ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಸೆ.13ರಂದು 33ಕೆವಿ ಮಾರ್ಗ ಮತ್ತು 11 ಅಂತರಗಂಗೆ ಫೀಡೇರ್ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ಬೆಳಿಗ್ಗೆ 10 ರಿಂದ ಸಂಜೆ 5:30ರವರೆಗೆ ಅಂತರಗಂಗೆ, ದೊಡ್ಡೇರಿ, ಗಂಗೂರು, ಕಾಚ್ಗೊಂಡನಹಳ್ಳಿ, ಉಕ್ಕುಂದ, ಮಸರಳ್ಳಿ, ಯರೆಹಳ್ಳಿ, ನರಸೀಪುರ, ಕೆಂಚಮನಹಳ್ಳಿ, ರತ್ನಪುರ, ಬಸವನಗುಡಿ, ಕೆ. ಹೆಚ್. ನಗರ, ಶ್ರೀನಿವಾಸಪುರ ಸುತ್ತಮುತ್ತಲಿನ ಭಾಗಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post