ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಸೆ.4ರ ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಹೊಳೆಹೊನ್ನೂರು ವೃತ್ತ, ಚನ್ನಗಿರಿ ರಸ್ತೆ, ರಂಗಪ್ಪ ವೃತ್ತ ಜೈಭೀಮ್ ನಗರ, ತಾಲೂಕು ಕಚೇರಿ ಪ್ರದೇಶ, ಅನ್ವರ್ ಕಾಲನಿ, ಇಂದಿರಾನಗರ, ದುರ್ಗಿನಗರ, ಸರ್ಕಾರಿ ಆಸ್ಪತ್ರೆ, ಭೂತನಗುಡಿ, ಗಾಂಧಿನಗರ, ನಗರಸಭೆ, ಮಾಧವನಗರ, ಕೋಡಿಹಳ್ಳಿ, ಗೌರಾಪುರ ಸೇರಿ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಸಾಗರದಲ್ಲಿ ವಿದ್ಯುತ್ ವ್ಯತ್ಯಯ:
ಸಾಗರ: ಸೆ.4ರಂದು ಬೆಳಗ್ಗೆ 10ರಿಂದ 6ರವರೆಗೆ ಪಟ್ಟಣ ವ್ಯಾಪ್ತಿಯ ಕೈಗಾರಿಕಾ ಪದೇಶ, ಆರ್ಎಂಸಿ, ಎಸ್ಎನ್ ನಗರ, ಗ್ರಾಮೀಣ ಭಾಗದ ಆವಿನಹಳ್ಳಿ, ಹೆಗ್ಗೋಡು, ಭೀಮನಕೋಣಿ, ಯಡಜಿಗಳೆಮನೆ, ಕಲ್ಪನೆ, ಮಾಲ್ವೆ, ಭೀಮನೇರಿ, ಕೆಳದಿ, ಮಾಸೂರು, ಹಿರೇನೆಲ್ಲೂರು, ಪಡವಗೋಡು, ನಾಡಕಲಸಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post