ಕಲ್ಪ ಮೀಡಿಯಾ ಹೌಸ್ | ಸಾಗರ |
ಸಾಗರ ತಾಲ್ಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ 6 ಸದಸ್ಯರನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಸಂಜಯಕುಮಾರ್ ಅಣಲೆಕೊಪ್ಪ ,ಜ್ಯೋತಿ ನಂಜುಂಡಸ್ವಾಮಿ ಗಾಂಧಿನಗರ, ಚಂದ್ರಕಾಂತ್ ಶ್ರೀನಗರ ಕೃಷ್ಣ ಶೇಟ್ ಅಣಲೆಕೊಪ್ಪ, ವಿನೋದ್ ರಾಜ್ ಎಸ್ ಎನ್ ನಗರ , ಸುರೇಶ್ ಕಂಬ್ಳಿ ಗಾಂಧಿನಗರ ಅವರನ್ನು ನಾಮನಿರ್ದೇಶನ ಮಾಡಿ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post