ಶಿವಮೊಗ್ಗ ನಗರ ಪೊಲೀಸ್ ಇಲಾಖೆ ಹಾಗೂ ಸ್ಯಾನ್ ಜೋಸೆಫ್ ಅಕ್ಷರಧಾಮ ಶಾಲೆ ವತಿಯಿಂದ ಏರ್ಪಡಿಸಿರುವ 15 ದಿನಗಳ ಕಂಪ್ಯೂಟರ್ ತರಬೇತಿ ಕಾರ್ಯಾಗಾರಕ್ಕೆ ದೊಡ್ಡ ಪೇಟೆ ವೃತ್ತ ನಿರೀಕ್ಷಕ ಹರೀಶ್ ಪಾಟೀಲ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಫಾದರ್ ನಿಕ್ಸನ್ ಹಾಗೂ ರಾಜ್ಯ ನಾಗರಿಕ ರಕ್ಷಣಾ ಸಮಿತಿಯ ಸಂಸ್ಥಾಪಕ ಶಿವಮೊಗ್ಗ ವಿನೋದ್ ಹಾಗೂ ಕಂಪ್ಯೂಟರ್ ಶಿಕ್ಷಕರಾದ ರಘು ಉಪಸ್ಥಿತರಿದ್ದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post