಪೈರುಗಳನ್ನು ಕಬಳಿಸುವ ಕ್ರಿಮಿಗಳಿಂದ ರಕ್ಷಣೆ ಸಿಗುವುದೂ ಹೌದು.


Get in Touch With Us info@kalpa.news Whatsapp: 9481252093

Tags: AfricaantDriver AntsinsectKannadaNewsWebsiteLatestNewsKannadamacronatureಆಫ್ರಿಕಾಇರುವೆಕೀಟಡ್ರೈವರ್ ಇರುವೆ
Previous Post

ಶಿವಮೊಗ್ಗದಲ್ಲಿ 8 ಕೊರೋನಾ ಪಾಸಿಟಿವ್: ಈಶ್ವರಪ್ಪ ಸ್ಪೋಟಕ ಮಾಹಿತಿ

Next Post

ತಬ್ಲಿಘಿ ಗಿಫ್ಟ್‌’ಗೆ ಬೆಚ್ಚಿಬಿದ್ದ ಶಿವಮೊಗ್ಗ: 9 ಮಂದಿಗೋಸ್ಕರ 18 ಲಕ್ಷ ಜನರಿಗೆ ಟೆನ್ಷನ್ ಯಾಕೆ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ತಬ್ಲಿಘಿ ಗಿಫ್ಟ್‌'ಗೆ ಬೆಚ್ಚಿಬಿದ್ದ ಶಿವಮೊಗ್ಗ: 9 ಮಂದಿಗೋಸ್ಕರ 18 ಲಕ್ಷ ಜನರಿಗೆ ಟೆನ್ಷನ್ ಯಾಕೆ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮರೆತುಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ: ರಾಘವೇಶ್ವರ ಶ್ರೀ

June 25, 2025

ಸಿಗಂಧೂರು ಸೇತುವೆ | ಸಂಸದ ರಾಘವೇಂದ್ರ ಕೊಟ್ರು ಮಹತ್ವದ ಅಪ್ಡೇಟ್ | ಇಲ್ಲಿದೆ ಮಾಹಿತಿ

June 25, 2025

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025

ಮಹತ್ವದ ನಿರ್ಧಾರ | ರೈಲು ಪ್ರಯಾಣ ದರ ಹೆಚ್ಚಳ | ಎಷ್ಟು ಏರಿಕೆ? ಎಲ್ಲ ಪ್ರಯಾಣಕ್ಕೂ ಅನ್ವಯವೇ?

June 24, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮರೆತುಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ: ರಾಘವೇಶ್ವರ ಶ್ರೀ

June 25, 2025

ಸಿಗಂಧೂರು ಸೇತುವೆ | ಸಂಸದ ರಾಘವೇಂದ್ರ ಕೊಟ್ರು ಮಹತ್ವದ ಅಪ್ಡೇಟ್ | ಇಲ್ಲಿದೆ ಮಾಹಿತಿ

June 25, 2025

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!