Saturday, July 5, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ

ಶಿವಮೊಗ್ಗದ ಯುವ ಉದ್ಯಮಿಗಳಿಗೆ ಹೊಸ ಆಶಾಕಿರಣದ ಬಾಗಿಲು ತೆರೆದ stay@shivamogga

ಕೊರೋನಾ ಲಾಕ್’ಡೌನ್ ಸಂಕಷ್ಟದಿಂದ ಉದ್ಯೋಗ ಕಳೆದುಕೊಂಡಿದ್ದೀರಾ? ಇಲ್ಲಿ ನೊಂದಾಯಿಸಿ ಸಹಾಯ ಪಡೆಯಿರಿ

May 22, 2020
in ಶಿವಮೊಗ್ಗ
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಕೊರೋನಾ ವೈರಸ್ ತಂದೊಡ್ಡಿರುವ ಸಂಕಷ್ಟದಿಂದ ಉದ್ಯೋಗ, ಉದ್ಯಮದ ಮೂಲಕ ಬದುಕು ಕಟ್ಟಿಕೊಳ್ಳಲು ಬೇರೆ ಬೇರೆ ತಾಣಗಳಿಗೆ ವಲಸೆ ಹೋಗಿದ್ದ ಜಿಲ್ಲೆಯ ಪ್ರತಿಭೆಗಳು ದೊಡ್ಡ ಸಂಖ್ಯೆಯಲ್ಲಿ (ಸುಮಾರು ಐವತ್ತರಿಂದರಿಂದ ಅರವತ್ತು ಸಾವಿರ) ಜಿಲ್ಲೆಗೆ ಹಿಂದಿರುಗಿದ್ದಾರೆ. ಈ ಹಿಂದಿರುಗುವ ಪ್ರತಿಭೆಗಳಿಗೆ ಸೂಕ್ತ ವಾತಾವರಣ ನಿರ್ಮಿಸಿ ಅವರನ್ನು ಇಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ stay@shivamogga ಎಂಬ ಅಭಿಯಾನವನ್ನು ನಮ್ಮ ಕನಸಿನ ಶಿವಮೊಗ್ಗ ಸಂಸ್ಥೆ ಆರಂಭಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಗೋಪಿನಾಥ್ ತಿಳಿಸಿದರು.

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಅವರು, ಮುಂದುವರೆದು ಯುವ ಪ್ರತಿಭೆಗಳಿಗೆ ಶಿವಮೊಗ್ಗ ಅಗತ್ಯವಿದೆ. ಶಿವಮೊಗ್ಗಕ್ಕೆ ಈ ಯುವ ಪ್ರತಿಭೆಗಳು ಬೇಕು, ಜೋಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಉದ್ಯಮಿಗಳು ಹಾಗೂ ಉದ್ಯೋಗಿಗಳಾಗಿ ನೆಲೆಸಲು ಇಚ್ಚಿಸುತ್ತಿರುವ ಈ ಪ್ರತಿಭೆಗಳು ಅವರವರ ಕ್ಷೇತ್ರಕ್ಕೆ ಅನುಗುಣವಾಗಿ ಮೂಲಭೂತ ಸೌಕರ್ಯಗಳ ನಿರೀಕ್ಷೆಯಲ್ಲಿದ್ದಾರೆ. ಈ ನಿರೀಕ್ಷೆಗಳನ್ನು ಕಲೆ ಹಾಕಿ, ಒಂದು ಮೂರ್ತ ರೂಪ ಕೊಟ್ಟು ಮುಂದೆ ಸಾಗಬೇಕಾದ ಹಾದಿಯ ಚಿಂತನೆಯ ಕಾರ್ಯದಲ್ಲಿ ಭಾರತ್ ಟಿ.ವಿ, ಸ್ವೇಧ, ಚೇಂಬರ್ ಆಫ್ ಕಾಮರ್ಸ್, ಮಾಚೇನಹಳ್ಳಿ ಕೈಗಾರಿಕಾ ಸಂಘ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ತರಬೇತಿ ಕೇಂದ್ರ, ನಿರ್ಭಯ ತಂಡದವರಾದ ಚೇತನ್ ತಾರಾನಾಥ್, ಪವನ್ ಕುಮಾರ್, ಸಂದೇಶ್ ಸೂಗೂರ್ ಮಠ್ ಹಾಗೂ ಸಂಜಯ ಮೋಹನ್, ಮುಕುಂದ ಗೋಪಿನಾಥ್, ರಾಘವೇಂದ್ರ ರಾಜೇಂದ್ರ, ಮನು ಸಿದ್ದರಾಮಹಳ್ಳಿ ಮುಂತಾದ ಸ್ವತಃ ಯುವ ಪ್ರತಿಭೆಗಳು ನಮ್ಮ ಕನಸಿನ ಶಿವಮೊಗ್ಗದ ಕನಸಿಗೆ ಕೈ ಜೋಡಿಸಿದ್ದಾರೆ.

ಈ ಉದ್ದೇಶದಿಂದ ಈಗಾಗಲೇ ಈ ಅಭಿಯಾನಕ್ಕೆ ಜೊತೆಗೂಡಲು ಪ್ರತಿಭೆಗಳಿಗೆ stayatshivamogga Facebook, Twitter, YouTube ಹಾಗೂ instagram ಖಾತೆಗಳನ್ನು ತೆರೆಯಲಾಗಿದ್ದು, website ಕೂಡ ನಿರ್ಮಿಸಲಾಗಿದೆ. ಈ ಖಾತೆಗಳನ್ನು ಉಪಯೋಗಿಸಿಕೊಂಡು, ಮಾಹಿತಿ ಪಡೆದು, ತಮ್ಮ ಚಿಂತನೆ ಹಾಗೂ ಕನಸಿನ ವಿಡಿಯೋಗಳನ್ನು ಶೇರ್ ಮಾಡಲು ನಮ್ಮ ಕನಸಿನ ಶಿವಮೊಗ್ಗ ಅಧ್ಯಕ್ಷ ಗೋಪಿನಾಥ್ ಕೋರಿದ್ದಾರೆ. ಅಲ್ಲದೇ ಮಥುರಾ ರೆಸಿಡೆನ್ಸಿ ಇಲ್ಲಿ ಖುದ್ದಾಗಿಯೂ ನೋಂದಾಯಿಸಬಹುದು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಆರ್. ಗಣೇಶ್ ಇವರು ನಾಲ್ಕು ಜನಕ್ಕೆ ಉದ್ಯೋಗ ನೀಡುವ ಉದ್ಯಮಿಯಾಗಲು ಇರುವ ಸರ್ಕಾರಿ ಸೌಲಭ್ಯಗಳನ್ನು ತಿಳಿಸಿದರು.

ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಡಾ. ಜಿ.ವಿ. ಹರಿಪ್ರಸಾದ್ ಹಾಗೂ ಟಿವಿ ಭಾರತ್’ನ ಹಾಲಸ್ವಾಮಿ ಅವರು ಯುವಕರನ್ನು ಜಿಲ್ಲೆಗೆ ಜೋಡಿಸುವ ವೇದಿಕೆಯ ಕಾರ್ಯ, ಅಗತ್ಯ ನಾಯಕತ್ವ ಮತ್ತು ಸಾಫ್ಟ್‌ ಸ್ಕಿಲ್ ತರಬೇತಿಯನ್ನು ನೀಡುವುದಾಗಿ ತಿಳಿಸಿದರು

ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್. ವಾಸುದೇವ ಅವರು ಉದ್ಯೋಗ ಮತ್ತು ಉದ್ಯಮಿಯಾಗಲು ಎಲ್ಲಾ ರೀತಿಯ ಬೌತಿಕ, ಬೌದ್ಧಿಕ, ಆರ್ಥಿಕ ಸಹಕಾರವನ್ನು ಚೇಂಬರ್ ಆಫ್ ಕಾಮರ್ಸ್ ನೀಡುತ್ತದೆ ಎಂದು ತಿಳಿಸಿದರು.

ಸ್ವೇದ ಸಂಸ್ಥೆಯ ಅಧ್ಯಕ್ಷೆ ಡಾ.ಬಿ.ವಿ. ಲಕ್ಷ್ಮೀದೇವಿ ಗೋಪಿನಾಥ್ ಅವರು ಯಾವುದೇ ಕೌಶಲ ಕ್ಷೇತ್ರದಲ್ಲಿ ತರಬೇತಿದಾರರಿಂದ ತರಬೇತಿಯನ್ನು ನೀಡುತ್ತೇವೆ ಎಂದು ತಿಳಿಸಿದರು.

ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಹಾಗೂ KASSIA ಪರಿಷತ್ ಸದಸ್ಯರಾದ ಎಂ.ಎ. ರಮೇಶ ಹೆಗ್ಡೆ ಇವರು ಉದ್ಯೋಗಾವಕಾಶ ಕಲ್ಪಿಸುವುದಾಗಿಯೂ, ಉದ್ಯೋಗಕ್ಕೆ ಅಗತ್ಯ ಕೌಶಲ ಕಲಿಸಿಯೂ ಉದ್ಯೋಗಕ್ಕೆ ತೆಗೆದುಕೊಳ್ಳುವುದಾಗಿಯೂ ತಿಳಿಸಿದರು.

ನಿರ್ಭಯ ತಂಡದ ಚೇತನ್ ತಾರಾನಾಥ್ ಕಡೆಕೊಪ್ಪ, ಪವನ್ ಕುಮಾರ್ ಮತ್ತು ಸಂದೇಶ್ ಇವರು ಶಿವಮೊಗ್ಗ ಯುವ ಪ್ರತಿಭೆಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಇರುವ ಅವಕಾಶ, ಅಗತ್ಯ ಮತ್ತು ಭವಿಷ್ಯದ ಕೌಶಲಗಳು, Artificial intelligence (Robotics), organic farming, Start Up ಆರಂಭಿಸಬಹುದಾದ ವಿವರ ತಿಳಿಸಿದರು.

ಸ್ವಯಂ ಉದ್ಯಮಿ ಗೋಪಿನಾಥ್ ಹಾಗೂ ಲಕ್ಷ್ಮಿ ಗೋಪಿನಾಥ್ ಅವರ ನಮ್ಮ ಕನಸಿನ ಶಿವಮೊಗ್ಗ ಸಂಸ್ಥೆಯ ಇನ್ನೊಂದು ಆಯಾಮ ಇದಾಗಿದ್ದು, ಶಿವಮೊಗ್ಗ ಪ್ರದೇಶದ ಯುವ ಉದ್ಯಮಿಗಳಿಗೆ, ಪ್ರಮುಖವಾಗಿ ಐಟಿ ಬಿಟಿ ಯುವಕರಿಗೆ ಹೊಸ ಬಾಗಿಲನ್ನು ತೆರೆದಿರುವ ಕೀರ್ತಿಯೂ ಸಹ ಇವರಿಗೆ ಸಲ್ಲುತ್ತದೆ.

ನಮ್ಮ ಕನಸಿನ ಶಿವಮೊಗ್ಗದ ಕಾರ್ಯದರ್ಶಿ ಆ.ನ ವಿಜಯೇಂದ್ರ ರಾವ್, ನಿರ್ದೇಶಕಿ ನಿರ್ಮಲಾ ಕಾಶಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಆರ್. ಗಣೇಶ್, ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್. ವಾಸುದೇವ, ಮಾಜಿ ಅಧ್ಯಕ್ಷ ಶಂಕರಪ್ಪ, ಸ್ವೇದ ಸಂಸ್ಥೆಯ ಅಧ್ಯಕ್ಷೆ ಡಾ.ಬಿ.ವಿ. ಲಕ್ಷ್ಮೀದೇವಿ ಗೋಪಿನಾಥ್, ಯೋಜನೆಯ ಸಹಯೋಗಿಗಳಾದ ಟಿವಿ ಭಾರತ್’ನ ಹಾಲಸ್ವಾಮಿ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಡಾ.ಜಿ.ವಿ ಹರಿಪ್ರಸಾದ್, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷರಾದ ಹಾಗೂ KASSIA ಪರಿಷತ್ ಸದಸ್ಯರಾದ ಎಂ.ಎ. ರಮೇಶ ಹೆಗ್ಡೆ, ಹಾಗೂ ಯುವ ಪ್ರತಿಭೆ ನಿರ್ಭಯ ತಂಡದವರಾದ ಚೇತನ್ ತಾರಾನಾಥ್, ಪವನ್ ಕುಮಾರ್, ಸಂದೇಶ್ ಸೂಗೂರ್ ಮಠ್ ಹಾಗೂ ಸಂಜಯ ಮೋಹನ್, ಮುಕುಂದ ಗೋಪಿನಾಥ್, ರಾಘವೇಂದ್ರ ರಾಜೇಂದ್ರ, ಮನು ಸಿದ್ದರಾಮಹಳ್ಳಿ ಮುಂತಾದ ಸ್ವತಃ ಯುವ ಪ್ರತಿಭೆಗಳು ಮುಂತಾದವರು ಇದ್ದರು.

ವೆಬ್ಸೈಟ್. www.stayatshivamogga.com

ಸಂಪರ್ಕ ಸಂಖ್ಯೆ: 9448122646, 9448790127

Get in Touch With Us info@kalpa.news Whatsapp: 9481252093

Tags: KannadaNewsWebsiteLatestNewsKannadaMalnadNewsNamma Kanasina ShivamoggaShivamoggastayatshivamoggaನಮ್ಮ ಕನಸಿನ ಶಿವಮೊಗ್ಗ
Previous Post

ಕರಾವಳಿಯ ಈ ಮುದ್ದು ಪ್ರತಿಭೆ ಸೃಷ್ಠಿಗೆ ಕಲೆ ರಕ್ತಗತವಾಗಿಯೇ ಒಲಿದಿದೆ

Next Post

ಗಮನಿಸಿ: ಆಟೋರಿಕ್ಷಾಗಳಲ್ಲಿ ಪಾರದರ್ಶಕ ವಾಲ್ ಅಳವಡಿಸುವುದು ಕಡ್ಡಾಯ, ತಪ್ಪಿದರೆ ದಂಡ ಗ್ಯಾರೆಂಟಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಗಮನಿಸಿ: ಆಟೋರಿಕ್ಷಾಗಳಲ್ಲಿ ಪಾರದರ್ಶಕ ವಾಲ್ ಅಳವಡಿಸುವುದು ಕಡ್ಡಾಯ, ತಪ್ಪಿದರೆ ದಂಡ ಗ್ಯಾರೆಂಟಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025

134ನೇ ಫುಟ್ಬಾಲ್ ದುರಂದ್ ಕಪ್’ಗೆ ರಾಷ್ಟ್ರಪತಿಗಳಿಂದ ಚಾಲನೆ | ಏನಿದರ ವಿಶೇಷ?

July 5, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ತೀರ್ಥಹಳ್ಳಿ | ಕೋಣೆ ಒಳಗೆ ಸೇರಿವೆ ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್

July 5, 2025

ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

July 5, 2025

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ | ತಪ್ಪಿದ ಭಾರೀ ಅನಾಹುತ

July 5, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!