Saturday, June 21, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ನಿಂದಕನು ಸಾಹಿತಿಯಾಗಲು ಸಾಧ್ಯವೇ?

ಬರಹಗಾರ ಎಂಬ ಪದಕ್ಕಿರುವ ಅರ್ಥವೇ ಕಳೆದುಹೋಗುತ್ತಿದೆಯೇ?

February 5, 2021
in Special Articles
0 0
0
Image Courtesy: Internet

Image Courtesy: Internet

Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ನಿಂದಿಸುವವನು ಸಾಹಿತಿಯಲ್ಲ…
ಪ್ರಶ್ನಿಸುವವನೂ ಸಾಹಿತಿಯಲ್ಲ…
ವಿಮರ್ಶಿಸುವನನು ಸಾಹಿತಿ…
ಚಿಕ್ಕ ವಸ್ತುವನ್ನೂ ಅಂದವಾಗಿ ವರ್ಣಿಸಿ ಅದರ ಅಂದವನ್ನು ಹೆಚ್ಚಿಸುವವನು ಸಾಹಿತಿ.

ಯಾಕೋ ಸಾಹಿತಿ, ಸಾಹಿತ್ಯ, ಬರಹಗಾರ ಇದಕ್ಕಿರುವ ಅರ್ಥವೇ ಕಳೆದು ಹೋದಂತಿದೆ. ಒಂದು ವಸ್ತುವನ್ನು, ವ್ಯಕ್ತಿಯನ್ನು, ಧರ್ಮವನ್ನು, ಜಾತಿಯನ್ನು ನಿಂದಿಸುವವನು ಸಾಹಿತಿಯೇ? ಒಂದು ಪ್ರಬಂಧವನ್ನು ಬರೆದು ಸೋಷಿಯಲ್ ಮೀಡಿಯಾದಲ್ಲಿ ಹಾಕುವವನು ಬರಹಗಾರನೇ? ಇಲ್ಲ ಯಾವುದೋ ಒಂದು ವಿಷಯವನ್ನು ಕೆಟ್ಟದಾಗಿ ಪ್ರಶ್ನಿಸುವವನು ಸಾಹಿತಿಯೇ?ಹಾಗಾದರೆ ಒಂದು ವಿಷಯದ ಬಗ್ಗೆ ಅಂದವಾಗಿ ಬರೆಯುವವನು ಯಾರು? ಒಂದು ವಸ್ತುವನ್ನು ಪದಪುಂಜಗಳಲ್ಲಿ ಅಲಂಕರಿಸುವವನು ಯಾರು? ವಸ್ತುವಿನ ಅಂದವನ್ನು ವರ್ಣಿಸಿ ಅದಕ್ಕೆ ಮೆರಗು ತರುವವನು ಯಾರು?

ಯಾವುದೋ ಘಟನೆ ಸಂಬಂಧವಿಲ್ಲದ್ದು ಅಂತ ತುಂಬಾ ಬಾರಿ ಅನ್ನಿಸಿದರೂ ಕೆಲವೊಮ್ಮೆ ಅವು ಮನಸಿನಾಳದಲ್ಲಿ ಕೂತುಬಿಡುತ್ತವೆ.

ನಿಜವಾಗಿಯೂ ಇದರಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಯಾರೇ ಹೇಳಿದರೂ ನಿಂದಕನೊಬ್ಬನನ್ನು ಸಾಹಿತಿಯೆಂದು ಸಾರಿ ಸಾರಿ ಹೇಳುವಾಗ, ವರ್ಣಿಸಿ ಅಂದಗಾಣಿಸುವ ಬರಹಗಾರನ ಅಂತರಾಳದಲ್ಲಿ ನೋವು ಬರದೇ ಇರುವುದೇ?

ಇತ್ತೀಚಿಗೆ ಎಲ್ಲರೂ ಬರಹಗಾಗರರೇ ಸಂತಸದ ವಿಷಯವೇ ಆದರೆ ಸಾಹಿತಿ ಎನಲು ಅದಕ್ಕೆ ಅರ್ಥವಿರಬೇಕು. ಸಾಹಿತಿಗೂ ಬರಹಗಾರನಿಗೂ ಅಜಗಜಾಂತರ ವ್ಯತ್ಯಾಸವಿದೆ.ಬರಹಗಾರ ಒಂದು ವಿಷಯವನ್ನು ಸಂಕ್ಷಿಪ್ತವಾಗಿ ಇದ್ದ ಹಾಗೇ ಬರೆಯುವವನು. ಸಾಹಿತಿ ಒಂದು ವಿಷಯವನ್ನು ಕಥೆಯ ರೂಪದಲ್ಲೋ, ಒಂದು ಘಟನೆಯನ್ನು ಕವನದ ರೂಪದಲ್ಲೋ ಅಂದವಾಗಿ ಅದನ್ನು ಪ್ರಕೃತಿಯ ರೂಪದಲ್ಲೋ ವರ್ಣಿಸಿ, ಪರ್ಯಾಯವಾಗಿ ಹಲವಾರು ಉದಾಹರಣೆಯೊಂದಿಗೆ ಅದನ್ನು ಬರೆಯುವವನು.

ಹೀಗಾದಾಗ ಬರಹಗಾರ ಮತ್ತು ಸಾಹಿತಿ ಒಂದೇ ಅಲ್ಲ ಅಲ್ಲವೇ? ಮತ್ತೇಕೆ ಕೆಲವರಿಗೆ ಇಂತಹ ಪಟ್ಟ. ಬರೆಯುವವರೆಲ್ಲಾ ಸಾಹಿತಿಗಳೇ ಆಗಿದ್ದರೆ ಇಲ್ಲಿ ಜಗವೆಲ್ಲಾ ಸಾಹಿತಿಗಳಿಂದಲೇ ತುಂಬಿರುತಿತ್ತು.

ಪ್ರಚಾರಕ್ಕಾಗಿ ಜನಬಲದ ಹಿಂದೆಯೋ, ಹಣಬಲದ ಹಿಂದೆಯೋ ಹೋಗಿ ಅವನ ಕುರಿತು ಹೊಗಳಿ ಅಟ್ಟಕ್ಕೇರಿಸಿ ಅವರವರ ಬೇಳೆ ಬೇಯಿಸಿಕೊಳ್ಳುವವರೂ ಈಗೀಗ ಸಾಹಿತಿಗಳೇ.

ಕರೆದು ಮಣೆಹಾಕಬೇಕೆಂದು ಮನದಲ್ಲಿ ಅಂದುಕೊಂಡು ಗೀಚುವವನು ಸಾಹಿತಿಯಲ್ಲ. ಏನನ್ನೂ ಬಯಸದೇ ತನ್ನ ನೆಮ್ಮದಿಗಾಗಿ ಮೌನವಾಗಿ ತೋಚಿದ್ದನ್ನು ಗೀಚಿ, ಅರಿತದ್ದನ್ನು ಹಂಚಿ ಜಗತ್ತಿಗೆ ನೆನಪಿಗಾಗಿ ತನ್ನ ಅಕ್ಷರಗಳ ಉಡುಗೊರೆ ಕೊಡುವವನೇ ಸಾಹಿತಿ.

ಇವೆಡರ ಮಧ್ಯೆ ಇರುವ ಅಂತರವನ್ನು ತಿಳಿದುಕೊಂಡು ಒಬ್ಬ ವ್ಯಕ್ತಿಯನ್ನು ಏನೆಂದು ನಿರ್ಧರಿಸುವುದು ಒಳಿತು ಅಲ್ಲವೇ?


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Kannada News WebsiteLatest News KannadaLiteratureWriterಬರಹಗಾರಸಾಹಿತಿಸಾಹಿತ್ಯ
Previous Post

ಗಮನಿಸಿ! ಫೆ.6ರ ನಾಳೆ ಭದ್ರಾವತಿಯ ಬಹಳಷ್ಟು ಕಡೆ ಪವರ್ ಕಟ್

Next Post

ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನ ಮಂಜೂರು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
File photo

ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನ ಮಂಜೂರು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!